Tirumala: ಹಣೆಗೆ ನಾಮ, ಕೊರಳಿಗೆ KGಗಟ್ಟಲೆ ಬಂಗಾರ! ತಿಮ್ಮಪ್ಪನನ್ನು ನೋಡಲು ಕೋಟಿ ಮೌಲ್ಯದ ಚಿನ್ನ ಧರಿಸಿ ಬಂದ ಭಕ್ತರು!

ವಿಶೇಷ ಎಂದರೆ ವೆಂಟಕೇಶ್ವರ ಸ್ವಾಮಿ ಮತ್ತು ಪದ್ಮಾವತಿ ಅಮ್ಮನವರ ವಿಗ್ರಹಗಳಿಂದ ತಯಾರಿಸಿದ ಚಿನ್ನಾಭರಣಗಳನ್ನು ಧರಿಸಿ ತಿರುಮಲ ದೇವರ ದರ್ಶನ ಮಾಡುವುದು ಅವರ ಪೂರ್ವಜರಿಂದ ಬಂದ ಸಂಪ್ರದಾಯವಂತೆ.

  • News18 Kannada
  • |
  •   | Bangalore [Bangalore], India
First published:

  • 17

    Tirumala: ಹಣೆಗೆ ನಾಮ, ಕೊರಳಿಗೆ KGಗಟ್ಟಲೆ ಬಂಗಾರ! ತಿಮ್ಮಪ್ಪನನ್ನು ನೋಡಲು ಕೋಟಿ ಮೌಲ್ಯದ ಚಿನ್ನ ಧರಿಸಿ ಬಂದ ಭಕ್ತರು!

    ತಿರುಮಲದಲ್ಲಿ ಕಲಿಯುಗ ಪ್ರತ್ಯಕ್ಷ ದೈವ ಶ್ರೀ ವೆಂಕಟೇಶ್ವರ ದರ್ಶನಕ್ಕೆ ಬಂದ ಭಕ್ತರ ಕುಟುಂಬವನ್ನು ಕಂಡ ಇತರೇ ಭಕ್ತರು ಆಶ್ಚರ್ಯಚಕಿತರಾಗಿದ್ದಾರೆ.

    MORE
    GALLERIES

  • 27

    Tirumala: ಹಣೆಗೆ ನಾಮ, ಕೊರಳಿಗೆ KGಗಟ್ಟಲೆ ಬಂಗಾರ! ತಿಮ್ಮಪ್ಪನನ್ನು ನೋಡಲು ಕೋಟಿ ಮೌಲ್ಯದ ಚಿನ್ನ ಧರಿಸಿ ಬಂದ ಭಕ್ತರು!

    ಹೌದು, ತಿರುಪತಿ ತಿಮ್ಮನ ದರ್ಶನಕ್ಕೆ ಕುಟುಂಬವೊಂದು ಚಿನ್ನದಿಂದ ಮಾಡಿದ ಲಕ್ಷ ಲಕ್ಷ ಮೌಲ್ಯದ ಆಭರಣಗಳನ್ನು ಧರಿಸಿ ಬಂದಿದೆ.

    MORE
    GALLERIES

  • 37

    Tirumala: ಹಣೆಗೆ ನಾಮ, ಕೊರಳಿಗೆ KGಗಟ್ಟಲೆ ಬಂಗಾರ! ತಿಮ್ಮಪ್ಪನನ್ನು ನೋಡಲು ಕೋಟಿ ಮೌಲ್ಯದ ಚಿನ್ನ ಧರಿಸಿ ಬಂದ ಭಕ್ತರು!

    ಚಿನ್ನದ ಆಭರಣಗಳ ಮೇಲೆ ದೊಡ್ಡ ಬಿಲ್ಲುಗಳೊಂದಿಗೆ ವೆಂಕಟೇಶ್ವರ ಮತ್ತು ಪದ್ಮಾವತಿ ದೇವಿಯ ವಿಗ್ರಹಗಳು ಸಹ ಇದೆ. ಜೂನ್​ 3ರಂದು ಮಹಾರಾಷ್ಟ್ರದ ರತ್ಲಾಮ್ ನಿಂದ ತಿರುಮಲಕ್ಕೆ ಬಂದ ಕುಟುಂಬ ತಿರುಮಲ ಬೆಟ್ಟದಲ್ಲಿ ಎಲ್ಲರ ಗಮನ ಸೆಳೆಯಿತು.

    MORE
    GALLERIES

  • 47

    Tirumala: ಹಣೆಗೆ ನಾಮ, ಕೊರಳಿಗೆ KGಗಟ್ಟಲೆ ಬಂಗಾರ! ತಿಮ್ಮಪ್ಪನನ್ನು ನೋಡಲು ಕೋಟಿ ಮೌಲ್ಯದ ಚಿನ್ನ ಧರಿಸಿ ಬಂದ ಭಕ್ತರು!

    ಮೈಮೇಲೆ ಬಂಗಾರದ ಒಡವೆಗಳಿಂದ ಮಿಂಚುತ್ತಿದ್ದ ಅವರನ್ನು ಭಕ್ತರು ಕಾತರದಿಂದ ವೀಕ್ಷಿಸುತ್ತಿದ್ದರು. ಕೆಲವರು ತಮ್ಮ ಮೊಬೈಲ್‌ನಲ್ಲಿ ಫೋಟೋ ಹಾಗೂ ವಿಡಿಯೋಗಳನ್ನು ಮಾಡಿಕೊಂಡಿದ್ದಾರೆ. ಮಾಧ್ಯಮಗಳು ಸಹ ವಿಶೇಷ ಭಕ್ತರನ್ನು ಕ್ಯಾಮೆರಾದಲ್ಲಿ ಸೆರೆ ಹಿಡಿದಿದೆ.

    MORE
    GALLERIES

  • 57

    Tirumala: ಹಣೆಗೆ ನಾಮ, ಕೊರಳಿಗೆ KGಗಟ್ಟಲೆ ಬಂಗಾರ! ತಿಮ್ಮಪ್ಪನನ್ನು ನೋಡಲು ಕೋಟಿ ಮೌಲ್ಯದ ಚಿನ್ನ ಧರಿಸಿ ಬಂದ ಭಕ್ತರು!

    ಮಹಾರಾಷ್ಟ್ರದ ಈ ಕುಟುಂಬ ವೆಂಕಟೇಶ್ವರನ ವಿಗ್ರಹಗಳಿರುವ ಚಿನ್ನದ ಆಭರಣಗಳನ್ನು ಧರಿಸಿ ತಿರುಮಲಕ್ಕೆ ಬರುವುದು ವಾಡಿಕೆ ಎಂಬ ಮಾಹಿತಿ ಲಭ್ಯವಾಗಿದೆ.

    MORE
    GALLERIES

  • 67

    Tirumala: ಹಣೆಗೆ ನಾಮ, ಕೊರಳಿಗೆ KGಗಟ್ಟಲೆ ಬಂಗಾರ! ತಿಮ್ಮಪ್ಪನನ್ನು ನೋಡಲು ಕೋಟಿ ಮೌಲ್ಯದ ಚಿನ್ನ ಧರಿಸಿ ಬಂದ ಭಕ್ತರು!

    ತಿರುಮಲ ಶ್ರೀ ವೆಂಕಟೇಶ್ವರ ಸ್ವಾಮಿ ಇಳವೇಲ್ಪು ಸುಭಾಷ್ ಚಂದ್ರ ಮತ್ತು ಸೋನಿ ಕುಟುಂಬದ ಸದಸ್ಯರಿಗೆ ಮಧ್ಯಪ್ರದೇಶ ರಾಜ್ಯದ ರತ್ಲಾಮ್. ತಮ್ಮ ಪೂರ್ವಜರ ಕಾಲದಿಂದಲೂ ಶ್ರೀಗಳನ್ನು ಮನೆಯ ದೇವರಾಗಿ ಪೂಜಿಸುತ್ತಾ ಬಂದಿದ್ದಾರೆ ಎಂದರು.

    MORE
    GALLERIES

  • 77

    Tirumala: ಹಣೆಗೆ ನಾಮ, ಕೊರಳಿಗೆ KGಗಟ್ಟಲೆ ಬಂಗಾರ! ತಿಮ್ಮಪ್ಪನನ್ನು ನೋಡಲು ಕೋಟಿ ಮೌಲ್ಯದ ಚಿನ್ನ ಧರಿಸಿ ಬಂದ ಭಕ್ತರು!

    ವಿಶೇಷ ಎಂದರೆ, ವೆಂಟಕೇಶ್ವರ ಸ್ವಾಮಿ ಮತ್ತು ಪದ್ಮಾವತಿ ಅಮ್ಮನವರ ವಿಗ್ರಹಗಳಿಂದ ತಯಾರಿಸಿದ ಚಿನ್ನಾಭರಣಗಳನ್ನು ಧರಿಸಿ ತಿರುಮಲ ದೇವರ ದರ್ಶನ ಮಾಡುವುದು ಅವರ ಪೂರ್ವಜರಿಂದ ಬಂದ ಸಂಪ್ರದಾಯವಂತೆ. ಆ ಚಿನ್ನಾಭರಣವನ್ನು ತಮ್ಮ ಪೂರ್ವಜರೂ ಮಾಡುತ್ತಿದ್ದರು ಎಂದು ಸುಭಾಷ್ ಚಂದ್ರ ಹೇಳಿದ್ದಾರೆ.

    MORE
    GALLERIES