Shoot Out: ಎಎಸ್​​ಐ ಗುಂಡಿನ ದಾಳಿಗೆ ಒಡಿಶಾ ಸಚಿವ ಬಲಿ; ಚಿಕಿತ್ಸೆ ಫಲಿಸದೇ ನಬಾ ಕಿಶೋರ್ ದಾಸ್ ಕೊನೆಯುಸಿರು!

ನಾಬ್ ದಾಸ್ ಅವರು ಬ್ರಜರಾಜನಗರದ ಗಾಂಧಿ ಚೌಕ್ನಲ್ಲಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ಹೋಗುತ್ತಿದ್ದಾಗ ಈ ಘಟನೆ ನಡೆದಿತ್ತು. ನಾಬ್ ದಾಸ್ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ಕಾರಿನಿಂದ ಇಳಿಯುತ್ತಿದ್ದಂತೆ ಬೆಂಬಲಿಗರು ಹೂಮಾಲೆ ಹಾಕಲು ಮುಗಿ ಬಿದ್ದಿದ್ದರು. ಈ ಮಧ್ಯೆ ಈ ದುರಂತ ಸಂಭವಿಸಿದ್ದು, ಪೊಲೀಸ್ ಎಎಸ್ಐ ಗುಂಡು ಹಾರಿಸಿದ್ದಾರೆ ಎಂದು ಹೇಳಲಾಗಿತ್ತು.

First published:

  • 18

    Shoot Out: ಎಎಸ್​​ಐ ಗುಂಡಿನ ದಾಳಿಗೆ ಒಡಿಶಾ ಸಚಿವ ಬಲಿ; ಚಿಕಿತ್ಸೆ ಫಲಿಸದೇ ನಬಾ ಕಿಶೋರ್ ದಾಸ್ ಕೊನೆಯುಸಿರು!

    ನಂತರ ಕೂಡಲೇ ಅವರನ್ನು ಚಿಕಿತ್ಸೆಗಾಗಿ ಭುವನೇಶ್ವರಕ್ಕೆ ವಿಮಾನದಲ್ಲಿ ಕರೆದೊಯ್ಯಲಾಗಿತ್ತು. ಆದರೆ ಇಂದು ಸಂಜೆ ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದಿದ್ದಾರೆ.

    MORE
    GALLERIES

  • 28

    Shoot Out: ಎಎಸ್​​ಐ ಗುಂಡಿನ ದಾಳಿಗೆ ಒಡಿಶಾ ಸಚಿವ ಬಲಿ; ಚಿಕಿತ್ಸೆ ಫಲಿಸದೇ ನಬಾ ಕಿಶೋರ್ ದಾಸ್ ಕೊನೆಯುಸಿರು!

    ಒರಿಸ್ಸಾ ಆರೋಗ್ಯ ಸಚಿವ ನಾಬಾ ಕಿಶೋರ್ ದಾಸ್ ನಿಧನರಾಗಿದ್ದಾರೆ. ಇಂದು ಬ್ರಜರಾಜನಗರದ ಬಳಿ ನಬಾ ಕಿಶೋರ್ ದಾಸ್ ಅವರ ಮೇಲೆ ಎಎಸ್ಐ ಅಧಿಕಾರಿಯೊಬ್ಬರು ಗುಂಡಿನ ದಾಳಿ ನಡೆಸಿದ್ದರು.

    MORE
    GALLERIES

  • 38

    Shoot Out: ಎಎಸ್​​ಐ ಗುಂಡಿನ ದಾಳಿಗೆ ಒಡಿಶಾ ಸಚಿವ ಬಲಿ; ಚಿಕಿತ್ಸೆ ಫಲಿಸದೇ ನಬಾ ಕಿಶೋರ್ ದಾಸ್ ಕೊನೆಯುಸಿರು!

    ನಾಬ್ ದಾಸ್ ಅವರು ಬ್ರಜರಾಜನಗರದ ಗಾಂಧಿ ಚೌಕ್ನಲ್ಲಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ಹೋಗುತ್ತಿದ್ದಾಗ ಈ ಘಟನೆ ನಡೆದಿತ್ತು. ನಾಬ್ ದಾಸ್ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ಕಾರಿನಿಂದ ಇಳಿಯುತ್ತಿದ್ದಂತೆ ಬೆಂಬಲಿಗರು ಹೂಮಾಲೆ ಹಾಕಲು ಮುಗಿ ಬಿದ್ದಿದ್ದರು. ಈ ಮಧ್ಯೆ ಈ ದುರಂತ ಸಂಭವಿಸಿದ್ದು, ಪೊಲೀಸ್ ಎಎಸ್ಐ ಗುಂಡು ಹಾರಿಸಿದ್ದಾರೆ ಎಂದು ಹೇಳಲಾಗಿತ್ತು.

    MORE
    GALLERIES

  • 48

    Shoot Out: ಎಎಸ್​​ಐ ಗುಂಡಿನ ದಾಳಿಗೆ ಒಡಿಶಾ ಸಚಿವ ಬಲಿ; ಚಿಕಿತ್ಸೆ ಫಲಿಸದೇ ನಬಾ ಕಿಶೋರ್ ದಾಸ್ ಕೊನೆಯುಸಿರು!

    ಗುಂಡು ಹಾರಿಸಿದ ಪೊಲೀಸ್ ಅಧಿಕಾರಿಯನ್ನು ಎಎಸ್ಐ ಗೋಪಾಲ್ ದಾಸ್ ಎಂದು ಗುರುತಿಸಲಾಗಿದ್ದು, ಗುಂಡಿನ ದಾಳಿ ನಡೆಸಿರುವುದರ ಹಿಂದಿನ ಉದ್ದೇಶವೇನು ಎಂದು ಇನ್ನೂ ತಿಳಿದುಬಂದಿಲ್ಲ.

    MORE
    GALLERIES

  • 58

    Shoot Out: ಎಎಸ್​​ಐ ಗುಂಡಿನ ದಾಳಿಗೆ ಒಡಿಶಾ ಸಚಿವ ಬಲಿ; ಚಿಕಿತ್ಸೆ ಫಲಿಸದೇ ನಬಾ ಕಿಶೋರ್ ದಾಸ್ ಕೊನೆಯುಸಿರು!

    ಇಂದಿನ ಕಾರ್ಯಕ್ರಮದ ಭದ್ರತಾ ವ್ಯವಸ್ಥೆಗಳನ್ನು ನೋಡಿಕೊಳ್ಳಲು ಎಎಸ್ಐ ನಿಯೋಜಿಸಲಾಗಿತ್ತು. ಆದರೆ ಗುಂಡಿನ ದಾಳಿ ವೇಳೆ, ಎಎಸ್ಐ ಸಚಿವರ ಹತ್ತಿರದಲ್ಲಿಯೇ ಇದ್ದರು.

    MORE
    GALLERIES

  • 68

    Shoot Out: ಎಎಸ್​​ಐ ಗುಂಡಿನ ದಾಳಿಗೆ ಒಡಿಶಾ ಸಚಿವ ಬಲಿ; ಚಿಕಿತ್ಸೆ ಫಲಿಸದೇ ನಬಾ ಕಿಶೋರ್ ದಾಸ್ ಕೊನೆಯುಸಿರು!

    ಈ ಘಟನೆ ಸಂಬಂಧ ಪ್ರತಿಕ್ರಿಯಿಸಿದ್ದ ಬ್ರಜರಾಜನಗರ ಎಸ್ಡಿಪಿಒ ಗುಪ್ತೇಶ್ವರ ಭೋಯ್ ಅವರು, ಸಹಾಯಕ ಪೊಲೀಸ್ ಉಪನಿರೀಕ್ಷಕ (ಎಎಸ್ಐ) ಗೋಪಾಲ್ ದಾಸ್ ರಿವಾಲ್ವರ್ನಿಂದ ಸಚಿವರ ಮೇಲೆ ಗುಂಡು ಹಾರಿಸಿದ್ದರು. ಇದರಿಂದ ಸಚಿವರು ಗಾಯಗೊಂಡಿದ್ದರಿಂದ ಕೂಡಲೇ ಅವರನ್ನು ಆಸ್ಪತ್ರೆಗೆ ಸಾಗಿಸಲಾಗಿತ್ತು ಎಂದು ತಿಳಿಸಿದ್ದರು.

    MORE
    GALLERIES

  • 78

    Shoot Out: ಎಎಸ್​​ಐ ಗುಂಡಿನ ದಾಳಿಗೆ ಒಡಿಶಾ ಸಚಿವ ಬಲಿ; ಚಿಕಿತ್ಸೆ ಫಲಿಸದೇ ನಬಾ ಕಿಶೋರ್ ದಾಸ್ ಕೊನೆಯುಸಿರು!

    ಅಲ್ಲದೇ ಗುಂಡಿನ ದಾಳಿಯ ಹಿಂದಿನ ಉದ್ದೇಶದ ಬಗ್ಗೆ ಮಾಹಿತಿ ಇಲ್ಲ. ಆದರೀಗ ಎಎಸ್ಐ ಅನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ. ಯಾರ ಸೂಚನೆ ಮೇರೆಗೆ ಎಎಸ್ಐ ಸಚಿವರ ಮೇಲೆ ಗುಂಡು ಹಾರಿಸಿದ್ದಾರೆ ಎಂದು ಆರೋಪಿಯನ್ನು ಪ್ರಶ್ನಿಸಲಾಗಿದೆ. ಆದರೆ ಈ ಬಗ್ಗೆ ಯಾವುದೇ ಮಾಹಿತಿ ಇಲ್ಲ ಎಂದು ತಿಳಿಸಿದ್ದರು.

    MORE
    GALLERIES

  • 88

    Shoot Out: ಎಎಸ್​​ಐ ಗುಂಡಿನ ದಾಳಿಗೆ ಒಡಿಶಾ ಸಚಿವ ಬಲಿ; ಚಿಕಿತ್ಸೆ ಫಲಿಸದೇ ನಬಾ ಕಿಶೋರ್ ದಾಸ್ ಕೊನೆಯುಸಿರು!

    ಇಷ್ಟಲ್ಲದೇ ಈ ಘಟನೆ ಬಗ್ಗೆ ಪ್ರತಿಕ್ರಿಯಿಸಿದ್ದ ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್, ಈ ದುರುದೃಷ್ಟಕರ ಘಟನೆಯಿಂದ ನಾನು ಆಘಾತಕ್ಕೊಳಗಾಗಿದ್ದೇನೆ ಮತ್ತು ಇದನ್ನು ಖಂಡಿಸುತ್ತೇನೆ. ಈ ಬಗ್ಗೆ ತನಿಖೆ ನಡೆಸುವಂತೆ ಅಪರಾಧ ವಿಭಾಗಕ್ಕೆ ಸೂಚಿಸಿದ್ದೇನೆ ಎಂದು ತಿಳಿಸಿದ್ದರು.

    MORE
    GALLERIES