ಸಿಎಎ ಕಿಚ್ಚಿಗೆ ಹೊತ್ತಿ ಉರಿಯುತ್ತಿದೆ ರಾಷ್ಟ್ರದ ರಾಜಧಾನಿ; ಹಿಂಸಾಚಾರಕ್ಕೆ ನಲುಗಿದ ದೆಹಲಿ

ಪೌರತ್ವ ತಿದ್ದುಪಡಿ ಕಾಯ್ದೆ ಪರ ವಿರೋಧದ ಗುಂಪುಗಳ ಘರ್ಷಣೆಗೆ ದೆಹಲಿ ಹೊತ್ತಿಉರಿಯುತ್ತಿದೆ. ರಾಷ್ಟ್ರ ರಾಜಧಾನಿಯಲ್ಲಿ ಪರಿಸ್ಥಿತಿ ಕೈ ಮೀರಿದ್ದು, ಕೋಮುವಾದ ಹೇಳಿಕೆ ನೀಡುವವರ ವಿರುದ್ಧ ನಿರ್ದಾಕ್ಷ್ಯಿಣ ಕ್ರಮಕ್ಕೆ ಮುಂದಾಗುವಂತೆ ಕೂಡ ಸುಪ್ರೀಂಕೋರ್ಟ್​ ತಿಳಿಸಿದೆ. 21 ಜನರ ಸಾವಿಗೆ ಕಾರಣವಾದ ದೆಹಲಿಯ ಗಲಭೆಯ ಚಿತ್ರಣ ಇಲ್ಲಿದೆ.

First published:

  • 116

    ಸಿಎಎ ಕಿಚ್ಚಿಗೆ ಹೊತ್ತಿ ಉರಿಯುತ್ತಿದೆ ರಾಷ್ಟ್ರದ ರಾಜಧಾನಿ; ಹಿಂಸಾಚಾರಕ್ಕೆ ನಲುಗಿದ ದೆಹಲಿ

    ಈಶಾನ್ಯ ದೆಹಲಿಯ ಗೋಕಲ್ಪುರದಲ್ಲಿ ಅಂಗಡಿ ಮುಗ್ಗಟ್ಟಿಗೆ ಬೆಂಕಿ ಹಚ್ಚಿದ ಪ್ರತಿಭಟನಾಕಾರರು

    MORE
    GALLERIES

  • 216

    ಸಿಎಎ ಕಿಚ್ಚಿಗೆ ಹೊತ್ತಿ ಉರಿಯುತ್ತಿದೆ ರಾಷ್ಟ್ರದ ರಾಜಧಾನಿ; ಹಿಂಸಾಚಾರಕ್ಕೆ ನಲುಗಿದ ದೆಹಲಿ

    ಸೋಮವಾರದಿಂದ ರಾಜಧಾನಿಯಲ್ಲಿ ಪೌರತ್ವ ತಿದ್ದುಪಡಿ ಪರ ಮತ್ತು ವಿರುದ್ಧ ಪ್ರತಿಭಟನೆ ಕಾವು ಹೆಚ್ಚಾಯಿತು

    MORE
    GALLERIES

  • 316

    ಸಿಎಎ ಕಿಚ್ಚಿಗೆ ಹೊತ್ತಿ ಉರಿಯುತ್ತಿದೆ ರಾಷ್ಟ್ರದ ರಾಜಧಾನಿ; ಹಿಂಸಾಚಾರಕ್ಕೆ ನಲುಗಿದ ದೆಹಲಿ

    ಮೌಜಪುರದಲ್ಲಿ ಪೌರತ್ವದ ಕಿಚ್ಚು ಹೆಚ್ಚಾಗಿದ್ದು, ಗುಂಡೇಟು ಹಿಡಿದು ನಿಂತಿರುವ ವ್ಯಕ್ತಿ

    MORE
    GALLERIES

  • 416

    ಸಿಎಎ ಕಿಚ್ಚಿಗೆ ಹೊತ್ತಿ ಉರಿಯುತ್ತಿದೆ ರಾಷ್ಟ್ರದ ರಾಜಧಾನಿ; ಹಿಂಸಾಚಾರಕ್ಕೆ ನಲುಗಿದ ದೆಹಲಿ

    ಕಲ್ಲು ತೂರಾಟ ನಡೆಸಿರುವ ಉದ್ರಿಕ್ತರ ಗುಂಪು

    MORE
    GALLERIES

  • 516

    ಸಿಎಎ ಕಿಚ್ಚಿಗೆ ಹೊತ್ತಿ ಉರಿಯುತ್ತಿದೆ ರಾಷ್ಟ್ರದ ರಾಜಧಾನಿ; ಹಿಂಸಾಚಾರಕ್ಕೆ ನಲುಗಿದ ದೆಹಲಿ

    ಪೊಲೀಸರ ಬಿಗಿ ಭದ್ರತೆ ನಡುವೆ ರಸ್ತೆಗಿಳಿದ ಪ್ರತಿಭಟನಾಕಾರರು

    MORE
    GALLERIES

  • 616

    ಸಿಎಎ ಕಿಚ್ಚಿಗೆ ಹೊತ್ತಿ ಉರಿಯುತ್ತಿದೆ ರಾಷ್ಟ್ರದ ರಾಜಧಾನಿ; ಹಿಂಸಾಚಾರಕ್ಕೆ ನಲುಗಿದ ದೆಹಲಿ

    ರಸ್ತೆಯಲ್ಲಿ ಹೊತ್ತಿ ಉರಿಯುತ್ತಿರುವ ವಾಹನಗಳು

    MORE
    GALLERIES

  • 716

    ಸಿಎಎ ಕಿಚ್ಚಿಗೆ ಹೊತ್ತಿ ಉರಿಯುತ್ತಿದೆ ರಾಷ್ಟ್ರದ ರಾಜಧಾನಿ; ಹಿಂಸಾಚಾರಕ್ಕೆ ನಲುಗಿದ ದೆಹಲಿ

    ಪ್ರತಿಭಟನೆ ಹಿನ್ನೆಲೆ ಜನರಲ್ಲಿ ಪ್ರತಿಭಟನಾಕಾರರಿಗೆ ಭಯದ ಜೊತೆ ಜನಸಾಮಾನ್ಯರಿಗೆ ಅಭಯ ನೀಡಲು ರಕ್ಷಣಾ ಸಿಬ್ಬಂದಿಗಳು ನಡೆಸಿದ ಮೆರವಣಿಗೆ

    MORE
    GALLERIES

  • 816

    ಸಿಎಎ ಕಿಚ್ಚಿಗೆ ಹೊತ್ತಿ ಉರಿಯುತ್ತಿದೆ ರಾಷ್ಟ್ರದ ರಾಜಧಾನಿ; ಹಿಂಸಾಚಾರಕ್ಕೆ ನಲುಗಿದ ದೆಹಲಿ

    ಗುಂಡೇಟು ಹಿಡಿದಿರುವ ವ್ಯಕ್ತಿ ಶಾರುಖ್​​

    MORE
    GALLERIES

  • 916

    ಸಿಎಎ ಕಿಚ್ಚಿಗೆ ಹೊತ್ತಿ ಉರಿಯುತ್ತಿದೆ ರಾಷ್ಟ್ರದ ರಾಜಧಾನಿ; ಹಿಂಸಾಚಾರಕ್ಕೆ ನಲುಗಿದ ದೆಹಲಿ

    ಪರಿಸ್ಥಿತಿ ಮಿತಿ ಮೀರಿದ್ದು, ಹತೋಟಿಗೆ ಮುಂದಾಗುವಂತೆ ಸಿಎಂ ಅರವಿಂದ ಕೇಜ್ರಿವಾಲ್​ ಕೇಂದ್ರಕ್ಕೆ ಮನವಿ ಮಾಡಿದರು

    MORE
    GALLERIES

  • 1016

    ಸಿಎಎ ಕಿಚ್ಚಿಗೆ ಹೊತ್ತಿ ಉರಿಯುತ್ತಿದೆ ರಾಷ್ಟ್ರದ ರಾಜಧಾನಿ; ಹಿಂಸಾಚಾರಕ್ಕೆ ನಲುಗಿದ ದೆಹಲಿ

    ದೆಹಲಿ ಹಿಂಸಾಚಾರ ಕುರಿತು ಸುಪ್ರೀಂಕೋರ್ಟ್​ ಮಧ್ಯೆ ಪ್ರವೇಶಿಸಿದ್ದು, ಕೋಮುಪ್ರಚೋದನೆ ಹೇಳಿಕೆ ನೀಡುವುವರ ವಿರುದ್ಧ ಕ್ರಮಕ್ಕೆಮುಂದಾಗಿ ಎಂದು ಸೂಚನೆ ನೀಡಿದೆ.

    MORE
    GALLERIES

  • 1116

    ಸಿಎಎ ಕಿಚ್ಚಿಗೆ ಹೊತ್ತಿ ಉರಿಯುತ್ತಿದೆ ರಾಷ್ಟ್ರದ ರಾಜಧಾನಿ; ಹಿಂಸಾಚಾರಕ್ಕೆ ನಲುಗಿದ ದೆಹಲಿ

    ಹಿಂಸಾಚಾರಕ್ಕೆ ಈಗಾಗಲೇ 21 ಜನರು ಸಾವನ್ನಪ್ಪಿದ್ದು ಹಲವರು ಗಾಯಗೊಂಡಿದ್ದಾರೆ

    MORE
    GALLERIES

  • 1216

    ಸಿಎಎ ಕಿಚ್ಚಿಗೆ ಹೊತ್ತಿ ಉರಿಯುತ್ತಿದೆ ರಾಷ್ಟ್ರದ ರಾಜಧಾನಿ; ಹಿಂಸಾಚಾರಕ್ಕೆ ನಲುಗಿದ ದೆಹಲಿ

    ಘಟನೆ ಕುರಿತು ಕಳವಳ ವ್ಯಕ್ತಪಡಿಸಿರುವ ಪ್ರಧಾನಿ ಮೋದಿ, ಸಾಮರಸ್ಯ ಕಾಪಾಡುವಂತೆ ಮನವಿ ಮಾಡಿದ್ದಾರೆ.

    MORE
    GALLERIES

  • 1316

    ಸಿಎಎ ಕಿಚ್ಚಿಗೆ ಹೊತ್ತಿ ಉರಿಯುತ್ತಿದೆ ರಾಷ್ಟ್ರದ ರಾಜಧಾನಿ; ಹಿಂಸಾಚಾರಕ್ಕೆ ನಲುಗಿದ ದೆಹಲಿ

    ನಗರದ ಹಲವೆಡೆ ಕರ್ಪ್ಯೂ ಜಾರಿ ಮಾಡಲಾಗಿದ್ದು, ಪರಿಸ್ಥಿತಿ ನಿಯಂತ್ರಣಕ್ಕೆ ತರಲು ಪೊಲೀಸರು ಹರಸಾಹಸ ನಡೆಸುತ್ತಿದ್ದಾರೆ

    MORE
    GALLERIES

  • 1416

    ಸಿಎಎ ಕಿಚ್ಚಿಗೆ ಹೊತ್ತಿ ಉರಿಯುತ್ತಿದೆ ರಾಷ್ಟ್ರದ ರಾಜಧಾನಿ; ಹಿಂಸಾಚಾರಕ್ಕೆ ನಲುಗಿದ ದೆಹಲಿ

    ಹಿಂಸಾಚಾರ ನಿಯಂತ್ರಣಕ್ಕೆ ದೆಹಲಿ ಪೊಲೀಸರು ಕಂಡಲ್ಲಿ ಗುಂಡಿಕ್ಕುವ ಆದೇಶ ನೀಡಲಾಗಿದೆ

    MORE
    GALLERIES

  • 1516

    ಸಿಎಎ ಕಿಚ್ಚಿಗೆ ಹೊತ್ತಿ ಉರಿಯುತ್ತಿದೆ ರಾಷ್ಟ್ರದ ರಾಜಧಾನಿ; ಹಿಂಸಾಚಾರಕ್ಕೆ ನಲುಗಿದ ದೆಹಲಿ

    ಭದ್ರತೆಯ ದೃಷ್ಟಿಯಿಂದ ಜಾಫ್ರಾಬಾದ್ ಮೆಟ್ರೋ ನಿಲ್ದಾಣದ ಪ್ರವೇಶ ಮತ್ತು ನಿರ್ಗಮನ ದ್ವಾರಗಳನ್ನು ಮುಚ್ಚಲಾಗಿದೆ.

    MORE
    GALLERIES

  • 1616

    ಸಿಎಎ ಕಿಚ್ಚಿಗೆ ಹೊತ್ತಿ ಉರಿಯುತ್ತಿದೆ ರಾಷ್ಟ್ರದ ರಾಜಧಾನಿ; ಹಿಂಸಾಚಾರಕ್ಕೆ ನಲುಗಿದ ದೆಹಲಿ

    ಹಿಂಸಾಚಾರ ನಿಯಂತ್ರಣಕ್ಕೆ ನಗರದ ಸರಹದ್ದಿನಲ್ಲಿ ಬಿಗಿಬಂದೋಬಸ್ತ್​ ಮಾಡಲಾಗಿದ್ದು, ಹೊರಗಿನವರ ಪ್ರವೇಶ ನಿಷೇಧ ಮಾಡಲಾಗಿದೆ.

    MORE
    GALLERIES