ಓದು ಪೂರ್ಣಗೊಳಿಸಿ ಕೆಲಸ ಸಿಗದೇ ನಿರುದ್ಯೋಗಿಗಳಾಗಿರುವ ಯುವಕರಿಗೆ ಛತ್ತಿಸ್ಗಡ ಸರ್ಕಾರ ಒಳ್ಳೆಯ ಸುದ್ದಿ ನೀಡಿದೆ. ಮಾಸಿಕವಾಗಿ ಸಹಾಯಧನ ನೀಡುವುದಾಗಿ ಮುಖ್ಯಮಂತ್ರಿ ಭೂಪೇಶ್ ಬಘೇಲ್ ಘೋಷಣೆ ಮಾಡಿದ್ದಾರೆ.
2/ 8
ಪ್ರಸ್ತುತ ರಾಜ್ಯದಲ್ಲಿ ನಿರುದ್ಯೋಗಿಯಾಗಿರುವ ವಿದ್ಯಾವಂತ ಯುವಕರಿಗೆ ತಿಂಗಳಿಗೆ 2500 ರೂಪಾಯಿ ಭತ್ಯೆ ನೀಡುವುದಾಗಿ ಛತ್ತೀಸ್ಗಢ ಸರ್ಕಾರ ಘೋಷಿಸಿದೆ.
3/ 8
ಈ ಭತ್ಯೆಯನ್ನು ಏಪ್ರಿಲ್ 1, 2023 ರಿಂದ ಯುವಕರಿಗೆ ನೀಡಲಾಗುವುದು ಎಂದು ಸಿಎಂ ಭೂಪೇಶ್ ಟ್ವೀಟ್ ಮೂಲಕ ತಿಳಿಸಿದ್ದಾರೆ. ಸರ್ಕಾರವು ಯುವ ಸಮುದಾಯದ ಪರವಾಗಿದ್ದು, ಈ ನಿರುದ್ಯೋಗ ಭತ್ಯೆಯು ಯುವಕರ ಸ್ವಾವಲಂಬನೆಯ ದಿಕ್ಕಿನಲ್ಲಿ ಹೊಸ ಮೈಲಿಗಲ್ಲು ಆಗಿರಲಿದೆ ಅವರು ಹೇಳಿದ್ದಾರೆ.
4/ 8
ರಾಜ್ಯ ಸರ್ಕಾರ ಹೊರಡಿಸಿರುವ ಅಧಿಕೃತ ಅಧಿಸೂಚನೆಯ ಪ್ರಕಾರ ಈ ಯೋಜನೆಗೆ 12 ನೇ ತರಗತಿಯಲ್ಲಿ ಉತ್ತೀರ್ಣರಾಗಿರುವವರು ಈ ಯೋಜನೆಗೆ ಅರ್ಹರಾಗಿರುತ್ತಾರೆ. 12 ತರಗತಿ ಓದಿ ನಿರುದ್ಯೋಗಿಗಳಾಗಿರುವ ಯುವಕರು ಮಾಸಿಕವಾಗಿ 2500 ರೂ ಭತ್ಯೆ ಪಡೆಯಲಿದ್ದಾರೆ.
5/ 8
12ನೇ ತರಗತಿ ಪಾಸ್ ಆಗುವುದರ ಜೊತೆ, ಆ ಫಲಾನುಭವಿಯ ಕುಟುಂಬದ ಆದಾಯ ವಾರ್ಷಿಕ 2.5 ಲಕ್ಷಕ್ಕಿಂತ ಕಡಿಮೆ ಇದ್ದರೆ ಮಾತ್ರ ಈ ಸರ್ಕಾರಿ ಯೋಜನೆಗೆ ಅರ್ಹರಾಗಿರುತ್ತಾರೆ. ಪ್ರತಿ ಕುಟುಂಬದಿಂದ ಒಬ್ಬ ಸದಸ್ಯ ಮಾತ್ರ ಈ ಮಾಸಿಕ ಭತ್ಯೆಗೆ ಅರ್ಜಿ ಸಲ್ಲಿಸಲು ಅವಕಾಶವಿದೆ.
6/ 8
ಸಚಿವರು, ಮಾಜಿ ಮಂತ್ರಿಗಳು, ಸಂಸತ್ತಿನ ಸದಸ್ಯರು, ಶಾಸಕಾಂಗ ಸಭೆ, ಅಧ್ಯಕ್ಷರು ಮತ್ತು ಮುನ್ಸಿಪಲ್ ಕಾರ್ಪೊರೇಷನ್ ಮತ್ತು ಮುನ್ಸಿಪಲ್ ಕೌನ್ಸಿಲ್ಗಳ ಮಾಜಿ ಅಧ್ಯಕ್ಷರ ಕುಟುಂಬದ ಸದಸ್ಯರಾಗಿರುವ ಯುವಕರು ಈ ಸರ್ಕಾರಿ ಯೋಜನೆಗೆ ಅರ್ಹರಾಗಿರುವುದಿಲ್ಲ.
7/ 8
ಅರ್ಹ ಯುವಕರು ಮಾಸಿಕ ಭತ್ಯೆ ಪಡೆದ ಒಂದು ವರ್ಷದ ನಂತರ ಉದ್ಯೋಗವನ್ನು ಪಡೆಯದಿದ್ದರೆ, ಸರ್ಕಾರವು ಈ ಪಾವತಿಯನ್ನು ಇನ್ನೂ ಒಂದು ವರ್ಷ ವಿಸ್ತರಿಸಲಿದೆ. ಅಭ್ಯರ್ಥಿಗಳ ಅರ್ಜಿ ಒಮ್ಮೆ ಅನುಮೋದಿಸಿದ ನಂತರ, ಭತ್ಯೆಯ ಮೊತ್ತ ನೇರವಾಗಿ ಅವರ ಬ್ಯಾಂಕ್ ಖಾತೆಗಳಿಗೆ ಜಮಾ ಮಾಡಲಾಗುತ್ತದೆ.
8/ 8
ಪಿಯುಸಿ ಪಾಸ್ ಆಗಿರುವ ಮತ್ತು 18 ರಿಂದ 35 ವರ್ಷ ವಯೋಮಾನದಲ್ಲಿರುವ ಯುವಕ ಮತ್ತು ಯುವತಿಯರಿಗೆ ತಿಂಗಳಿಗೆ 2,500 ರೂ ಸಹಾಯಧನ ಪಡೆಯಲಿದ್ದಾರೆ. ಸರ್ಕಾರ ಈ ಯೋಜನೆಗಾಗಿ 250 ಕೋಟಿ ರೂಪಾಯಿ ಮೀಸಲಿರಿಸಿದೆ.
First published:
18
Unemployment Allowance: ಪಿಯುಸಿ ಪಾಸ್ ಆದವರಿಗೆ ಗುಡ್ನ್ಯೂಸ್, ಎರಡು ವರ್ಷಗಳವರೆಗೆ ಸಿಗಲಿದೆ 2500 ರೂಪಾಯಿ ನಿರುದ್ಯೋಗ ಭತ್ಯೆ
ಓದು ಪೂರ್ಣಗೊಳಿಸಿ ಕೆಲಸ ಸಿಗದೇ ನಿರುದ್ಯೋಗಿಗಳಾಗಿರುವ ಯುವಕರಿಗೆ ಛತ್ತಿಸ್ಗಡ ಸರ್ಕಾರ ಒಳ್ಳೆಯ ಸುದ್ದಿ ನೀಡಿದೆ. ಮಾಸಿಕವಾಗಿ ಸಹಾಯಧನ ನೀಡುವುದಾಗಿ ಮುಖ್ಯಮಂತ್ರಿ ಭೂಪೇಶ್ ಬಘೇಲ್ ಘೋಷಣೆ ಮಾಡಿದ್ದಾರೆ.
Unemployment Allowance: ಪಿಯುಸಿ ಪಾಸ್ ಆದವರಿಗೆ ಗುಡ್ನ್ಯೂಸ್, ಎರಡು ವರ್ಷಗಳವರೆಗೆ ಸಿಗಲಿದೆ 2500 ರೂಪಾಯಿ ನಿರುದ್ಯೋಗ ಭತ್ಯೆ
ಈ ಭತ್ಯೆಯನ್ನು ಏಪ್ರಿಲ್ 1, 2023 ರಿಂದ ಯುವಕರಿಗೆ ನೀಡಲಾಗುವುದು ಎಂದು ಸಿಎಂ ಭೂಪೇಶ್ ಟ್ವೀಟ್ ಮೂಲಕ ತಿಳಿಸಿದ್ದಾರೆ. ಸರ್ಕಾರವು ಯುವ ಸಮುದಾಯದ ಪರವಾಗಿದ್ದು, ಈ ನಿರುದ್ಯೋಗ ಭತ್ಯೆಯು ಯುವಕರ ಸ್ವಾವಲಂಬನೆಯ ದಿಕ್ಕಿನಲ್ಲಿ ಹೊಸ ಮೈಲಿಗಲ್ಲು ಆಗಿರಲಿದೆ ಅವರು ಹೇಳಿದ್ದಾರೆ.
Unemployment Allowance: ಪಿಯುಸಿ ಪಾಸ್ ಆದವರಿಗೆ ಗುಡ್ನ್ಯೂಸ್, ಎರಡು ವರ್ಷಗಳವರೆಗೆ ಸಿಗಲಿದೆ 2500 ರೂಪಾಯಿ ನಿರುದ್ಯೋಗ ಭತ್ಯೆ
ರಾಜ್ಯ ಸರ್ಕಾರ ಹೊರಡಿಸಿರುವ ಅಧಿಕೃತ ಅಧಿಸೂಚನೆಯ ಪ್ರಕಾರ ಈ ಯೋಜನೆಗೆ 12 ನೇ ತರಗತಿಯಲ್ಲಿ ಉತ್ತೀರ್ಣರಾಗಿರುವವರು ಈ ಯೋಜನೆಗೆ ಅರ್ಹರಾಗಿರುತ್ತಾರೆ. 12 ತರಗತಿ ಓದಿ ನಿರುದ್ಯೋಗಿಗಳಾಗಿರುವ ಯುವಕರು ಮಾಸಿಕವಾಗಿ 2500 ರೂ ಭತ್ಯೆ ಪಡೆಯಲಿದ್ದಾರೆ.
Unemployment Allowance: ಪಿಯುಸಿ ಪಾಸ್ ಆದವರಿಗೆ ಗುಡ್ನ್ಯೂಸ್, ಎರಡು ವರ್ಷಗಳವರೆಗೆ ಸಿಗಲಿದೆ 2500 ರೂಪಾಯಿ ನಿರುದ್ಯೋಗ ಭತ್ಯೆ
12ನೇ ತರಗತಿ ಪಾಸ್ ಆಗುವುದರ ಜೊತೆ, ಆ ಫಲಾನುಭವಿಯ ಕುಟುಂಬದ ಆದಾಯ ವಾರ್ಷಿಕ 2.5 ಲಕ್ಷಕ್ಕಿಂತ ಕಡಿಮೆ ಇದ್ದರೆ ಮಾತ್ರ ಈ ಸರ್ಕಾರಿ ಯೋಜನೆಗೆ ಅರ್ಹರಾಗಿರುತ್ತಾರೆ. ಪ್ರತಿ ಕುಟುಂಬದಿಂದ ಒಬ್ಬ ಸದಸ್ಯ ಮಾತ್ರ ಈ ಮಾಸಿಕ ಭತ್ಯೆಗೆ ಅರ್ಜಿ ಸಲ್ಲಿಸಲು ಅವಕಾಶವಿದೆ.
Unemployment Allowance: ಪಿಯುಸಿ ಪಾಸ್ ಆದವರಿಗೆ ಗುಡ್ನ್ಯೂಸ್, ಎರಡು ವರ್ಷಗಳವರೆಗೆ ಸಿಗಲಿದೆ 2500 ರೂಪಾಯಿ ನಿರುದ್ಯೋಗ ಭತ್ಯೆ
ಸಚಿವರು, ಮಾಜಿ ಮಂತ್ರಿಗಳು, ಸಂಸತ್ತಿನ ಸದಸ್ಯರು, ಶಾಸಕಾಂಗ ಸಭೆ, ಅಧ್ಯಕ್ಷರು ಮತ್ತು ಮುನ್ಸಿಪಲ್ ಕಾರ್ಪೊರೇಷನ್ ಮತ್ತು ಮುನ್ಸಿಪಲ್ ಕೌನ್ಸಿಲ್ಗಳ ಮಾಜಿ ಅಧ್ಯಕ್ಷರ ಕುಟುಂಬದ ಸದಸ್ಯರಾಗಿರುವ ಯುವಕರು ಈ ಸರ್ಕಾರಿ ಯೋಜನೆಗೆ ಅರ್ಹರಾಗಿರುವುದಿಲ್ಲ.
Unemployment Allowance: ಪಿಯುಸಿ ಪಾಸ್ ಆದವರಿಗೆ ಗುಡ್ನ್ಯೂಸ್, ಎರಡು ವರ್ಷಗಳವರೆಗೆ ಸಿಗಲಿದೆ 2500 ರೂಪಾಯಿ ನಿರುದ್ಯೋಗ ಭತ್ಯೆ
ಅರ್ಹ ಯುವಕರು ಮಾಸಿಕ ಭತ್ಯೆ ಪಡೆದ ಒಂದು ವರ್ಷದ ನಂತರ ಉದ್ಯೋಗವನ್ನು ಪಡೆಯದಿದ್ದರೆ, ಸರ್ಕಾರವು ಈ ಪಾವತಿಯನ್ನು ಇನ್ನೂ ಒಂದು ವರ್ಷ ವಿಸ್ತರಿಸಲಿದೆ. ಅಭ್ಯರ್ಥಿಗಳ ಅರ್ಜಿ ಒಮ್ಮೆ ಅನುಮೋದಿಸಿದ ನಂತರ, ಭತ್ಯೆಯ ಮೊತ್ತ ನೇರವಾಗಿ ಅವರ ಬ್ಯಾಂಕ್ ಖಾತೆಗಳಿಗೆ ಜಮಾ ಮಾಡಲಾಗುತ್ತದೆ.
Unemployment Allowance: ಪಿಯುಸಿ ಪಾಸ್ ಆದವರಿಗೆ ಗುಡ್ನ್ಯೂಸ್, ಎರಡು ವರ್ಷಗಳವರೆಗೆ ಸಿಗಲಿದೆ 2500 ರೂಪಾಯಿ ನಿರುದ್ಯೋಗ ಭತ್ಯೆ
ಪಿಯುಸಿ ಪಾಸ್ ಆಗಿರುವ ಮತ್ತು 18 ರಿಂದ 35 ವರ್ಷ ವಯೋಮಾನದಲ್ಲಿರುವ ಯುವಕ ಮತ್ತು ಯುವತಿಯರಿಗೆ ತಿಂಗಳಿಗೆ 2,500 ರೂ ಸಹಾಯಧನ ಪಡೆಯಲಿದ್ದಾರೆ. ಸರ್ಕಾರ ಈ ಯೋಜನೆಗಾಗಿ 250 ಕೋಟಿ ರೂಪಾಯಿ ಮೀಸಲಿರಿಸಿದೆ.