ಕಲಿಯುಗ ವೈಕುಂಠದ ಎಂದೇ ಖ್ಯಾತವಾದ ತಿರುಮಲದ ದರ್ಶನ ಮಾಡಿ ವೆಂಕಟೇಶ್ವರ ಸ್ವಾಮಿಯ ದರ್ಶನ ಮಾಡಬೇಕೆಂಬ ಆಸೆ ಹಲವರಿಗೆ ಇರುತ್ತೆ. ಆದರೆ ದರ್ಶನದ ಟೋಕನ್ ಸಿಗುವುದೇ ಕಷ್ಟ. ದರ್ಶನಕ್ಕೆ ಕೆಲ ಗಂಟೆಗಳ ಕಾಲ ಸರತಿ ಸಾಲಲ್ಲಿ ಕಾಯಬೇಕಾಗುತ್ತೆ. ಮತ್ತೊಂದೆಡೆ ತಿರುಮಲದಲ್ಲಿ ಕೊಠಡಿಗಳು ಸಿಗದೆ ಸಂಕಷ್ಟಕ್ಕೆ ಸಿಲುಕುವ ಕಷ್ಟವೂ ಇದೆ. (ಸಾಂದರ್ಭಿಕ ಚಿತ್ರ)