" ಪದೇ ಪದೇ ನಿಮಗೆ ನ್ಯಾಯ ಸಿಗದಿರುವುದನ್ನು ಕಾಣುತ್ತಲೇ ನಿಮಗಾಗಿ ಕಾಯುತ್ತಿರುವೆ. ಸತ್ಯ ಅತ್ಯಂತ ಶಕ್ತಿಯುತವಾದದ್ದು, ಅದು ನಿಮ್ಮನ್ನು ಪರೀಕ್ಷೆಗೆ ಒಳಪಡಿಸುವ ಮೂಲಕ ಸಮಯ ತೆಗೆದುಕೊಳ್ಳುತ್ತದೆ. ಏಕೆಂದರೆ ಇದು ಕಲಿಯುಗ. ಕ್ಷಮಿಸಿ ನಿಮಗಾಗಿ ಕಾಯಲು ಸಾಧ್ಯವಿಲ್ಲ, ಏಕೆಂದರೆ, ಇದು ಎರಡನೇ ಹಂತದ ಕ್ಯಾನ್ಸರ್, ನಾನು ಇಂದು ಸರ್ಜರಿಗೆ ಒಳಗಾಗುತ್ತಿದ್ದೇನೆ. ಇದಕ್ಕೆ ಯಾರನ್ನೂ ದೂಷಿಸಲು ಸಾಧ್ಯವಿಲ್ಲ, ಇದೆಲ್ಲ ದೇವರ ಆಟ " ಎಂದು ತಮ್ಮ ನೋವನ್ನು ಟ್ವೀಟ್ ಮೂಲಕ ಹೊರ ಹಾಕಿದ್ದಾರೆ.