Murder News: ಗಂಡನ ಲೈಂಗಿಕ ಗೀಳಿನಿಂದ ಬೇಸತ್ತು ಉಸಿರುಗಟ್ಟಿಸಿ ಕೊಂದ ಹೆಂಡತಿ!
Murder News: ಗಂಡನ ವಿಪರೀತ ಲೈಂಗಿಕ ಗೀಳಿನಿಂದ ಬೇಸತ್ತಿದ್ದ ಶಾಲಾ ಶಿಕ್ಷಕಿ ತನ್ನ ಸಂಬಂಧಿಕರ ಜೊತೆ ಸೇರಿ ಗಂಡನನ್ನು ಕೊಲೆ ಮಾಡಿದ್ದಾಳೆ. ತಮಿಳುನಾಡಿದ ಮಧುರೈನಲ್ಲಿ ಈ ಘಟನೆ ನಡೆದಿದೆ. ಸಾಫ್ಟ್ವೇರ್ ಇಂಜಿನಿಯರ್ ಆಗಿದ್ದ 34 ವರ್ಷದ ಸುಂದರ್ ಎಂಬಾತನೇ ಮೃತಪಟ್ಟ ವ್ಯಕ್ತಿ.
ಗಂಡನ ವಿಪರೀತ ಲೈಂಗಿಕ ಗೀಳಿನಿಂದ ಬೇಸತ್ತಿದ್ದ ಶಾಲಾ ಶಿಕ್ಷಕಿ ತನ್ನ ಸಂಬಂಧಿಕರ ಜೊತೆ ಸೇರಿ ಗಂಡನನ್ನು ಕೊಲೆ ಮಾಡಿದ್ದಾಳೆ.
2/ 13
ತಮಿಳುನಾಡಿದ ಮಧುರೈನಲ್ಲಿ ಈ ಘಟನೆ ನಡೆದಿದೆ. ಸಾಫ್ಟ್ವೇರ್ ಇಂಜಿನಿಯರ್ ಆಗಿದ್ದ 34 ವರ್ಷದ ಸುಂದರ್ ಎಂಬಾತನೇ ಮೃತಪಟ್ಟ ವ್ಯಕ್ತಿ.
3/ 13
ಸುಂದರ್ ಜೊತೆ 8 ವರ್ಷಗಳ ಹಿಂದೆ ಎಸ್. ಅರಿವುಸೆಲ್ವಂ ಎಂಬಾಕೆಯ ಮದುವೆಯಾಗಿತ್ತು.
4/ 13
ಸರ್ಕಾರಿ ಶಾಲೆಯಲ್ಲಿ ಟೀಚರ್ ಆಗಿದ್ದ ಆಕೆ ಮತ್ತು ಸುಧೀರ್ಗೆ ಒಬ್ಬಳು ಮಗಳು ಕೂಡ ಇದ್ದಾಳೆ.
5/ 13
ಶುಕ್ರವಾರ ಸುಧೀರ್ ತನ್ನ ಹೆಂಡತಿ ಅರಿವುಸೆಲ್ವಂ ಜೊತೆ ಜಗಳವಾಡಿದ್ದ. ಆ ದಿನ ಬೆಳಗ್ಗೆ ಗಂಡನನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದ ಅರಿವುಸೆಲ್ವಂ ನನ್ನ ಗಂಡ ಹಾಸಿಗೆಯಿಂದ ಬಿದ್ದು ಪ್ರಜ್ಞೆ ಕಳೆದುಕೊಂಡಿದ್ದಾನೆ ಎಂದು ವೈದ್ಯರಿಗೆ ಹೇಳಿದ್ದಳು.
6/ 13
ಆದರೆ, ವೈದ್ಯರು ಪರೀಕ್ಷಿಸಿದಾಗ ಆಕೆ ಈಗಾಗಲೇ ಸಾವನ್ನಪ್ಪಿರುವುದು ಗೊತ್ತಾಗಿತ್ತು. ವೈದ್ಯರು ಈ ವಿಷಯವನ್ನು ಪೊಲೀಸರಿಗೆ ತಿಳಿಸಿದ್ದರು.
ಇದರಿಂದ ಅನುಮಾನಗೊಂಡ ಪೊಲೀಸರು ಶುಕ್ರವಾರ ಅರಿವುಸೆಲ್ವಂಳನ್ನು ವಿಚಾರಣೆ ಮಾಡಿದ್ದರು.
9/ 13
ಆಕೆ ಆಗ ತನ್ನ ಗಂಡನನ್ನು ತಾನೇ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಳು. ಸಂಬಂಧಿಕರಾದ ಬಾಲಮಣಿ ಮತ್ತು ಸುಮಾಯಾರ್ ಇಬ್ಬರ ಸಹಾಯದಿಂದ ಗಂಡನನ್ನು ಕೊಂದೆ ಎಂದು ಒಪ್ಪಿಕೊಂಡಿದ್ದಾಳೆ.
10/ 13
ಸುಧೀರ್ ಮದ್ಯವ್ಯಸನಿಯಾಗಿದ್ದು, ಪ್ರತಿದಿನ ಲೈಂಗಿಕ ಕ್ರಿಯೆ ನಡೆಸಲು ಒತ್ತಾಯಿಸುತ್ತಿದ್ದ. ಅಸ್ವಾಭಾವಿಕ ಲೈಂಗಿಕ ಕ್ರಿಯೆ ನಡೆಸಲು ನಿರಾಕರಿಸಿದಾಗ ಸುಧೀರ್ ನನ್ನ ಮೇಲೆ ದೈಹಿಕವಾಗಿ ಹಲ್ಲೆ ಮಾಡುತ್ತಿದ್ದ ಎಂದು ಅರಿವುಸೆಲ್ವಂ ಪೊಲೀಸರಿಗೆ ತಿಳಿಸಿದ್ದಾಳೆ.
11/ 13
ಗಂಡನ ಕಿರುಕುಳ ತಾಳಲಾಗದೆ ಗುರುವಾರ ರಾತ್ರಿ ಹಾಲಿನಲ್ಲಿ ನಿದ್ದೆ ಮಾತ್ರೆಗಳನ್ನು ಮಿಕ್ಸ್ ಮಾಡಿ ಕೊಟ್ಟಿದ್ದಳು. ನಂತರ ಮಹಿಳೆ ಬಾಲಮಣಿ ಮತ್ತು ಸುಮಾಯಾರ್ ಇಬ್ಬರನ್ನು ತನ್ನ ಮನೆಗೆ ಕರೆದಿದ್ದಳು.
12/ 13
ಅವರೆಲ್ಲರೂ ಸೇರಿ ಗುರುವಾರ ರಾತ್ರಿ ಸುಧೀರ್ನ ತಲೆಯನ್ನು ಪ್ಲಾಸ್ಟಿಕ್ ಬ್ಯಾಗ್ನಿಂದ ಸುತ್ತಿ ಉಸಿರುಗಟ್ಟಿಸಿ ಕೊಲೆ ಮಾಡಿದ್ದಾರೆ.
13/ 13
ಈ ವೇಳೆ ಸುಧೀರ್ ತಪ್ಪಿಸಿಕೊಂಡು ಓಡಲು ಪ್ರಯತ್ನಿಸಿದಾಗ ಆತನ ಖಾಸಗಿ ಭಾಗಗಳ ಮೇಲೆ ಹಲ್ಲೆ ನಡೆಸಲಾಗಿದೆ.
First published:
113
Murder News: ಗಂಡನ ಲೈಂಗಿಕ ಗೀಳಿನಿಂದ ಬೇಸತ್ತು ಉಸಿರುಗಟ್ಟಿಸಿ ಕೊಂದ ಹೆಂಡತಿ!
ಗಂಡನ ವಿಪರೀತ ಲೈಂಗಿಕ ಗೀಳಿನಿಂದ ಬೇಸತ್ತಿದ್ದ ಶಾಲಾ ಶಿಕ್ಷಕಿ ತನ್ನ ಸಂಬಂಧಿಕರ ಜೊತೆ ಸೇರಿ ಗಂಡನನ್ನು ಕೊಲೆ ಮಾಡಿದ್ದಾಳೆ.
Murder News: ಗಂಡನ ಲೈಂಗಿಕ ಗೀಳಿನಿಂದ ಬೇಸತ್ತು ಉಸಿರುಗಟ್ಟಿಸಿ ಕೊಂದ ಹೆಂಡತಿ!
ಶುಕ್ರವಾರ ಸುಧೀರ್ ತನ್ನ ಹೆಂಡತಿ ಅರಿವುಸೆಲ್ವಂ ಜೊತೆ ಜಗಳವಾಡಿದ್ದ. ಆ ದಿನ ಬೆಳಗ್ಗೆ ಗಂಡನನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದ ಅರಿವುಸೆಲ್ವಂ ನನ್ನ ಗಂಡ ಹಾಸಿಗೆಯಿಂದ ಬಿದ್ದು ಪ್ರಜ್ಞೆ ಕಳೆದುಕೊಂಡಿದ್ದಾನೆ ಎಂದು ವೈದ್ಯರಿಗೆ ಹೇಳಿದ್ದಳು.
Murder News: ಗಂಡನ ಲೈಂಗಿಕ ಗೀಳಿನಿಂದ ಬೇಸತ್ತು ಉಸಿರುಗಟ್ಟಿಸಿ ಕೊಂದ ಹೆಂಡತಿ!
ಸುಧೀರ್ ಮದ್ಯವ್ಯಸನಿಯಾಗಿದ್ದು, ಪ್ರತಿದಿನ ಲೈಂಗಿಕ ಕ್ರಿಯೆ ನಡೆಸಲು ಒತ್ತಾಯಿಸುತ್ತಿದ್ದ. ಅಸ್ವಾಭಾವಿಕ ಲೈಂಗಿಕ ಕ್ರಿಯೆ ನಡೆಸಲು ನಿರಾಕರಿಸಿದಾಗ ಸುಧೀರ್ ನನ್ನ ಮೇಲೆ ದೈಹಿಕವಾಗಿ ಹಲ್ಲೆ ಮಾಡುತ್ತಿದ್ದ ಎಂದು ಅರಿವುಸೆಲ್ವಂ ಪೊಲೀಸರಿಗೆ ತಿಳಿಸಿದ್ದಾಳೆ.
Murder News: ಗಂಡನ ಲೈಂಗಿಕ ಗೀಳಿನಿಂದ ಬೇಸತ್ತು ಉಸಿರುಗಟ್ಟಿಸಿ ಕೊಂದ ಹೆಂಡತಿ!
ಗಂಡನ ಕಿರುಕುಳ ತಾಳಲಾಗದೆ ಗುರುವಾರ ರಾತ್ರಿ ಹಾಲಿನಲ್ಲಿ ನಿದ್ದೆ ಮಾತ್ರೆಗಳನ್ನು ಮಿಕ್ಸ್ ಮಾಡಿ ಕೊಟ್ಟಿದ್ದಳು. ನಂತರ ಮಹಿಳೆ ಬಾಲಮಣಿ ಮತ್ತು ಸುಮಾಯಾರ್ ಇಬ್ಬರನ್ನು ತನ್ನ ಮನೆಗೆ ಕರೆದಿದ್ದಳು.