Election Result: ಚುನಾವಣೆ ಗೆದ್ದ ಸಂಭ್ರಮಾಚರಣೆಗೂ ಮುನ್ನವೇ ವಿಜೇತ ಪಕ್ಷೇತರ ಅಭ್ಯರ್ಥಿ ಸಾವು!
Election Results: ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಪ್ರಸಾದ್ ಶುಕ್ರವಾರ ಹೃದಯಾಘಾತದಿಂದ ನಿಧನರಾಗಿದ್ದಾರೆ. ಫಲಿತಾಂಶ ಹೊರಬೀಳುವ ಮುನ್ನವೇ ಪ್ರಸಾದ್ ಮೃತಪಟ್ಟಿರುವುದಕ್ಕೆ ಕ್ಚೇತ್ರದ ಜನರು ಬೇಸರ ವ್ಯಕ್ತಪಡಿಸಿದ್ದಾರೆ. ಅವರು 3 ಮತಗಳ ಅಂತರದಲ್ಲಿ ಜಯ ಸಾಧಿಸಿದ್ದರು.
ಉತ್ತರ ಪ್ರದೇಶದಲ್ಲಿ ನಡೆದ ಸ್ಥಳೀಯ ಸಂಸ್ಥೆಗಳ ಚುನಾವಣಾ ಫಲಿತಾಂಶ ಹೊರಬಿದ್ದಿದ್ದು, 65 ವರ್ಷದ ಪಕ್ಷೇತರ ಅಭ್ಯರ್ಥಿ ಗೆಲುವು ಸಾಧಿಸಿದ್ದಾರೆ. ಆದರೆ ಗೆಲುವಿನ ಸಂಭ್ರಮಿಸುವುಕ್ಕೆ ಅವರೇ ಇಲ್ಲದಂತಾಗಿದೆ.
2/ 7
ಸುಲ್ತಾನ್ಪುರ ಜಿಲ್ಲೆಯ ಕಡಿಪುರ ನಗರ ಪಂಚಾಯತ್ನ ವಾರ್ಡ್ ಸಂಖ್ಯೆ 10 ರಲ್ಲಿ ಗೆಲುವು ಸಾಧಿಸಿದ್ದ ಪಕ್ಷೇತ್ರ ಅಭ್ಯರ್ಥಿ ಸಂತ ಪ್ರಸಾದ್ (65) ಫಲಿತಾಂಶಕ್ಕೂ ಮುನ್ನವೇ ಸಾವನ್ನಪ್ಪಿದ್ದಾರೆ.
3/ 7
ಹಣ್ಣಿನ ವ್ಯಾಪಾರಿ ಪ್ರಸಾದ್ ಶುಕ್ರವಾರ ಹೃದಯಾಘಾತದಿಂದ ನಿಧನರಾಗಿದ್ದಾರೆ. ಫಲಿತಾಂಶ ಹೊರಬೀಳುವ ಮುನ್ನವೇ ಪ್ರಸಾದ್ ಮೃತಪಟ್ಟಿರುವುದಕ್ಕೆ ವಾರ್ಡ್ನ ಜನರು ಬೇಸರ ವ್ಯಕ್ತಪಡಿಸಿದ್ದಾರೆ. ಮೃತ ಪ್ರಸಾದ್ ಇಬ್ಬರು ಪುತ್ರರು ಮತ್ತು ಐವರು ವಿವಾಹಿತ ಪುತ್ರಿಯರನ್ನು ಅಗಲಿದ್ದಾರೆ.
4/ 7
ಮೃತ ಸಂತ ಪ್ರಸಾದ್ ವಾರ್ಡ್ ನಂ. 10 ರಿಂದ ವಿಜೇತರಾಗಿದ್ದಾರೆ. ಅವರು ಮೂರು ಮತಗಳಿಂದ ಗೆಲುವು ಸಾಧಿಸಿದ್ದರು. ಆದರೆ, ಅವರ ನಿಧನದಿಂದ ಸ್ಥಾನ ತೆರವಾದ ಕಾರಣ, ಈ ವಾರ್ಡ್ ಹೊಸದಾಗಿ ಚುನಾವಣೆ ನಡೆಸಲಾಗುವುದು ಎಂದು ಕಡಿಪುರ ಉಪವಿಭಾಗೀಯ ಮ್ಯಾಜಿಸ್ಟ್ರೇಟ್ ಶಿವಪ್ರಸಾದ್ ಹೇಳಿದ್ದಾರೆ.
5/ 7
ಉತ್ತರ ಪ್ರದೇಶದಲ್ಲಿ ನಡೆದ ಸ್ಥಳೀಯ ಸಂಸ್ಥೆಗಳ ಚುನಾವಣಾ ಫಲಿತಾಂಶ ಶನಿವಾರ ಹೊರಬಿದ್ದಿತ್ತು. ಸಿಎಂ ಯೋಗಿ ಆದಿತ್ಯನಾಥ್ ನೇತೃತ್ವದ ಬಿಜೆಪಿ ಪಕ್ಷ 17 ನಗರಸಭೆಗಳ ಮೇಯರ್ ಸ್ಥಾನವನ್ನು ಗೆದ್ದುಕೊಂಡಿದೆ.
6/ 7
ಉತ್ತರ ಪ್ರದೇಶದಲ್ಲಿ ಮೇ 4 ಮತ್ತು ಮೇ 11 ರಂದು ಎರಡು ಹಂತಗಳಲ್ಲಿ ಪುರಸಭೆ, ನಗರಪಾಲಿಕೆ ಚುನಾವಣೆ ನಡೆದಿತ್ತು. ಮತ ಎಣಿಕೆಯಲ್ಲಿ ಬಿಜೆಪಿ ಪ್ರಮುಖವಾಗಿ 17 ನಗರಸಭೆಗಳ ಮೇಯರ್ ಸ್ಥಾನಗಳನ್ನು ಗೆಲ್ಲುವಲ್ಲಿ ಸಫಲವಾಗಿದೆ.
7/ 7
ಲಕ್ನೋ, ಪ್ರಯಾಗ್ರಾಜ್, ವಾರಣಾಸಿ, ಮೀರತ್, ಸಹರಾನ್ಪುರ, ಅಯೋಧ್ಯೆ, ಕಾನ್ಪುರ್, ಬರೇಲಿ, ಮೊರಾದಾಬಾದ್, ಆಗ್ರಾ, ಅಲಿಗಢ, ಫಿರೋಜಾಬಾದ್, ಗೋರಖ್ಪುರ, ಗಾಜಿಯಾಬಾದ್, ಝಾನ್ಸಿ, ಮಥುರಾ ಮತ್ತು ಶಹಜಹಾನ್ಪುರ ನಗರಸಭೆ ಮೇಯರ್ ಸ್ಥಾನಗಳನ್ನು ಯೋಗಿ ಸರ್ಕಾರ ತನ್ನದಾಗಿಸಿಕೊಂಡಿದೆ.
First published:
17
Election Result: ಚುನಾವಣೆ ಗೆದ್ದ ಸಂಭ್ರಮಾಚರಣೆಗೂ ಮುನ್ನವೇ ವಿಜೇತ ಪಕ್ಷೇತರ ಅಭ್ಯರ್ಥಿ ಸಾವು!
ಉತ್ತರ ಪ್ರದೇಶದಲ್ಲಿ ನಡೆದ ಸ್ಥಳೀಯ ಸಂಸ್ಥೆಗಳ ಚುನಾವಣಾ ಫಲಿತಾಂಶ ಹೊರಬಿದ್ದಿದ್ದು, 65 ವರ್ಷದ ಪಕ್ಷೇತರ ಅಭ್ಯರ್ಥಿ ಗೆಲುವು ಸಾಧಿಸಿದ್ದಾರೆ. ಆದರೆ ಗೆಲುವಿನ ಸಂಭ್ರಮಿಸುವುಕ್ಕೆ ಅವರೇ ಇಲ್ಲದಂತಾಗಿದೆ.
Election Result: ಚುನಾವಣೆ ಗೆದ್ದ ಸಂಭ್ರಮಾಚರಣೆಗೂ ಮುನ್ನವೇ ವಿಜೇತ ಪಕ್ಷೇತರ ಅಭ್ಯರ್ಥಿ ಸಾವು!
ಸುಲ್ತಾನ್ಪುರ ಜಿಲ್ಲೆಯ ಕಡಿಪುರ ನಗರ ಪಂಚಾಯತ್ನ ವಾರ್ಡ್ ಸಂಖ್ಯೆ 10 ರಲ್ಲಿ ಗೆಲುವು ಸಾಧಿಸಿದ್ದ ಪಕ್ಷೇತ್ರ ಅಭ್ಯರ್ಥಿ ಸಂತ ಪ್ರಸಾದ್ (65) ಫಲಿತಾಂಶಕ್ಕೂ ಮುನ್ನವೇ ಸಾವನ್ನಪ್ಪಿದ್ದಾರೆ.
Election Result: ಚುನಾವಣೆ ಗೆದ್ದ ಸಂಭ್ರಮಾಚರಣೆಗೂ ಮುನ್ನವೇ ವಿಜೇತ ಪಕ್ಷೇತರ ಅಭ್ಯರ್ಥಿ ಸಾವು!
ಹಣ್ಣಿನ ವ್ಯಾಪಾರಿ ಪ್ರಸಾದ್ ಶುಕ್ರವಾರ ಹೃದಯಾಘಾತದಿಂದ ನಿಧನರಾಗಿದ್ದಾರೆ. ಫಲಿತಾಂಶ ಹೊರಬೀಳುವ ಮುನ್ನವೇ ಪ್ರಸಾದ್ ಮೃತಪಟ್ಟಿರುವುದಕ್ಕೆ ವಾರ್ಡ್ನ ಜನರು ಬೇಸರ ವ್ಯಕ್ತಪಡಿಸಿದ್ದಾರೆ. ಮೃತ ಪ್ರಸಾದ್ ಇಬ್ಬರು ಪುತ್ರರು ಮತ್ತು ಐವರು ವಿವಾಹಿತ ಪುತ್ರಿಯರನ್ನು ಅಗಲಿದ್ದಾರೆ.
Election Result: ಚುನಾವಣೆ ಗೆದ್ದ ಸಂಭ್ರಮಾಚರಣೆಗೂ ಮುನ್ನವೇ ವಿಜೇತ ಪಕ್ಷೇತರ ಅಭ್ಯರ್ಥಿ ಸಾವು!
ಮೃತ ಸಂತ ಪ್ರಸಾದ್ ವಾರ್ಡ್ ನಂ. 10 ರಿಂದ ವಿಜೇತರಾಗಿದ್ದಾರೆ. ಅವರು ಮೂರು ಮತಗಳಿಂದ ಗೆಲುವು ಸಾಧಿಸಿದ್ದರು. ಆದರೆ, ಅವರ ನಿಧನದಿಂದ ಸ್ಥಾನ ತೆರವಾದ ಕಾರಣ, ಈ ವಾರ್ಡ್ ಹೊಸದಾಗಿ ಚುನಾವಣೆ ನಡೆಸಲಾಗುವುದು ಎಂದು ಕಡಿಪುರ ಉಪವಿಭಾಗೀಯ ಮ್ಯಾಜಿಸ್ಟ್ರೇಟ್ ಶಿವಪ್ರಸಾದ್ ಹೇಳಿದ್ದಾರೆ.
Election Result: ಚುನಾವಣೆ ಗೆದ್ದ ಸಂಭ್ರಮಾಚರಣೆಗೂ ಮುನ್ನವೇ ವಿಜೇತ ಪಕ್ಷೇತರ ಅಭ್ಯರ್ಥಿ ಸಾವು!
ಉತ್ತರ ಪ್ರದೇಶದಲ್ಲಿ ನಡೆದ ಸ್ಥಳೀಯ ಸಂಸ್ಥೆಗಳ ಚುನಾವಣಾ ಫಲಿತಾಂಶ ಶನಿವಾರ ಹೊರಬಿದ್ದಿತ್ತು. ಸಿಎಂ ಯೋಗಿ ಆದಿತ್ಯನಾಥ್ ನೇತೃತ್ವದ ಬಿಜೆಪಿ ಪಕ್ಷ 17 ನಗರಸಭೆಗಳ ಮೇಯರ್ ಸ್ಥಾನವನ್ನು ಗೆದ್ದುಕೊಂಡಿದೆ.
Election Result: ಚುನಾವಣೆ ಗೆದ್ದ ಸಂಭ್ರಮಾಚರಣೆಗೂ ಮುನ್ನವೇ ವಿಜೇತ ಪಕ್ಷೇತರ ಅಭ್ಯರ್ಥಿ ಸಾವು!
ಉತ್ತರ ಪ್ರದೇಶದಲ್ಲಿ ಮೇ 4 ಮತ್ತು ಮೇ 11 ರಂದು ಎರಡು ಹಂತಗಳಲ್ಲಿ ಪುರಸಭೆ, ನಗರಪಾಲಿಕೆ ಚುನಾವಣೆ ನಡೆದಿತ್ತು. ಮತ ಎಣಿಕೆಯಲ್ಲಿ ಬಿಜೆಪಿ ಪ್ರಮುಖವಾಗಿ 17 ನಗರಸಭೆಗಳ ಮೇಯರ್ ಸ್ಥಾನಗಳನ್ನು ಗೆಲ್ಲುವಲ್ಲಿ ಸಫಲವಾಗಿದೆ.