Maharashtra Politics: ನಾನು ಇಂದಿಗೂ ಬಿಜೆಪಿಗಳೇ, ಆದರೆ ಅದು ನನ್ನ ಪಕ್ಷವಲ್ಲ: ಪಂಕಜಾ ಮುಂಡೆ ಸಿಟ್ಟಿಗೇನು ಕಾರಣ?

ಮಹಾರಾಷ್ಟ್ರದ ಮಾಜಿ ಸಚಿವೆ ಹಾಗೂ ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಪಂಕಜಾ ಮುಂಡೆ ತಮ್ಮದೇ ಪಕ್ಷದ- ಮೇಲೆ ಅಸಮಾಧಾನಗೊಂಡಿದ್ದಾರೆ. ತಾನು ಬಿಜೆಪಿ ಸೇರಿದ್ದೇನೆ, ಆದರೆ ಪಕ್ಷ ತನ್ನದಲ್ಲ ಎಂದು ಹೇಳಿದ್ದಾರೆ. 2019ರ ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯಲ್ಲಿ ಸೋತ ನಂತರ ಅವರು ಜನಮನದಿಂದ ದೂರ ಉಳಿದಿದ್ದಾರೆ.

First published:

  • 17

    Maharashtra Politics: ನಾನು ಇಂದಿಗೂ ಬಿಜೆಪಿಗಳೇ, ಆದರೆ ಅದು ನನ್ನ ಪಕ್ಷವಲ್ಲ: ಪಂಕಜಾ ಮುಂಡೆ ಸಿಟ್ಟಿಗೇನು ಕಾರಣ?

    ಮಹಾರಾಷ್ಟ್ರದ ಮಾಜಿ ಸಚಿವೆ ಮತ್ತು ಭಾರತೀಯ ಜನತಾ ಪಕ್ಷದ (ಬಿಜೆಪಿ) ರಾಷ್ಟ್ರೀಯ ಕಾರ್ಯದರ್ಶಿ ಪಂಕಜಾ ಮುಂಡೆ ತಾನು ಬಿಜೆಪಿಗಳು ಆದರೆ ಬಿಜೆಪಿ ತನ್ನ ಪಕ್ಷವಲ್ಲ ಎಂದು ಗುರುವಾರ ಹೇಳಿದ್ದಾರೆ.

    MORE
    GALLERIES

  • 27

    Maharashtra Politics: ನಾನು ಇಂದಿಗೂ ಬಿಜೆಪಿಗಳೇ, ಆದರೆ ಅದು ನನ್ನ ಪಕ್ಷವಲ್ಲ: ಪಂಕಜಾ ಮುಂಡೆ ಸಿಟ್ಟಿಗೇನು ಕಾರಣ?

    ದಿವಂಗತ ಬಿಜೆಪಿ ನಾಯಕ ಗೋಪಿನಾಥ್ ಮುಂಡೆ ಅವರ ಪುತ್ರಿ ಪಂಕಜಾ ಮುಂಡೆ 2019 ರ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಸೋತ ನಂತರ ಜನಮನದಿಂದ ದೂರ ಉಳಿದಿದ್ದಾರೆ. ಅವರು 2014 ಮತ್ತು 2019 ರ ನಡುವೆ ದೇವೇಂದ್ರ ಫಡ್ನವಿಸ್ ಸರ್ಕಾರದಲ್ಲಿ ಸಚಿವರಾಗಿದ್ದರು.

    MORE
    GALLERIES

  • 37

    Maharashtra Politics: ನಾನು ಇಂದಿಗೂ ಬಿಜೆಪಿಗಳೇ, ಆದರೆ ಅದು ನನ್ನ ಪಕ್ಷವಲ್ಲ: ಪಂಕಜಾ ಮುಂಡೆ ಸಿಟ್ಟಿಗೇನು ಕಾರಣ?

    ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಪಂಕಜಾ ಮುಂಡೆ ಅವರು ಬಿಜೆಪಿ ದೊಡ್ಡ ಪಕ್ಷ ಆದರೆ ಅದು ತನ್ನದಲ್ಲ ಎಂದಿದ್ದಾರೆ. ಮಹದೇವ್ ಜಾಂಕರ್ ನೇತೃತ್ವದ ರಾಷ್ಟ್ರೀಯ ಸಮಾಜ ಪಕ್ಷ (ಆರ್‌ಎಸ್‌ಪಿ)ಯನ್ನು ಉಲ್ಲೇಖಿಸಿದ ಅವರು, “ನಾನು ಬಿಜೆಪಿ ಸೇರಿದ್ದೇನೆ. ಅಪ್ಪನಿಗೆ ಏನಾದರೂ ತೊಂದರೆಯಾದರೆ ಅಣ್ಣನ ಮನೆಗೆ ಹೋಗುತ್ತೇನೆ’’ ಎಂದು ಮರಅ್ಮಿಕವಾಗಿ ನುಡಿದಿದ್ದರು.

    MORE
    GALLERIES

  • 47

    Maharashtra Politics: ನಾನು ಇಂದಿಗೂ ಬಿಜೆಪಿಗಳೇ, ಆದರೆ ಅದು ನನ್ನ ಪಕ್ಷವಲ್ಲ: ಪಂಕಜಾ ಮುಂಡೆ ಸಿಟ್ಟಿಗೇನು ಕಾರಣ?

    ಗೋಪಿನಾಥ್ ಮುಂಡೆ ಅವರ ಆತ್ಮೀಯರಾದ ಜಾಂಕರ್ ಮಾತನಾಡಿ, ‘ರಿಮೋಟ್ ಕಂಟ್ರೋಲ್ ಬೇರೆಯವರ ಬಳಿ ಇರುವುದರಿಂದ ಅಕ್ಕನ ಪಕ್ಷದಿಂದ ನನ್ನ ಸಮುದಾಯಕ್ಕೆ ಯಾವುದೇ ಪ್ರಯೋಜನವಾಗುವುದಿಲ್ಲ" ಎಂದಿದ್ದರು ಎಂಬುವುದು ಉಲ್ಲೇಖನೀಯ.

    MORE
    GALLERIES

  • 57

    Maharashtra Politics: ನಾನು ಇಂದಿಗೂ ಬಿಜೆಪಿಗಳೇ, ಆದರೆ ಅದು ನನ್ನ ಪಕ್ಷವಲ್ಲ: ಪಂಕಜಾ ಮುಂಡೆ ಸಿಟ್ಟಿಗೇನು ಕಾರಣ?

    ಕಳೆದ ಕೆಲವು ವರ್ಷಗಳಿಂದ ರಾಜ್ಯ ಬಿಜೆಪಿಯಲ್ಲಿ ಮುಂಡೆ ಅವರನ್ನು ದೂರವಿಡುವ ಯತ್ನ ನಡೆಸಲಾಗುತ್ತಿದೆ ಎಂಬ ಊಹಾಪೋಹಗಳು ಕೇಳಿ ಬರುತ್ತಿವೆ.

    MORE
    GALLERIES

  • 67

    Maharashtra Politics: ನಾನು ಇಂದಿಗೂ ಬಿಜೆಪಿಗಳೇ, ಆದರೆ ಅದು ನನ್ನ ಪಕ್ಷವಲ್ಲ: ಪಂಕಜಾ ಮುಂಡೆ ಸಿಟ್ಟಿಗೇನು ಕಾರಣ?

    ಆಗಸ್ಟ್ 2022 ರಲ್ಲಿ ಏಕನಾಥ್ ಶಿಂಧೆ-ದೇವೇಂದ್ರ ಫಡ್ನವಿಸ್ ಸರ್ಕಾರದ ಮೊದಲ ಕ್ಯಾಬಿನೆಟ್ ವಿಸ್ತರಣೆಯ ನಂತರ, ಮುಂಡೆ ತಾನು ಬಹುಶಃ "ಸಚಿವೆಯಾಗುವಷ್ಟು ಅರ್ಹತೆ ಹೊಂದಿಲ್ಲ" ಎಂದು ಹೇಳಿದ್ದರು.

    MORE
    GALLERIES

  • 77

    Maharashtra Politics: ನಾನು ಇಂದಿಗೂ ಬಿಜೆಪಿಗಳೇ, ಆದರೆ ಅದು ನನ್ನ ಪಕ್ಷವಲ್ಲ: ಪಂಕಜಾ ಮುಂಡೆ ಸಿಟ್ಟಿಗೇನು ಕಾರಣ?

    ಬಿಜೆಪಿಯ ಮಹಾರಾಷ್ಟ್ರ ಘಟಕದ ಅಧ್ಯಕ್ಷ ಚಂದ್ರಶೇಖರ ಬಾವಂಕುಲೆ ಈ ವರ್ಷದ ಜನವರಿಯಲ್ಲಿಷ್ಟೆ ಮಾತನಾಡಿ ಕೆಲವರು ಪಕ್ಷ ಮತ್ತು ಮುಂಡೆ ನಡುವೆ ಬಿರುಕು ಮೂಡಿಸಲು ಯತ್ನಿಸುತ್ತಿದ್ದಾರೆ ಎಂದು ಅರೋಪಿಸಿದ್ದರು.  

    MORE
    GALLERIES