Unique Protest: ಕೃಷಿ ಇಲಾಖೆ ಮುಂದೆ ನೋಟುಗಳ ಸುರಿಮಳೆಗೈದು ರೈತನ ವಿನೂತನ ಪ್ರತಿಭಟನೆ! ಅನ್ನದಾತನ ಆಕ್ರೋಶಕ್ಕೆ ಇದೇ ಕಾರಣ!

ದೇಶಕ್ಕೆ ಅನ್ನ ಕೊಡುವ ಅನ್ನದಾತನಿಗೆ ಕೋಪ ಬಂದ್ರೆ ಅದನ್ನು ತಡೆದುಕೊಳ್ಳುವುದಕ್ಕೆ ಯಾರಿಂದಲೂ ಸಾಧ್ಯವಿಲ್ಲ. ರೈತರು ತಮಗೆ ಎಷ್ಟೇ ಕಷ್ಟಬಂದರೂ ಸಹಿಸಿಕೊಳ್ಳುತ್ತಾರೆ, ಆದರೆ ತಮ್ಮ ಬೆಳೆಗೆ ಏನಾದರೂ ತೊಂದರೆಯಾದರೆ ಅದನ್ನು ಸಹಿಸಲಾರರು.

First published:

  • 17

    Unique Protest: ಕೃಷಿ ಇಲಾಖೆ ಮುಂದೆ ನೋಟುಗಳ ಸುರಿಮಳೆಗೈದು ರೈತನ ವಿನೂತನ ಪ್ರತಿಭಟನೆ! ಅನ್ನದಾತನ ಆಕ್ರೋಶಕ್ಕೆ ಇದೇ ಕಾರಣ!

    ದೇಶಕ್ಕೆ ಅನ್ನ ಕೊಡುವ ಅನ್ನದಾತನಿಗೆ ಕೋಪ ಬಂದ್ರೆ ಅದನ್ನು ತಡೆದುಕೊಳ್ಳುವುದಕ್ಕೆ ಯಾರಿಂದಲೂ ಸಾಧ್ಯವಿಲ್ಲ. ರೈತರು ತಮಗೆ ಎಷ್ಟೇ ಕಷ್ಟಬಂದರೂ ಸಹಿಸಿಕೊಳ್ಳುತ್ತಾರೆ, ಆದರೆ ತಮ್ಮ ಬೆಳೆಗೆ ಏನಾದರೂ ತೊಂದರೆಯಾದರೆ ಅದನ್ನು ಸಹಿಸಲಾರರು.

    MORE
    GALLERIES

  • 27

    Unique Protest: ಕೃಷಿ ಇಲಾಖೆ ಮುಂದೆ ನೋಟುಗಳ ಸುರಿಮಳೆಗೈದು ರೈತನ ವಿನೂತನ ಪ್ರತಿಭಟನೆ! ಅನ್ನದಾತನ ಆಕ್ರೋಶಕ್ಕೆ ಇದೇ ಕಾರಣ!

    ತಮ್ಮ ಬೆಳೆಗೋಸ್ಕರ್ ಪ್ರಾಣ ಕೊಡುವ ಅನೇಕ ರೈತರನ್ನು ನಾವು ಈಗಾಗಲೇ ನೋಡಿದ್ದೇವೆ. ಗದ್ದೆಯಲ್ಲಿ ಪ್ರಾಣ ಕಳೆದುಕೊಂಡ ರೈತರನ್ನೂ ನೋಡಿದ್ದೇವೆ. ಆದರೆ ತಮಗೆ ಆಗಿರುವ ಅನ್ಯಾಯದ ಬಗ್ಗೆ ರೈತ ಸಂಘದ ಮುಖಂಡರೊಬ್ಬರು ಧ್ವನಿ ಎತ್ತಿದ್ದಾರೆ. ರೈತರಿಗೆ ಕಳಪೆ ಮಟ್ಟದ ಕೀಟನಾಶಕಗಳನ್ನು ನೀಡಲಾಗಿದೆ ಎಂಬ ಕಾರಣಕ್ಕೆ ಈ ಘಟನೆ ನಡೆದಿದೆ.

    MORE
    GALLERIES

  • 37

    Unique Protest: ಕೃಷಿ ಇಲಾಖೆ ಮುಂದೆ ನೋಟುಗಳ ಸುರಿಮಳೆಗೈದು ರೈತನ ವಿನೂತನ ಪ್ರತಿಭಟನೆ! ಅನ್ನದಾತನ ಆಕ್ರೋಶಕ್ಕೆ ಇದೇ ಕಾರಣ!

    ಕೀಟನಾಶಕ ಕಂಪನಿ ಹಾಗೂ ಇತರ ಕೆಲವು ಸಂಘಟನೆಗಳು ರೈತರಿಗೆ ಗುಣಮಟ್ಟವಿಲ್ಲದ ಔಷಧಗಳನ್ನು ಪೂರೈಸುತ್ತಿವೆ ಎಂದು ಆರೋಪಿಸಿ ಮಹಾರಾಷ್ಟ್ರದ ಹಿಂಗೋಲಿಯಲ್ಲಿ ಸ್ವಾಭಿಮಾನಿ ಕಿಸಾನ್ ಸಂಘದ ಸದಸ್ಯ ನಾಮದೇವ್ ಪತಂಗೆ ಈ ಆಂದೋಲನ ಶುರು ಮಾಡಿದ್ದಾರೆ.

    MORE
    GALLERIES

  • 47

    Unique Protest: ಕೃಷಿ ಇಲಾಖೆ ಮುಂದೆ ನೋಟುಗಳ ಸುರಿಮಳೆಗೈದು ರೈತನ ವಿನೂತನ ಪ್ರತಿಭಟನೆ! ಅನ್ನದಾತನ ಆಕ್ರೋಶಕ್ಕೆ ಇದೇ ಕಾರಣ!

    ಕೀಟನಾಶಕ ಕಂಪನಿ ಹಾಗೂ ಇತರ ಕೆಲವು ಸಂಘಟನೆಗಳು ರೈತರಿಗೆ ಗುಣಮಟ್ಟವಿಲ್ಲದ ಔಷಧಗಳನ್ನು ಪೂರೈಸುತ್ತಿವೆ ಎಂದು ಆರೋಪಿಸಿ ಮಹಾರಾಷ್ಟ್ರದ ಹಿಂಗೋಲಿಯಲ್ಲಿ ಸ್ವಾಭಿಮಾನಿ ಕಿಸಾನ್ ಸಂಘದ ಸದಸ್ಯ ನಾಮದೇವ್ ಪತಂಗೆ ಈ ಆಂದೋಲನ ಶುರು ಮಾಡಿದ್ದಾರೆ.

    MORE
    GALLERIES

  • 57

    Unique Protest: ಕೃಷಿ ಇಲಾಖೆ ಮುಂದೆ ನೋಟುಗಳ ಸುರಿಮಳೆಗೈದು ರೈತನ ವಿನೂತನ ಪ್ರತಿಭಟನೆ! ಅನ್ನದಾತನ ಆಕ್ರೋಶಕ್ಕೆ ಇದೇ ಕಾರಣ!

    ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಆಕ್ರೋಶಗೊಂಡ ಸ್ವಾಭಿಮಾನಿ ಕಿಸಾನ್ ಸಂಘದ ಸದಸ್ಯ ಹಿಂಗೋಲಿ ಜಿಲ್ಲಾ ಕೃಷಿ ಇಲಾಖೆ ಕಚೇರಿ ಎದುರು ನೋಟುಗಳನ್ನು ಎಸೆದು ಪ್ರತಿಭಟನೆ ನಡೆಸಿದರು. 70 ಸಾವಿರ ರೂಪಾಯಿ ನೋಟುಗಳನ್ನು ರಸ್ತೆಗಳ ಮೇಲೆ ಎಸೆದು ವಿಶೇಷ ಪ್ರತಿಭಟನೆ ನಡೆಸಿದರು.

    MORE
    GALLERIES

  • 67

    Unique Protest: ಕೃಷಿ ಇಲಾಖೆ ಮುಂದೆ ನೋಟುಗಳ ಸುರಿಮಳೆಗೈದು ರೈತನ ವಿನೂತನ ಪ್ರತಿಭಟನೆ! ಅನ್ನದಾತನ ಆಕ್ರೋಶಕ್ಕೆ ಇದೇ ಕಾರಣ!

    ನಾಮದೇವ್ ಕೈಯಲ್ಲಿ ದೊಡ್ಡ ಪ್ಲಾಸ್ಟಿಕ್ ಬಾಣಲಿ ಹಿಡಿದು 100 , 200, ಮತ್ತು ಹತ್ತು ಐವತ್ತು ರೂಪಾಯಿ ನೋಟುಗಳನ್ನು ರಸ್ತೆಯ ತುಂಬೆಲ್ಲಾ ಎಸೆದು ಪ್ರತಿಭಟನೆ ನಡೆಸಿದರು. ಕಳಪೆ ಔಷಧ ನೀಡುವ ಕೀಟನಾಶಕ ಕಂಪನಿಗಳ ವಿರುದ್ಧ ಘೋಷಣೆ ಕೂಗಿದರು. ರಸ್ತೆಗಳ ಮೇಲೆ ಹಣ ಎಸೆದಿದ್ದರಿಂದ ಅನೇಕರು ನೋಟುಗಳನ್ನು ಆರಿಸಿಕೊಳ್ಳಲು ಪೈಪೋಟಿ ನಡೆಸಿದ್ದು ಕಂಡು ಬಂತು.

    MORE
    GALLERIES

  • 77

    Unique Protest: ಕೃಷಿ ಇಲಾಖೆ ಮುಂದೆ ನೋಟುಗಳ ಸುರಿಮಳೆಗೈದು ರೈತನ ವಿನೂತನ ಪ್ರತಿಭಟನೆ! ಅನ್ನದಾತನ ಆಕ್ರೋಶಕ್ಕೆ ಇದೇ ಕಾರಣ!

    7 ಕ್ಕೂ ಹೆಚ್ಚು ಕಂಪನಿಗಳು ಕಳಪೆ ಔಷಧಿ ಮಾರಾಟ ಮಾಡುತ್ತಿರುವ ಬಗ್ಗೆ ಸ್ಥಳೀಯ ರೈತರು ಅಧಿಕಾರಿಗಳಿಗೆ ದೂರು ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಅಧಿಕಾರಿಗಳ ನಿರ್ಲಕ್ಷ್ಯದಿಂದ ಸಿಟ್ಟಿಗೆದ್ದ ಸ್ವಾಭಿಮಾನಿ ಕಿಸಾನ್ ಸಂಘ ಪ್ರತಿಭಟನೆ ಕೈಗೊಂಡಿದೆ.

    MORE
    GALLERIES