ಋತುಸ್ರಾವದ (Period) ಬಗ್ಗೆ ಅಜ್ಞಾನದಿಂದ ಹೆಂಡತಿ ನೀಡಿದ ತಪ್ಪು ಮಾಹಿತಿ ನಂಬಿ ಅಣ್ಣ ತನ್ನ 12 ವರ್ಷದ ತಂಗಿಯನ್ನು ಕೊಂದ ಆಘಾತಕಾರಿ ಘಟನೆ ಥಾಣೆಯಲ್ಲಿ ನಡೆದಿದೆ. ಉಲ್ಲಾಸನಗರದಲ್ಲಿ ಸಹೋದರ ತನ್ನ ತಂಗಿಯನ್ನು ಹಿಂಸಿಸಿ ನಂತರ ಕೊಂದ ಪ್ರಕರಣ ಬೆಳಕಿಗೆ ಬಂದಿದೆ. ಈ ಪ್ರಕರಣದಲ್ಲಿ ಸಹೋದರನನ್ನು ಪೊಲೀಸರು ಬಂಧಿಸಿದ್ದಾರೆ. ಶಂಕಿತ ಆರೋಪಿಯ ಸಹೋದರ ಭದ್ರತಾ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದ ಎಂದು ತಿಳಿದುಬಂದಿದೆ. (ಸಾಂಕೇತಿಕ ಚಿತ್ರ)
ಅಲ್ಲದೆ ಬಟ್ಟೆಯಲ್ಲಿ ರಕ್ತದ ಕಲೆಗಳು ಇರುವುದನ್ನು ನೋಡಿ ಪ್ರಶ್ನಿಸಿದಾಗ ಅದರ ಬಗ್ಗೆ ಋತುಸ್ರಾವದ ಬಗ್ಗೆ ಅವಳಿಗೆ ಯಾವುದೇ ಜ್ಞಾನ ಕೂಡ ಇರಲಿಲ್ಲ. ಇದರಿಂದ ಏನು ಉತ್ತರ ಕೊಡಬೇಕೆಂದು ಆಕೆಗೆ ತಿಳಿಯಲಿಲ್ಲ. ಬಾಲಕಿಗೆ ಅನೈತಿಕ ಸಂಬಂಧವಿದ್ದು, ಲೈಂಗಿಕ ಸಂಪರ್ಕದಿಂದ ರಕ್ತಸ್ರಾವವಾಗುತ್ತಿದೆ ಎಂದು ಪತ್ನಿ ಹೇಳಿದ ಮಾತನ್ನು ನಂಬಿದ ಬಾಲಕಿ ಸಹೋದರ ಕುಪಿತಗೊಂಡ ಮೂರು ದಿನಗಳ ಕಾಲ ಬಾಲಕಿಗೆ ಚಿತ್ರಹಿಂಸೆ ನೀಡಿದ್ದಾನೆ. (ಸಾಂಕೇತಿಕ ಚಿತ್ರ)