Indian Army: ಬೇಸಿಗೆಯ ಬೇಗೆಯಲ್ಲಿ ನೀರಿನ ಅಭಾವಕ್ಕೆ ಸಿಲುಕಿದ್ದ ಗ್ರಾಮ, ಉಪ್ಪು ನೀರು ಕುಡಿಯುತ್ತಿದ್ದವರ ದಾಹ ನೀಗಿಸಿದ ಭಾರತೀಯ ಯೋಧರು

ಬೇಸಿಗೆ ಆರಂಭವಾಗುತ್ತಿದ್ದಂತೆಯೇ ಗುಜರಾತ್​ ಕಚ್​ ಭಾಗದ ಖಾವ್ಡಾ, ಪಚ್ಚಮ್ ಪ್ರದೇಶದಲ್ಲಿ ನೀರಿನ ತೀವ್ರ ಕೊರತೆ ಉಂಟಾಗುತ್ತದೆ. ಹಾಗಾಗಿ ಬಿಎಸ್‌ಎಫ್‌ನ 74 ಬೆಟಾಲಿಯನ್ ಈ ಪ್ರದೇಶದ ಅಗತ್ಯವನ್ನು ಮನಗಂಡು ನಾಗರಿಕಾ ಕ್ರಿಯಾ ಕಾರ್ಯಕ್ರಮದಲ್ಲಿ ವಾಟರ್​ ಫಿಲ್ಟರ್​, ವಾಟರ್​ ಟ್ಯಾಂಕ್​ಗಳನ್ನು ವಿತರಿಸಿ ಮಾನವೀಯತೆ ಮೆರೆದಿದ್ದಾರೆ.

  • Local18
  • |
  •   | Gujarat, India
First published:

  • 18

    Indian Army: ಬೇಸಿಗೆಯ ಬೇಗೆಯಲ್ಲಿ ನೀರಿನ ಅಭಾವಕ್ಕೆ ಸಿಲುಕಿದ್ದ ಗ್ರಾಮ, ಉಪ್ಪು ನೀರು ಕುಡಿಯುತ್ತಿದ್ದವರ ದಾಹ ನೀಗಿಸಿದ ಭಾರತೀಯ ಯೋಧರು

    ಬೇಸಿಗೆ ಆರಂಭವಾಗುತ್ತಿದ್ದಂತೆಯೇ ಗುಜರಾತ್​ ಕಚ್​ ಭಾಗದ  ಖಾವ್ಡಾ, ಪಚ್ಚಮ್ ಪ್ರದೇಶದಲ್ಲಿ ನೀರಿನ ತೀವ್ರ ಕೊರತೆ ಉಂಟಾಗುತ್ತದೆ. ಹಾಗಾಗಿ ಬಿಎಸ್‌ಎಫ್‌ನ 74 ಬೆಟಾಲಿಯನ್ ಈ ಪ್ರದೇಶದ ಅಗತ್ಯವನ್ನು ಮನಗಂಡು ನಾಗರಿಕಾ ಕ್ರಿಯಾ ಕಾರ್ಯಕ್ರಮದಲ್ಲಿ ವಾಟರ್​ ಫಿಲ್ಟರ್​, ವಾಟರ್​ ಟ್ಯಾಂಕ್​ಗಳನ್ನು ವಿತರಿಸಿ ಮಾನವೀಯತೆ ಮೆರೆದಿದ್ದಾರೆ.

    MORE
    GALLERIES

  • 28

    Indian Army: ಬೇಸಿಗೆಯ ಬೇಗೆಯಲ್ಲಿ ನೀರಿನ ಅಭಾವಕ್ಕೆ ಸಿಲುಕಿದ್ದ ಗ್ರಾಮ, ಉಪ್ಪು ನೀರು ಕುಡಿಯುತ್ತಿದ್ದವರ ದಾಹ ನೀಗಿಸಿದ ಭಾರತೀಯ ಯೋಧರು

    ಗಡಿ ಭದ್ರತಾ ಪಡೆ (BSF) ಕಾವಲು ಜತೆಗೆ ದೇಶದ ರಕ್ಷಣೆಗೆ ಹಗಲಿರುಳು ದುಡಿಯುತ್ತಾರೆ. ಇದೀಗ ಗಡಿ ಭಾಗದ ಗ್ರಾಮಗಳ ಕಷ್ಟಕ್ಕೆ ಮರುಗಿದ್ದು, ನೆರವಿನ ಹಸ್ತ ಚಾಚಿದ್ದಾರೆ.

    MORE
    GALLERIES

  • 38

    Indian Army: ಬೇಸಿಗೆಯ ಬೇಗೆಯಲ್ಲಿ ನೀರಿನ ಅಭಾವಕ್ಕೆ ಸಿಲುಕಿದ್ದ ಗ್ರಾಮ, ಉಪ್ಪು ನೀರು ಕುಡಿಯುತ್ತಿದ್ದವರ ದಾಹ ನೀಗಿಸಿದ ಭಾರತೀಯ ಯೋಧರು

    ಬೇಸಿಗೆಯಲ್ಲಿ ಕಚ್‌ನ ಗಡಿಯಲ್ಲಿರುವ ಖಾವ್ಡಾ, ಪಚ್ಚಮ್ ಪ್ರದೇಶದಲ್ಲಿ ನೀರಿನ ಭೀಕರ ಅಭಾವವಿರುತ್ತದೆ. ಇದು ಲವಣಯುಕ್ತ ಪ್ರದೇಶವಾಗಿರುವುದರಿಂದ ನೀರು ತುಂಬಾ ಉಪ್ಪಾಗಿರುತ್ತದೆ. ಅದಕ್ಕಾಗಿ ಬಿಎಸ್​ಎಫ್ ಕೂಡ ಈ ಗಡಿ ಪ್ರದೇಶದ ದಾಹ ನೀಗಿಸುವ ಕೆಲಸ ಮಾಡುತ್ತಿದೆ.

    MORE
    GALLERIES

  • 48

    Indian Army: ಬೇಸಿಗೆಯ ಬೇಗೆಯಲ್ಲಿ ನೀರಿನ ಅಭಾವಕ್ಕೆ ಸಿಲುಕಿದ್ದ ಗ್ರಾಮ, ಉಪ್ಪು ನೀರು ಕುಡಿಯುತ್ತಿದ್ದವರ ದಾಹ ನೀಗಿಸಿದ ಭಾರತೀಯ ಯೋಧರು

    ಕಚ್‌ನಲ್ಲಿ ಸೇವೆ ಸಲ್ಲಿಸುತ್ತಿರುವ ಗಡಿ ಭದ್ರತಾ ಪಡೆಯ 74 ನೇ ಬೆಟಾಲಿಯನ್‌ನಿಂದ ವಾರ್ಷಿಕ ನಾಗರಿಕ ಕ್ರಿಯಾ ಕಾರ್ಯಕ್ರಮವನ್ನು ರಟಾಡಿಯಾ ಗ್ರಾಮದಲ್ಲಿ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಅಕ್ಕಪಕ್ಕದ ಗ್ರಾಮದ ಜನರಿಗೆ ನೀರಿನ ಫಿಲ್ಟರ್, ವಾಟರ್​ ಟ್ಯಾಂಕ್ ಹಾಗೂ ಸರ್ಕಾರಿ ಶಾಲಾ ಮಕ್ಕಳಿಗೆ  ಹಲವು ಅಗತ್ಯ ಸಾಮಗ್ರಿಗಳನ್ನು ವಿತರಿಸಿದರು.

    MORE
    GALLERIES

  • 58

    Indian Army: ಬೇಸಿಗೆಯ ಬೇಗೆಯಲ್ಲಿ ನೀರಿನ ಅಭಾವಕ್ಕೆ ಸಿಲುಕಿದ್ದ ಗ್ರಾಮ, ಉಪ್ಪು ನೀರು ಕುಡಿಯುತ್ತಿದ್ದವರ ದಾಹ ನೀಗಿಸಿದ ಭಾರತೀಯ ಯೋಧರು

    74 ಬೆಟಾಲಿಯನ್ ಕಮಾಂಡೆಂಟ್ ಸಂಜಯ್ ಅವಿನಾಶ್, ಸೆಕೆಂಡ್ ಇನ್ ಕಮಾಂಡ್ ಸುನಿಲ್ ಸೋಯಬಾಮ್ ಮತ್ತು ಡೆಪ್ಯುಟಿ ಕಮಾಂಡೆಂಟ್ ಬಿ.ಎಸ್. ರಾವತ್ ಅವರ ಸಮ್ಮುಖದಲ್ಲಿ ರಟಾಡಿಯಾ, ಖಾವ್ಡಾ, ನಾನಾ ಸರಗು ಮತ್ತು ತೂಗಾ ಗ್ರಾಮಗಳ ಜನರಿಗೆ ಅಗತ್ಯ ಪರಿಹಾರ ಸಾಮಗ್ರಿಗಳನ್ನು ವಿತರಿಸಲಾಯಿತು.

    MORE
    GALLERIES

  • 68

    Indian Army: ಬೇಸಿಗೆಯ ಬೇಗೆಯಲ್ಲಿ ನೀರಿನ ಅಭಾವಕ್ಕೆ ಸಿಲುಕಿದ್ದ ಗ್ರಾಮ, ಉಪ್ಪು ನೀರು ಕುಡಿಯುತ್ತಿದ್ದವರ ದಾಹ ನೀಗಿಸಿದ ಭಾರತೀಯ ಯೋಧರು

    ಕಮಾಂಡೆಂಟ್ ಸಂಜಯ್ ಅವಿನಾಶ್ ಅವರಿಗೆ ಈ ಗ್ರಾಮದ ಜನರು ತಮ್ಮ ಪ್ರದೇಶದಲ್ಲಿ ನೀರಿನ ಸಮಸ್ಯೆಯ ಬಗ್ಗೆ ತಿಳಿಸಿದ್ದಾರೆ. ಮರುಭೂಮಿ ಪ್ರದೇಶವಾಗಿರುವುದರಿಂದ ಬೇಸಿಗೆಯಲ್ಲಿ ನೀರು ಬತ್ತಿ ಹೋಗುತ್ತದೆ ಮತ್ತು ಸಿಗುವ ನೀರು ಕೂಡ ತುಂಬಾ ಉಪ್ಪಾಗಿರುತ್ತದೆ ಎಂದು ನೋವು ತೋಡಿಕೊಂಡಿದ್ದಾರೆ. ನಂತರ ಈ ಗ್ರಾಮಗಳ ಅಗತ್ಯತೆ ತಿಳಿದು ಬೆಟಾಲಿಯನ್ ವಿಶೇಷ ಆರ್ ಒ ಫಿಲ್ಟರ್ ಮತ್ತು ನೀರಿನ ಟ್ಯಾಂಕ್ ಒದಗಿಸಲು ನಿರ್ಧರಿಸಿದೆ.

    MORE
    GALLERIES

  • 78

    Indian Army: ಬೇಸಿಗೆಯ ಬೇಗೆಯಲ್ಲಿ ನೀರಿನ ಅಭಾವಕ್ಕೆ ಸಿಲುಕಿದ್ದ ಗ್ರಾಮ, ಉಪ್ಪು ನೀರು ಕುಡಿಯುತ್ತಿದ್ದವರ ದಾಹ ನೀಗಿಸಿದ ಭಾರತೀಯ ಯೋಧರು

    ಫಿಲ್ಟರ್‌ಗಳು ಮತ್ತು ಟ್ಯಾಂಕ್‌ಗಳಲ್ಲದೆ, ಇಲ್ಲಿನ ಶಾಲೆಗಳಲ್ಲಿ ಓದುತ್ತಿರುವ  150 ಮಕ್ಕಳಿಗೆ ಶಾಲಾ ಬ್ಯಾಗ್‌ಗಳು ಸೇರಿದಂತೆ ಸ್ಟೇಷನರಿ ವಸ್ತುಗಳನ್ನು ಸಹ ಬಿಎಸ್‌ಎಫ್ ಒದಗಿಸಿದೆ.

    MORE
    GALLERIES

  • 88

    Indian Army: ಬೇಸಿಗೆಯ ಬೇಗೆಯಲ್ಲಿ ನೀರಿನ ಅಭಾವಕ್ಕೆ ಸಿಲುಕಿದ್ದ ಗ್ರಾಮ, ಉಪ್ಪು ನೀರು ಕುಡಿಯುತ್ತಿದ್ದವರ ದಾಹ ನೀಗಿಸಿದ ಭಾರತೀಯ ಯೋಧರು

    ಮಕ್ಕಳು ಉತ್ತಮ ಶಿಕ್ಷಣ ಪಡೆಯಲು ಮೂರು ಶಾಲೆಗಳಿಗೆ ಸ್ಮಾರ್ಟ್ ಟಿವಿಗಳನ್ನು ಸಹ ಒದಗಿಸಲಾಗಿದೆ, ಇದು ಗಡಿ ಭಾಗದ ಈ ಚಿಕ್ಕ ಮಕ್ಕಳಿಗೆ ಇಂದಿನ ಡಿಜಿಟಲ್ ಯುಗದ ಬಗ್ಗೆ ತಿಳಿದುಕೊಳ್ಳಲು ನೆರವಾಗಲಿದೆ.

    MORE
    GALLERIES