Tirumala Darshan: ತಿರುಪತಿ ತಿರುಮಲಕ್ಕೆ ಹರಿದು ಬಂದ ಭಕ್ತಸಾಗರ; ಕಾಲ್ತುಳಿತದಿಂದ ಮೂವರಿಗೆ ಗಾಯ

ಆಂಧ್ರಪ್ರದೇಶದ ತಿರುಪತಿಯ ತಿರುಮಲ ವೆಂಕಟೇಶ್ವರ ದೇವಸ್ಥಾನದಲ್ಲಿ ಮಂಗಳವಾರ ಕಾಲ್ತುಳಿತ ಸಂಭವಿಸಿದೆ. ಈ ಘಟನೆಯಲ್ಲಿ ಕನಿಷ್ಠ ಮೂವರು ಗಾಯಗೊಂಡಿದ್ದಾರೆ.

First published:

  • 18

    Tirumala Darshan: ತಿರುಪತಿ ತಿರುಮಲಕ್ಕೆ ಹರಿದು ಬಂದ ಭಕ್ತಸಾಗರ; ಕಾಲ್ತುಳಿತದಿಂದ ಮೂವರಿಗೆ ಗಾಯ

    ಆಂಧ್ರಪ್ರದೇಶದ ತಿರುಪತಿಯ ತಿರುಮಲ ವೆಂಕಟೇಶ್ವರ ದೇವಸ್ಥಾನದಲ್ಲಿ ಮಂಗಳವಾರ ಕಾಲ್ತುಳಿತ ಸಂಭವಿಸಿದೆ. ಈ ಘಟನೆಯಲ್ಲಿ ಕನಿಷ್ಠ ಮೂವರು ಗಾಯಗೊಂಡಿದ್ದಾರೆ.

    MORE
    GALLERIES

  • 28

    Tirumala Darshan: ತಿರುಪತಿ ತಿರುಮಲಕ್ಕೆ ಹರಿದು ಬಂದ ಭಕ್ತಸಾಗರ; ಕಾಲ್ತುಳಿತದಿಂದ ಮೂವರಿಗೆ ಗಾಯ

    ಸರ್ವದರ್ಶನ ಟಿಕೆಟ್ ಪಡೆಯಲು ದೇಗುಲದ ಟಿಕೆಟ್ ಕೌಂಟರ್‌ನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಯಾತ್ರಾರ್ಥಿಗಳು ಜಮಾಯಿಸಿದ್ದರಿಂದ ನೂಕುನುಗ್ಗಲು ಉಂಟಾಯಿತು ಎಂದು ಪ್ರಾಥಮಿಕ ವರದಿಗಳು ತಿಳಿಸಿವೆ. ಸದ್ಯ ಪೊಲೀಸರು ಪರಿಸ್ಥಿತಿ ಹತೋಟಿಗೆ ತಂದಿದ್ದಾರೆ

    MORE
    GALLERIES

  • 38

    Tirumala Darshan: ತಿರುಪತಿ ತಿರುಮಲಕ್ಕೆ ಹರಿದು ಬಂದ ಭಕ್ತಸಾಗರ; ಕಾಲ್ತುಳಿತದಿಂದ ಮೂವರಿಗೆ ಗಾಯ

    ತಿರುಮಲ ಶ್ರೀವಾರಿ ದೇವಸ್ಥಾನಕ್ಕೆ ಭಕ್ತರ ದಂಡೇ ಹರಿದು ಬರುತ್ತಿದೆ. ಬ್ರಹ್ಮೋತ್ಸವ ಹಿನ್ನಲೆ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದರು. ಜೊತೆಗೆ ಸರ್ವಪಕ್ಷ ಟೋಕನ್‌ಗಾಗಿ ಭಕ್ತರು ಮುಗಿಬಿದ್ದರು.

    MORE
    GALLERIES

  • 48

    Tirumala Darshan: ತಿರುಪತಿ ತಿರುಮಲಕ್ಕೆ ಹರಿದು ಬಂದ ಭಕ್ತಸಾಗರ; ಕಾಲ್ತುಳಿತದಿಂದ ಮೂವರಿಗೆ ಗಾಯ

    ಭಕ್ತರು ಕಿಕ್ಕಿರಿದು ಒಬ್ಬರಿಗೊಬ್ಬರು ಮೇಲೆ ಬಿದ್ದಿರುವ ದೃಶ್ಯಗಳು ಕಂಡು ಬಂದಿದೆ. ಸಣ್ಣ ಮಕ್ಕಳು, ದೊಡ್ಡವರು ಅಳುತ್ತಿದ್ದ ದೃಶ್ಯ ಕಂಡು ಬಂತು. ಪೊಲೀಸರು ಜನಸಂದಣಿಯನ್ನು ನಿಯಂತ್ರಣಕ್ಕೆ ಹರಸಾಹಸ ನಡೆಸಿದ್ದಾರೆ.

    MORE
    GALLERIES

  • 58

    Tirumala Darshan: ತಿರುಪತಿ ತಿರುಮಲಕ್ಕೆ ಹರಿದು ಬಂದ ಭಕ್ತಸಾಗರ; ಕಾಲ್ತುಳಿತದಿಂದ ಮೂವರಿಗೆ ಗಾಯ

    ಮುಂದಿನ ಎರಡು ದಿನಗಳ ಕಾಲ ಭಾನುವಾರ ಮತ್ತು ಸೋಮವಾರದಂದು ಟೋಕನ್ ನೀಡುವುದನ್ನು ಟಿಟಿಡಿ ಸ್ಥಗಿತಗೊಳಿಸಿದೆ. ಟೋಕನ್ ತೆಗೆದುಕೊಂಡ ಭಕ್ತರು ಎರಡು ದಿನ ತಿರುಪತಿಯಲ್ಲಿ ಕಾಯಬೇಕಾಯಿತು. ಮತ್ತೊಂದೆಡೆ ದೂರದ ಊರುಗಳಿಂದ ಬಂದಿದ್ದ ಭಕ್ತರು ಸರ್ವದರ್ಶನ ಟೋಕನ್‌ಗಾಗಿ ಎರಡು ದಿನ ಕಾಯಬೇಕಾಯಿತು..

    MORE
    GALLERIES

  • 68

    Tirumala Darshan: ತಿರುಪತಿ ತಿರುಮಲಕ್ಕೆ ಹರಿದು ಬಂದ ಭಕ್ತಸಾಗರ; ಕಾಲ್ತುಳಿತದಿಂದ ಮೂವರಿಗೆ ಗಾಯ

    ಇದೇ 13ರ ಟೋಕನ್ ವಿತರಣೆ ನಡೆಯಲಿರುವ ಹಿನ್ನಲೆ ಈ ಗೊಂದಲಕ್ಕೆ ಕಾರಣವಾಗಿದೆ. ಈ ಹಿನ್ನಲೆ ಈ ಹಿಂದೆ ಕೋವಿಡ್ ಹೊರಡಿಸಿದ ನೀತಿಯನ್ನು ಟಿಟಿಡಿ ಜಾರಿಗೆ ತರಬೇಕೆಂದು ಭಕ್ತರು ಆಗ್ರಹಿಸಿದ್ದಾರೆ.

    MORE
    GALLERIES

  • 78

    Tirumala Darshan: ತಿರುಪತಿ ತಿರುಮಲಕ್ಕೆ ಹರಿದು ಬಂದ ಭಕ್ತಸಾಗರ; ಕಾಲ್ತುಳಿತದಿಂದ ಮೂವರಿಗೆ ಗಾಯ

    ಘಟನೆಯ ಹಿನ್ನೆಲೆಯಲ್ಲಿ, ಟಿಡಿಪಿ ಮುಖ್ಯಸ್ಥ ಎನ್ ಚಂದ್ರಬಾಬು ನಾಯ್ಡು ಅವರು ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ಪ್ರಸಿದ್ಧ ಯಾತ್ರಾ ಸ್ಥಳದಿಂದ ಹಣ ಮಾಡುವ ಬಗ್ಗೆ ಮಾತ್ರ ಕಾಳಜಿ ವಹಿಸುತ್ತದೆ ಎಂದು ಹೇಳಿದರು.

    MORE
    GALLERIES

  • 88

    Tirumala Darshan: ತಿರುಪತಿ ತಿರುಮಲಕ್ಕೆ ಹರಿದು ಬಂದ ಭಕ್ತಸಾಗರ; ಕಾಲ್ತುಳಿತದಿಂದ ಮೂವರಿಗೆ ಗಾಯ

    ಅಲಿಪಿರಿಯಿಂದ ದರ್ಶನಕ್ಕೆ ಟೋಕನ್ ಇಲ್ಲದೆ ಭಕ್ತರಿಗೆ ಅವಕಾಶ ಕಲ್ಪಿಸಲಾಗುತ್ತಿದೆ. ಎರಡು ವರ್ಷಗಳ ನಂತರ ವೈಕುಂಠಂ ಕ್ಯೂ ಕಾಂಪ್ಲೆಕ್ಸ್‌ಗೆ ಭಕ್ತರನ್ನು ಅನುಮತಿಸಲಾಗುತ್ತಿದೆ

    MORE
    GALLERIES