Year Ender 2020: ಈ ವರ್ಷದಲ್ಲಿ ಇಹಲೋಕ ತ್ಯಜಿಸಿದ ರಾಜಕೀಯ ಧುರೀಣರಿವರು
Political Leaders Who died in 2020: ಜಾಗತಿಕ ಸೋಂಕು ಕೊರೋನಾದ ಆತಂಕದ ನಡುವೆಯೇ ಈ ವರ್ಷದ ಅಂತಿಮಘಟ್ಟಕ್ಕೆ ಬಂದು ತಲುಪ್ಪಿದ್ದೇವೆ. ದೇಶದಲ್ಲಿ ಫೆಬ್ರವರಿಯಲ್ಲಿ ಕಾಣಿಸಿಕೊಂಡ ಈ ಸೋಂಕು ಇಡೀ ದೇಶವನ್ನೇ ಲಾಕ್ಡೌನ್ಗೆ ಒಳಪಡಿಸಿ ಜನ-ಜೀವನವನ್ನು ಸ್ತಬ್ಧರನ್ನಾಗಿ ಮಾಡಿತು. ಹಲವು ಜನರು ಈ ಮಹಾಮಾರಿಗೆ ಬಲಿಯಾದರು. ಕೊರೋನಾ ಆತಂಕದ ಈ ನಡುವೆಯೇ ಅನೇಕ ರಾಜಕೀಯ ಧುರೀಣರು ಈ ವರ್ಷ ಇಹಲೋಹ ತ್ಯಜಿಸಿದ್ದಾರೆ. ರಾಜಕೀಯದಲ್ಲಿ ತಮ್ಮದೇ ಛಾಪು ಹೆಜ್ಜೆಗುರುತು ಮೂಡಿಸಿದ್ದ ನಾಯಕರು ಈಗ ನೆನೆಪು ಮಾತ್ರ.
ರಾಜ್ಯ, ರಾಷ್ಟ್ರ ರಾಜಕಾರಣದಲ್ಲಿ ಅನೇಕ ಬದಲಾವಣೆ ತಂದು ಛಾಪು ಮೂಡಿಸಿದ ಅನೇಕ ಧುರೀಣರು 2020ರಲ್ಲಿ ಅಗಲಿರುವುದು ನಿಜಕ್ಕೂ ಬೇಸರದ ಸಂಗತಿ.
2/ 12
ಪ್ರಣಬ್ ಮುಖರ್ಜಿ : ಕಾಂಗ್ರೆಸ್ ಧುರೀಣರಾಗಿರುವ ಭಾರತ ರತ್ನ ಪುರಸ್ಕೃತ, ಮಾಜಿ ರಾಷ್ಟ್ರಪತಿಗಳು ಈ ವರ್ಷ ಅಸುನೀಗಿದರು. ಆಗಸ್ಟ್ 31ರಂದು ಅವರು ಉತ್ತಮ ಆರ್ಥಿಕ ಚಿಂತಕರಾಗಿ ಪ್ರಶಂಸೆ ಪಡೆದವರು.
3/ 12
ಮೋತಿಲಾಲ್ ವೊರಾ: ಕಾಂಗ್ರೆಸ್ನ ಧುರೀಣ ನಾಯಕರಾದ ವೋರಾ 93ನೇ ಹುಟ್ಟು ಹಬ್ಬ ಆಚರಿಸಿದ ಮರುದಿನವೇ ಸಾವನ್ನಪ್ಪಿದ್ದು, ನಿಜಕ್ಕೂ ದುಃಖಕರ, ಮಧ್ಯಪ್ರದೇಶ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ್ದ ಇವರು, ಉತ್ತರ ಪ್ರದೇಶ ರಾಜ್ಯಪಾಲರಾಗಿಯೂ ಸೇವೆ ಸಲ್ಲಿಸಿದ್ದಾರೆ.
4/ 12
ರಘುವಂಶ ಪ್ರಸಾದ್ ಸಿಂಗ್: ಆರ್ಜೆಡಿ ನಾಯಕರಾಗಿರುವ ಸಿಂಗ್, ಯುಪಿಎ ಸರ್ಕಾರದಲ್ಲಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ ಪರಿಚಯಿಸಿದ ಸಿಂಗ್ ಕೇಂದ್ರ ಸಚಿವರಾಗಿ ಸೇವೆ ಸಲ್ಲಿಸಿದವರು.
5/ 12
ಸುರೇಶ್ ಅಂಗಡಿ: ಕೇಂದ್ರ ರಾಜ್ಯ ರೈಲ್ವೆ ಸಚಿವರಾಗಿದ್ದ ಸುರೇಶ್ ಅಂಗಡಿ ಕೊರೋನಾ ಸೋಂಕಿಗೆ ಒಳಗಾಗಿ ಸಾವನ್ನಪ್ಪಿದರು. ನಾಲ್ಕು ಬಾರಿ ಸಂಸದರಾಗಿ ಆಯ್ಕೆಯಾದ ಕೀರ್ತಿ ಸುರೇಶ್ ಅಂಗಡಿಗಿದೆ.
6/ 12
ಅಹ್ಮದ್ ಪಟೇಲ್ : ಕಾಂಗ್ರೆಸ್ನ ನಿಷ್ಠಾವಂತ ಕಾರ್ಯಕರ್ತರಾಗಿ ಗುರುತಿಸಿಕೊಂಡವರು ಅಹ್ಮದ್ ಪಟೇಲ್. ಕಾಂಗ್ರೆಸ್ ಸಂಕಷ್ಟ ಕಾಲದಲ್ಲಿ ನೆರವಾದ ನಾಯಕರು ಇವರಾಗಿದ್ದಾರೆ.
7/ 12
ಜಸ್ವಂತ್ ಸಿಂಗ್ : ಕೇಂದ್ರದ ಮಾಜಿ ಸಚಿವರಾಗಿದ್ದ ಇವರು ಸೆಪ್ಟೆಂಬರ್ನಲ್ಲಿ ಸಾವನ್ನಪ್ಪಿದರು. ವಾಜಪೇಯಿ ಸರ್ಕಾರದಲ್ಲಿ ರಕ್ಷಣಾ ಸಚಿವರಾಗಿ ಇವರು ಕಾರ್ಯ ನಿರ್ವಹಿಸಿದ್ದಾರೆ.
8/ 12
ತರುಣ್ ಗೋಗಾಯಿ : ಕಾಂಗ್ರಸ್ ಹಿರಿಯ ನಾಯಕ, ಅಸ್ಸಾಂನ ಮಾಜಿ ಸಚಿವರಾಗಿ ಇವರು ಸೇವೆ ಸಲ್ಲಿಸಿದ್ದಾರೆ. 84 ವರ್ಷದ ಗೋಗಾಯಿ ಕಳೆದ ತಿಂಗಳು ಅಸುನೀಗಿದ್ದರು.
9/ 12
ಅಜಿತ್ ಜೋಗಿ : ಚತ್ತೀಸ್ಗಢದ ಮಾಜಿ ಮುಖ್ಯಮಂತ್ರಿಯಾಗಿದ್ದ ಇವರು ಮೇ 30ರಂದು ಸಾವನ್ನಪ್ಪಿದ್ದರು. ಅನೇಕ ಆರೋಗ್ಯ ಸಮಸ್ಯೆಯಿಂದ ಇವರು ಬಳಲುತ್ತಿದ್ದರು.
10/ 12
ಲಾಲ್ಜಿ ಟಾಂಡನ್ : ಬಿಜೆಪಿ ನಾಯಕ, ಮಧ್ಯಪ್ರದೇಶ ರಾಜ್ಯಪಾಲರಾಗಿದ್ದ ಇವರು ಜುಲೈನಲ್ಲಿ ಇಹಲೋಹ ತ್ಯಜಿಸಿದರು.
11/ 12
ಅಮರ್ ಸಿಂಗ್ : ರಾಜ್ಯಸಭಾ ಸಂಸದರಾಗಿದ್ದ ಇವರು ಕಿಡ್ನಿ ವೈಫಲ್ಯದಿಂದ ಸಾವನ್ನಪ್ಪಿದರು, ಉತ್ತರ ಪ್ರದೇಶ ನಾಯಕರಾಗಿದ್ದ ಇವರು ಮುಲಾಯಂ ಸಿಂಗ್ ಆಪ್ತರಾಗಿದ್ದರು. .
12/ 12
ರಾಮ್ ವಿಲಾಸ್ ಪಾಸ್ವಾನ್ : ಬಿಹಾರ ರಾಜಕೀಯ ಧುರೀಣರಾಗಿರುವ ಇವರು ಕಳೆದ ಅಕ್ಟೋಬರ್ 8ರಂದು ಸಾವನ್ನಪ್ಪಿದರು. ಲೋಕ ಜನಶಕ್ತಿ ಪಕ್ಷ ಹುಟ್ಟುಹಾಕಿದ, ದಲಿತ ನಾಯಕ ಇವರು.
First published:
112
Year Ender 2020: ಈ ವರ್ಷದಲ್ಲಿ ಇಹಲೋಕ ತ್ಯಜಿಸಿದ ರಾಜಕೀಯ ಧುರೀಣರಿವರು
ರಾಜ್ಯ, ರಾಷ್ಟ್ರ ರಾಜಕಾರಣದಲ್ಲಿ ಅನೇಕ ಬದಲಾವಣೆ ತಂದು ಛಾಪು ಮೂಡಿಸಿದ ಅನೇಕ ಧುರೀಣರು 2020ರಲ್ಲಿ ಅಗಲಿರುವುದು ನಿಜಕ್ಕೂ ಬೇಸರದ ಸಂಗತಿ.
Year Ender 2020: ಈ ವರ್ಷದಲ್ಲಿ ಇಹಲೋಕ ತ್ಯಜಿಸಿದ ರಾಜಕೀಯ ಧುರೀಣರಿವರು
ಪ್ರಣಬ್ ಮುಖರ್ಜಿ : ಕಾಂಗ್ರೆಸ್ ಧುರೀಣರಾಗಿರುವ ಭಾರತ ರತ್ನ ಪುರಸ್ಕೃತ, ಮಾಜಿ ರಾಷ್ಟ್ರಪತಿಗಳು ಈ ವರ್ಷ ಅಸುನೀಗಿದರು. ಆಗಸ್ಟ್ 31ರಂದು ಅವರು ಉತ್ತಮ ಆರ್ಥಿಕ ಚಿಂತಕರಾಗಿ ಪ್ರಶಂಸೆ ಪಡೆದವರು.
Year Ender 2020: ಈ ವರ್ಷದಲ್ಲಿ ಇಹಲೋಕ ತ್ಯಜಿಸಿದ ರಾಜಕೀಯ ಧುರೀಣರಿವರು
ಮೋತಿಲಾಲ್ ವೊರಾ: ಕಾಂಗ್ರೆಸ್ನ ಧುರೀಣ ನಾಯಕರಾದ ವೋರಾ 93ನೇ ಹುಟ್ಟು ಹಬ್ಬ ಆಚರಿಸಿದ ಮರುದಿನವೇ ಸಾವನ್ನಪ್ಪಿದ್ದು, ನಿಜಕ್ಕೂ ದುಃಖಕರ, ಮಧ್ಯಪ್ರದೇಶ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ್ದ ಇವರು, ಉತ್ತರ ಪ್ರದೇಶ ರಾಜ್ಯಪಾಲರಾಗಿಯೂ ಸೇವೆ ಸಲ್ಲಿಸಿದ್ದಾರೆ.
Year Ender 2020: ಈ ವರ್ಷದಲ್ಲಿ ಇಹಲೋಕ ತ್ಯಜಿಸಿದ ರಾಜಕೀಯ ಧುರೀಣರಿವರು
ರಘುವಂಶ ಪ್ರಸಾದ್ ಸಿಂಗ್: ಆರ್ಜೆಡಿ ನಾಯಕರಾಗಿರುವ ಸಿಂಗ್, ಯುಪಿಎ ಸರ್ಕಾರದಲ್ಲಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ ಪರಿಚಯಿಸಿದ ಸಿಂಗ್ ಕೇಂದ್ರ ಸಚಿವರಾಗಿ ಸೇವೆ ಸಲ್ಲಿಸಿದವರು.
Year Ender 2020: ಈ ವರ್ಷದಲ್ಲಿ ಇಹಲೋಕ ತ್ಯಜಿಸಿದ ರಾಜಕೀಯ ಧುರೀಣರಿವರು
ಸುರೇಶ್ ಅಂಗಡಿ: ಕೇಂದ್ರ ರಾಜ್ಯ ರೈಲ್ವೆ ಸಚಿವರಾಗಿದ್ದ ಸುರೇಶ್ ಅಂಗಡಿ ಕೊರೋನಾ ಸೋಂಕಿಗೆ ಒಳಗಾಗಿ ಸಾವನ್ನಪ್ಪಿದರು. ನಾಲ್ಕು ಬಾರಿ ಸಂಸದರಾಗಿ ಆಯ್ಕೆಯಾದ ಕೀರ್ತಿ ಸುರೇಶ್ ಅಂಗಡಿಗಿದೆ.