ಇತ್ತೀಚಿನ ದಿನಗಳಲ್ಲಿ ಕಾಡಿನಿಂದ ನಾಡಿಗೆ ಬಂದ ಚಿರತೆ, ಹುಲಿ ಅಂತಾ ಸುದ್ದಿಗಳನ್ನು ನೋಡಿರ್ತೀವಿ. ಹಾಗೆ ನೋಡಿದ್ರೆ, ಕಾಡು ಪ್ರಾಣಿಗಳು ನಾಡಿಗೆ ಬಂದಿದ್ದಲ್ಲ, ನಾವೇ ಕಾಡನ್ನು ನಾಶ ಮಾಡಿ ಪ್ರಾಣಿಗಳಿಗೆ ನೆಲೆ ಇಲ್ಲದಂತೆ ಮಾಡಿದ್ದೀವಿ, ಹೀಗಾಗಿಯೇ ಪ್ರಾಣಿಗಳು ನಾಡಿಗೆ ಬರುತ್ತಿವೆ ಅನ್ನೋ ಕನಿಷ್ಠ ಪ್ರಜ್ಞೆ ಕೂಡ ಅನೇಕರಿಗೆ ಇರೋದಿಲ್ಲ.