Rahul Gandhi: ಕಾಂಗ್ರೆಸ್​ ನಾಯಕನಿಗೆ ಬಿಗ್​ ರಿಲೀಫ್, 'ಸತ್ಯವೇ ನನ್ನ ಅಸ್ತ್ರ' ಎಂದ ರಾಗಾ

ಮಾನನಷ್ಟ ಮೊಕದ್ದಮೆಯಲ್ಲಿ ಜೈಲು ಶಿಕ್ಷೆಯೊಂದಿಗೆ ಲೋಕಸಭೆಯಲ್ಲೂ ಅನರ್ಹತೆ ಎದುರಿಸುತ್ತಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರಿಗೆ ಸೂರತ್ ಸೆಷನ್ಸ್​ ನ್ಯಾಯಾಲಯದಲ್ಲಿ ಬಿಗ್ ರಿಲೀಫ್​ ಸಿಕ್ಕಿದೆ.

First published:

  • 17

    Rahul Gandhi: ಕಾಂಗ್ರೆಸ್​ ನಾಯಕನಿಗೆ ಬಿಗ್​ ರಿಲೀಫ್, 'ಸತ್ಯವೇ ನನ್ನ ಅಸ್ತ್ರ' ಎಂದ ರಾಗಾ

    ಮಾನನಷ್ಟ ಮೊಕದ್ದಮೆಯಲ್ಲಿ ಜೈಲು ಶಿಕ್ಷೆಯೊಂದಿಗೆ ಲೋಕಸಭೆಯಲ್ಲೂ ಅನರ್ಹತೆ ಎದುರಿಸುತ್ತಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರಿಗೆ ಸೂರತ್ ಸೆಷನ್ಸ್​ ನ್ಯಾಯಾಲಯದಲ್ಲಿ ಬಿಗ್ ರಿಲೀಫ್​ ಸಿಕ್ಕಿದೆ. ಈ ಪ್ರಕರಣದಲ್ಲಿ ಕಾಂಗ್ರೆಸ್ ನಾಯಕನಿಗೆ ಜಾಮೀನು ಲಭಿಸಿದೆ.

    MORE
    GALLERIES

  • 27

    Rahul Gandhi: ಕಾಂಗ್ರೆಸ್​ ನಾಯಕನಿಗೆ ಬಿಗ್​ ರಿಲೀಫ್, 'ಸತ್ಯವೇ ನನ್ನ ಅಸ್ತ್ರ' ಎಂದ ರಾಗಾ

    ಮೋದಿ ಸರ್​ನೇಮ್​ ಕುರಿತು ನೀಡಿರುವ ಹೇಳಿಕೆಗೆ ಸಂಬಂಧಿಸಿದಂತೆ ಸೂರತ್​ ಕೋರ್ಟ್​ ಎರಡು ವರ್ಷಗಳ ಕಾಲ ಜೈಲು ಶಿಕ್ಷೆ ವಿಧಿಸಿತ್ತು.

    MORE
    GALLERIES

  • 37

    Rahul Gandhi: ಕಾಂಗ್ರೆಸ್​ ನಾಯಕನಿಗೆ ಬಿಗ್​ ರಿಲೀಫ್, 'ಸತ್ಯವೇ ನನ್ನ ಅಸ್ತ್ರ' ಎಂದ ರಾಗಾ

    ನಂತರ ರಾಹುಲ್ ಗಾಂಧಿ ತಮಗೆ ವಿಧಿಸಿರುವ ಶಿಕ್ಷೆಯನ್ನು ರದ್ದುಗೊಳಿಸುವಂತೆ ಸೂರತ್ ಸೆಷನ್ಸ್ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯನ್ನು ಪರಿಗಣಿಸಿದ ನ್ಯಾಯಾಲಯ ಇಂದು ವಿಚಾರಣೆ ನಡೆಸಿತು.

    MORE
    GALLERIES

  • 47

    Rahul Gandhi: ಕಾಂಗ್ರೆಸ್​ ನಾಯಕನಿಗೆ ಬಿಗ್​ ರಿಲೀಫ್, 'ಸತ್ಯವೇ ನನ್ನ ಅಸ್ತ್ರ' ಎಂದ ರಾಗಾ

    ಪ್ರಕರಣಕ್ಕೆ ಸಂಬಂಧಿಸಿದಂತೆ ರಾಹುಲ್​ ಗಾಂಧಿಗೆ ನೀಡಲಾಗಿರುವ ಜಾಮೀನನ್ನು ಏಪ್ರಿಲ್ 13ಕ್ಕೆ ವಿಸ್ತರಿಸಿ ಸೆಷನ್ಸ್ ಕೋರ್ಟ್ ಆದೇಶ ಹೊರಡಿಸಿದೆ. ಏಪ್ರಿಲ್​ 13ರಂದು ಜಾಮೀನು ವಿಸ್ತರಣೆ ಕುರಿತು ವಿಚಾರಣೆ ನಡೆಯಲಿದೆ. ಇನ್ನೂ ಶಿಕ್ಷೆ ರದ್ದು ಕೋರಿ ಸಲ್ಲಿಸಿರುವ ಅರ್ಜಿಯ ವಿಚಾರಣೆ ಮೇ 3ರಂದು ನಡೆಯಲಿದೆ ಎಂದು ರಾಹುಲ್ ಪರ ವಕೀಲ ತಿಳಿಸಿದ್ದಾರೆ.

    MORE
    GALLERIES

  • 57

    Rahul Gandhi: ಕಾಂಗ್ರೆಸ್​ ನಾಯಕನಿಗೆ ಬಿಗ್​ ರಿಲೀಫ್, 'ಸತ್ಯವೇ ನನ್ನ ಅಸ್ತ್ರ' ಎಂದ ರಾಗಾ

    ಮೇ 3 ರಂದು ರಾಹುಲ್ ಗಾಂಧಿ ಅವರ  2 ವರ್ಷದ ಜೈಲು ಶಿಕ್ಷೆಯನ್ನು ತಡೆ ಹಿಡಿದರೆ, ಕಾಂಗ್ರೆಸ್ ನಾಯಕನ ಲೋಕಸಭಾ ಸದಸ್ಯತ್ವ ಮರಳಲಿದೆ ಎಂದು ವಕೀಲ ತಿಳಿಸಿದ್ದಾರೆ.

    MORE
    GALLERIES

  • 67

    Rahul Gandhi: ಕಾಂಗ್ರೆಸ್​ ನಾಯಕನಿಗೆ ಬಿಗ್​ ರಿಲೀಫ್, 'ಸತ್ಯವೇ ನನ್ನ ಅಸ್ತ್ರ' ಎಂದ ರಾಗಾ

    ಕೋಲಾರದಲ್ಲಿ 2019ರ ಲೋಕಸಭೆ ಚುನಾವಣಾ ಪ್ರಚಾರ ಸಭೆಯಲ್ಲಿ ಭಾಷಣ ಮಾಡುವ ವೇಳೆ ರಾಹುಲ್‌ ಗಾಂಧಿ ' ಎಲ್ಲಾ ಕಳ್ಳರಿಗೂ ಮೋದಿ ಎಂಬ ಉಪನಾಮ ಏಕಿದೆ? ಎಂದು ಪ್ರಶ್ನಿಸಿದ್ದರು. ಅದನ್ನು ಪ್ರಶ್ನಿಸಿ ಸೂರತ್‌ (ಪಶ್ಚಿಮ) ಕ್ಷೇತ್ರದ ಬಿಜೆಪಿ ಶಾಸಕ ಪೂರ್ಣೇಶ್‌ ಮೋದಿ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದರು.

    MORE
    GALLERIES

  • 77

    Rahul Gandhi: ಕಾಂಗ್ರೆಸ್​ ನಾಯಕನಿಗೆ ಬಿಗ್​ ರಿಲೀಫ್, 'ಸತ್ಯವೇ ನನ್ನ ಅಸ್ತ್ರ' ಎಂದ ರಾಗಾ

    ಮಾನನಷ್ಟ ಮೊಕದ್ದಮೆ ಪ್ರಕರಣದಲ್ಲಿ ಜಾಮೀನು ಪಡೆದ ನಂತರ ಟ್ವೀಟ್ ಮಾಡಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಇದು ಪ್ರಜಾಪ್ರಭುತ್ವವನ್ನು ಉಳಿಸಲು ಮಿತ್ರಕಾಲ ವಿರುದ್ಧದ ಹೋರಾಟ. ಈ ಹೋರಾಟದಲ್ಲಿ ಸತ್ಯವೇ ನನ್ನ ಅಸ್ತ್ರವಾಗಿದೆ ಎಂದು ಸೋಮವಾರ ಹೇಳಿದ್ದಾರೆ.

    MORE
    GALLERIES