ತಮಿಳುನಾಡಿನ ಕೊಯಮತ್ತೂರಿನ ಬರಗೂರು ಬೆಟ್ಟದ ಒನ್ನಕರೈ ಗ್ರಾಮದ ಚಿನ್ನ ಮಾದಯ್ಯ 13 ಮಕ್ಕಳನ್ನು ಹೊಂದಿದ್ದಾರೆ. 46 ವರ್ಷದ ಕೃಷಿ ಕಾರ್ಮಿಕನಿಗೆ ಈರೋಡ್ನಲ್ಲಿ ಸಂತಾನಹರಣ ಮಾಡುವಂತೆ ಆರೋಗ್ಯ ಇಲಾಖೆ ಅಧಿಕಾರಿಗಳು ಮನವೊಲಿಸಿದ್ದಾರೆ.
2/ 8
ಬರಗೂರು ಬೆಟ್ಟದ ಒನ್ನಕರೈ ಗ್ರಾಮದ ಚಿನ್ನ ಮಾದಯ್ಯನವರಿಗೆ ಮತ್ತು ಅವರ ಪತ್ನಿ ಶಾಂತಿ (45) ಅವರಿಗೆ ಐದು ಗಂಡು ಮತ್ತು ಎಂಟು ಹೆಣ್ಣು ಮಕ್ಕಳು ಸೇರಿದಂತೆ 13 ಮಕ್ಕಳಿದ್ದಾರೆ.
3/ 8
ಚಿನ್ನತಂಬಿಪಾಳ್ಯದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕೆಲ ದಿನಗಳ ಹಿಂದೆ ಶಾಂತಿ ತನ್ನ 13ನೇ ಮಗುವಿಗೆ ಜನ್ಮ ನೀಡಿದ್ದಾರೆ. ಆ ಮಗು ಮೂರು ಕೆಜಿ ತೂಕವನ್ನು ಹೊಂದಿದ್ದು ಆರೋಗ್ಯವಾಗಿದೆ. (ಸಾಂದರ್ಭಿಕ ಚಿತ್ರ)
4/ 8
ದಂಪತಿಯ ಹಿರಿಯ ಮಗನಿಗೆ ಈಗ 25 ವರ್ಷ ವಯಸ್ಸಾಗಿದೆ ಮತ್ತು ಆತನಿಗೆ ಮದುವೆಯಿಲ್ಲದೆ ಮಗುವಾಗಿದೆ. ಕುಟುಂಬ ಯೋಜನೆ ಮಾಡಿಸಿಕೊಳ್ಳುವಂತೆ ಆರೋಗ್ಯ ಇಲಾಖೆ ಅಧಿಕಾರಿಗಳು ಈ ಹಿಂದೆ ದಂಪತಿಗೆ ಸೂಚಿಸಿದ್ದರೂ ಅವರು ನಿರಾಕರಿಸಿದ್ದರು. (ಸಾಂದರ್ಭಿಕ ಚಿತ್ರ)
5/ 8
ಅಂತಿಯೂರು ಬ್ಲಾಕ್ ವೈದ್ಯಾಧಿಕಾರಿ ಡಾ.ಶಕ್ತಿ ಕೃಷ್ಣನ್ ನೇತೃತ್ವದ ಅಧಿಕಾರಿಗಳ ತಂಡ, ಕಂದಾಯ ಇಲಾಖೆಯ ಅಧಿಕಾರಿಗಳು ಪೊಲೀಸರೊಂದಿಗೆ ಚಿನ್ನ ಮಾದಯ್ಯನ ಮನೆಗೆ ಶನಿವಾರ ಭೇಟಿ ನೀಡಿ, ಅವರ ಮನವೊಲಿಸಿದ್ದಾರೆ. (ಸಾಂದರ್ಭಿಕ ಚಿತ್ರ)
6/ 8
ಶಾಂತಿ ರಕ್ತಹೀನತೆಯಿಂದ ಬಳಲುತ್ತಿದ್ದರಿಂದ ಆಕೆಗೆ ಕುಟುಂಬ ಯೋಜನೆಗಾಗಿ ಶಸ್ತ್ರಚಿಕಿತ್ಸೆ ಮಾಡಲಾಗಲಿಲ್ಲ. ಹೀಗಾಗಿ ಅಧಿಕಾರಿಗಳು ಚಿನ್ನ ಮಾದಯ್ಯಗೆ ಅಂತಿಯೂರು ಸರ್ಕಾರಿ ಆಸ್ಪತ್ರೆಯಲ್ಲಿ ಆಂಡರ್ಗೋ ಸಂತಾನಹರಣ ಮಾಡುವಂತೆ ಮನವರಿಕೆ ಮಾಡಿಕೊಟ್ಟರು ಎಂದು ಅಧಿಕಾರಿಯೊಬ್ಬರು ತಿಳಿಸಿದರು. (ಸಾಂದರ್ಭಿಕ ಚಿತ್ರ)
7/ 8
ಶಸ್ತ್ರಚಿಕಿತ್ಸೆಯ ನಂತರ ಅವರನ್ನು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗಿದೆ. ಆರೋಗ್ಯ ಇಲಾಖೆ ಅಧಿಕಾರಿಗಳು ದಂಪತಿ ಹಾಗೂ ಮಕ್ಕಳಿಗೆ ಐದು ದಿನಗಳಿಗೆ ಬೇಕಾಗುವ ಆಹಾರ ಹಾಗೂ ಪಡಿತರವನ್ನು ತಮ್ಮ ಸ್ವಂತ ಖರ್ಚಿನಲ್ಲಿ ಒದಗಿಸಿದ್ದಾರೆ. (ಸಾಂದರ್ಭಿಕ ಚಿತ್ರ)
8/ 8
ದಂಪತಿಗೆ ವೈದ್ಯಕೀಯ ನೆರವು ನೀಡಲು ಇಬ್ಬರು ಮಾನ್ಯತೆ ಪಡೆದ ಸಾಮಾಜಿಕ ಆರೋಗ್ಯ ಕಾರ್ಯಕರ್ತ (ಆಶಾ) ಕಾರ್ಯಕರ್ತರನ್ನು ಅವರ ಮನೆಗೆ ನಿಯೋಜಿಸಲಾಗಿದೆ.
First published:
18
Vasectomy: 13 ಮಕ್ಕಳ ತಂದೆಗೆ ಸಂತಾನಹರಣ ಚಿಕಿತ್ಸೆ, ಯಶಸ್ವಿಯಾಯ್ತು ಅಧಿಕಾರಿಗಳ ಮನವೊಲಿಕೆ!
ತಮಿಳುನಾಡಿನ ಕೊಯಮತ್ತೂರಿನ ಬರಗೂರು ಬೆಟ್ಟದ ಒನ್ನಕರೈ ಗ್ರಾಮದ ಚಿನ್ನ ಮಾದಯ್ಯ 13 ಮಕ್ಕಳನ್ನು ಹೊಂದಿದ್ದಾರೆ. 46 ವರ್ಷದ ಕೃಷಿ ಕಾರ್ಮಿಕನಿಗೆ ಈರೋಡ್ನಲ್ಲಿ ಸಂತಾನಹರಣ ಮಾಡುವಂತೆ ಆರೋಗ್ಯ ಇಲಾಖೆ ಅಧಿಕಾರಿಗಳು ಮನವೊಲಿಸಿದ್ದಾರೆ.
Vasectomy: 13 ಮಕ್ಕಳ ತಂದೆಗೆ ಸಂತಾನಹರಣ ಚಿಕಿತ್ಸೆ, ಯಶಸ್ವಿಯಾಯ್ತು ಅಧಿಕಾರಿಗಳ ಮನವೊಲಿಕೆ!
ಚಿನ್ನತಂಬಿಪಾಳ್ಯದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕೆಲ ದಿನಗಳ ಹಿಂದೆ ಶಾಂತಿ ತನ್ನ 13ನೇ ಮಗುವಿಗೆ ಜನ್ಮ ನೀಡಿದ್ದಾರೆ. ಆ ಮಗು ಮೂರು ಕೆಜಿ ತೂಕವನ್ನು ಹೊಂದಿದ್ದು ಆರೋಗ್ಯವಾಗಿದೆ. (ಸಾಂದರ್ಭಿಕ ಚಿತ್ರ)
Vasectomy: 13 ಮಕ್ಕಳ ತಂದೆಗೆ ಸಂತಾನಹರಣ ಚಿಕಿತ್ಸೆ, ಯಶಸ್ವಿಯಾಯ್ತು ಅಧಿಕಾರಿಗಳ ಮನವೊಲಿಕೆ!
ದಂಪತಿಯ ಹಿರಿಯ ಮಗನಿಗೆ ಈಗ 25 ವರ್ಷ ವಯಸ್ಸಾಗಿದೆ ಮತ್ತು ಆತನಿಗೆ ಮದುವೆಯಿಲ್ಲದೆ ಮಗುವಾಗಿದೆ. ಕುಟುಂಬ ಯೋಜನೆ ಮಾಡಿಸಿಕೊಳ್ಳುವಂತೆ ಆರೋಗ್ಯ ಇಲಾಖೆ ಅಧಿಕಾರಿಗಳು ಈ ಹಿಂದೆ ದಂಪತಿಗೆ ಸೂಚಿಸಿದ್ದರೂ ಅವರು ನಿರಾಕರಿಸಿದ್ದರು. (ಸಾಂದರ್ಭಿಕ ಚಿತ್ರ)
Vasectomy: 13 ಮಕ್ಕಳ ತಂದೆಗೆ ಸಂತಾನಹರಣ ಚಿಕಿತ್ಸೆ, ಯಶಸ್ವಿಯಾಯ್ತು ಅಧಿಕಾರಿಗಳ ಮನವೊಲಿಕೆ!
ಅಂತಿಯೂರು ಬ್ಲಾಕ್ ವೈದ್ಯಾಧಿಕಾರಿ ಡಾ.ಶಕ್ತಿ ಕೃಷ್ಣನ್ ನೇತೃತ್ವದ ಅಧಿಕಾರಿಗಳ ತಂಡ, ಕಂದಾಯ ಇಲಾಖೆಯ ಅಧಿಕಾರಿಗಳು ಪೊಲೀಸರೊಂದಿಗೆ ಚಿನ್ನ ಮಾದಯ್ಯನ ಮನೆಗೆ ಶನಿವಾರ ಭೇಟಿ ನೀಡಿ, ಅವರ ಮನವೊಲಿಸಿದ್ದಾರೆ. (ಸಾಂದರ್ಭಿಕ ಚಿತ್ರ)
Vasectomy: 13 ಮಕ್ಕಳ ತಂದೆಗೆ ಸಂತಾನಹರಣ ಚಿಕಿತ್ಸೆ, ಯಶಸ್ವಿಯಾಯ್ತು ಅಧಿಕಾರಿಗಳ ಮನವೊಲಿಕೆ!
ಶಾಂತಿ ರಕ್ತಹೀನತೆಯಿಂದ ಬಳಲುತ್ತಿದ್ದರಿಂದ ಆಕೆಗೆ ಕುಟುಂಬ ಯೋಜನೆಗಾಗಿ ಶಸ್ತ್ರಚಿಕಿತ್ಸೆ ಮಾಡಲಾಗಲಿಲ್ಲ. ಹೀಗಾಗಿ ಅಧಿಕಾರಿಗಳು ಚಿನ್ನ ಮಾದಯ್ಯಗೆ ಅಂತಿಯೂರು ಸರ್ಕಾರಿ ಆಸ್ಪತ್ರೆಯಲ್ಲಿ ಆಂಡರ್ಗೋ ಸಂತಾನಹರಣ ಮಾಡುವಂತೆ ಮನವರಿಕೆ ಮಾಡಿಕೊಟ್ಟರು ಎಂದು ಅಧಿಕಾರಿಯೊಬ್ಬರು ತಿಳಿಸಿದರು. (ಸಾಂದರ್ಭಿಕ ಚಿತ್ರ)
Vasectomy: 13 ಮಕ್ಕಳ ತಂದೆಗೆ ಸಂತಾನಹರಣ ಚಿಕಿತ್ಸೆ, ಯಶಸ್ವಿಯಾಯ್ತು ಅಧಿಕಾರಿಗಳ ಮನವೊಲಿಕೆ!
ಶಸ್ತ್ರಚಿಕಿತ್ಸೆಯ ನಂತರ ಅವರನ್ನು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗಿದೆ. ಆರೋಗ್ಯ ಇಲಾಖೆ ಅಧಿಕಾರಿಗಳು ದಂಪತಿ ಹಾಗೂ ಮಕ್ಕಳಿಗೆ ಐದು ದಿನಗಳಿಗೆ ಬೇಕಾಗುವ ಆಹಾರ ಹಾಗೂ ಪಡಿತರವನ್ನು ತಮ್ಮ ಸ್ವಂತ ಖರ್ಚಿನಲ್ಲಿ ಒದಗಿಸಿದ್ದಾರೆ. (ಸಾಂದರ್ಭಿಕ ಚಿತ್ರ)