ಜನವರಿ 18-19ರ ಮಧ್ಯರಾತ್ರಿ ರವಿ ಎಂಬಾತ ಅನಿಲ್ ರೈ, ಸಂಜಯ್ ಠಾಕೂರ್ ಮತ್ತು ಸಾಗರ್ ಎಂಬುವರ ಜೊತೆಗೆ ಓಂ ಪ್ರಕಾಶ್ ಎಂಬಾತನ ಟೀ ಅಂಗಡಿಯ ಬೀಗ ಮುರಿದು ಹಣ ಕದ್ದಿದ್ದ.
2/ 7
ಈ ವೇಳೆ ಸ್ಥಳದಲ್ಲೇ ಗಸ್ತು ತಿರುಗುತ್ತಿದ್ದ ಪೊಲೀಸರು ಆರೋಪಿಗಳನ್ನು ಬಂಧಿಸಿ ಬಳಿಕ ಆತನ ಮೇಲೆ ಪ್ರಕರಣ ದಾಖಲಿಸಿ ವಿಚಾರಣೆ ನಡೆಸಿದಾಗ ಕಳ್ಳತನದ ವಿಷಯ ತಿಳಿದು ಬಂದಿತ್ತು.
3/ 7
ಹೀಗಾಗಿ ಆರೋಪಿ ವಿರುದ್ಧ ಐಪಿಸಿ ಸೆಕ್ಷನ್ 457, 380 (ಕಳ್ಳತನ), 411 ಮತ್ತು 34 (ಅಪರಾಧ ಕೃತ್ಯವನ್ನು ಹಲವಾರು ವ್ಯಕ್ತಿಗಳು ಮಾಡಿರುವುದು) ಅಡಿಯಲ್ಲಿ ನರೈನಾ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿತ್ತು.
4/ 7
ಸದ್ಯ ಆರೋಪಿ ಜನವರಿ 19 ರಿಂದ ನ್ಯಾಯಾಂಗ ಬಂಧನದಲ್ಲಿದ್ದಾನೆ. ಹೀಗಾಗಿ ತನಿಖೆಯ ಅಗತ್ಯವಿಲ್ಲ ಎಂದು ಆರೋಪಿ ರವಿ ಪರ ವಕೀಲರು ವಾದ ಮಂಡಿಸಿದಾಗ ನ್ಯಾಯಾಲಯ ಒಪ್ಪಿದೆ.
5/ 7
ಹೀಗಾಗಿ ಆರೋಪಿಗಳು ಸಾಕ್ಷಿಗಳ ಮೇಲೆ ಪ್ರಭಾವ ಬೀರಬಾರದು, ಸಾಕ್ಷ್ಯವನ್ನು ಹಾಳುಮಾಡಬಾರದು ಸೇರಿದಂತೆ ಅನೇಕ ಷರತ್ತುಗಳನ್ನು ವಿಧಿಸಿ ಆರೋಪಿಗೆ ರವಿಗೆ ಕೋರ್ಟ್ ಜಾಮೀನು ನೀಡಿತು.
6/ 7
ಅಲ್ಲದೇ, 1200 ರೂಪಾಯಿ ಕದ್ದ ಆರೋಪಿಗೆ 20000 ರೂಪಾಯಿಗಳ ವೈಯಕ್ತಿಕ ಬಾಂಡ್ನೊಂದಿಗೆ ಶ್ಯೂರಿಟಿಯ ಮೇಲೆ ನ್ಯಾಯಾಲಯ ಜಾಮೀನು ಮಂಜೂರು ಮಾಡಿತು.
7/ 7
ಅಲ್ಲದೇ, ಆರೋಪಗಳ ಸತ್ಯಾಸತ್ಯತೆ ಮತ್ತು ಆರೋಪಿಗಳ ಒಳಗೊಳ್ಳುವಿಕೆಯನ್ನು ವಿಚಾರಣೆಯ ಸಮಯದಲ್ಲಿ ಚೆನ್ನಾಗಿ ಪರಿಶೀಲಿಸಲಾಗುತ್ತದೆ. ಶಿಕ್ಷೆಯ ವಿಷಯವಾಗಿ ಆರೋಪಿಗಳಿಗೆ ಜಾಮೀನು ನಿರಾಕರಿಸುವಂತಿಲ್ಲ ಎಂದು ಕೋರ್ಟ್ ಹೇಳಿದೆ.
First published:
17
Theft Case: ಟೀ ಅಂಗಡಿಯಿಂದ ₹1200 ರೂಪಾಯಿ ಕದ್ದವನಿಗೆ ₹20000 ಬಾಂಡ್ ಮೇಲೆ ಜಾಮೀನು ನೀಡಿದ ಕೋರ್ಟ್!
ಜನವರಿ 18-19ರ ಮಧ್ಯರಾತ್ರಿ ರವಿ ಎಂಬಾತ ಅನಿಲ್ ರೈ, ಸಂಜಯ್ ಠಾಕೂರ್ ಮತ್ತು ಸಾಗರ್ ಎಂಬುವರ ಜೊತೆಗೆ ಓಂ ಪ್ರಕಾಶ್ ಎಂಬಾತನ ಟೀ ಅಂಗಡಿಯ ಬೀಗ ಮುರಿದು ಹಣ ಕದ್ದಿದ್ದ.
Theft Case: ಟೀ ಅಂಗಡಿಯಿಂದ ₹1200 ರೂಪಾಯಿ ಕದ್ದವನಿಗೆ ₹20000 ಬಾಂಡ್ ಮೇಲೆ ಜಾಮೀನು ನೀಡಿದ ಕೋರ್ಟ್!
ಹೀಗಾಗಿ ಆರೋಪಿ ವಿರುದ್ಧ ಐಪಿಸಿ ಸೆಕ್ಷನ್ 457, 380 (ಕಳ್ಳತನ), 411 ಮತ್ತು 34 (ಅಪರಾಧ ಕೃತ್ಯವನ್ನು ಹಲವಾರು ವ್ಯಕ್ತಿಗಳು ಮಾಡಿರುವುದು) ಅಡಿಯಲ್ಲಿ ನರೈನಾ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿತ್ತು.
Theft Case: ಟೀ ಅಂಗಡಿಯಿಂದ ₹1200 ರೂಪಾಯಿ ಕದ್ದವನಿಗೆ ₹20000 ಬಾಂಡ್ ಮೇಲೆ ಜಾಮೀನು ನೀಡಿದ ಕೋರ್ಟ್!
ಅಲ್ಲದೇ, ಆರೋಪಗಳ ಸತ್ಯಾಸತ್ಯತೆ ಮತ್ತು ಆರೋಪಿಗಳ ಒಳಗೊಳ್ಳುವಿಕೆಯನ್ನು ವಿಚಾರಣೆಯ ಸಮಯದಲ್ಲಿ ಚೆನ್ನಾಗಿ ಪರಿಶೀಲಿಸಲಾಗುತ್ತದೆ. ಶಿಕ್ಷೆಯ ವಿಷಯವಾಗಿ ಆರೋಪಿಗಳಿಗೆ ಜಾಮೀನು ನಿರಾಕರಿಸುವಂತಿಲ್ಲ ಎಂದು ಕೋರ್ಟ್ ಹೇಳಿದೆ.