Crime News: ಪಾಕಿಸ್ತಾನದಲ್ಲಿ ಹಿಂದೂ ವೈದ್ಯನ ಕತ್ತು ಸೀಳಿ ಕೊಲೆ; ಕಾರ್ ಚಾಲಕನಿಂದಲೇ ಕೃತ್ಯ!
ಇಸ್ಲಾಮಾಬಾದ್: ಪಾಕಿಸ್ತಾನದಲ್ಲಿ ಅಲ್ಪಸಂಖ್ಯಾತ ಸಮುದಾಯದ ಮೇಲೆ ಆಗಾಗ ದೌರ್ಜನ್ಯಗಳು ನಡೆಯುತ್ತಿರುವ ಸುದ್ದಿಗಳು ವರದಿಯಾಗುತ್ತಲೇ ಇರುತ್ತದೆ. ಇದೀಗ ಮತ್ತೊಂದು ಇಂತಹದೇ ಆಘಾತಕಾರಿ ಘಟನೆ ನೆರೆಯ ರಾಷ್ಟ್ರ ಪಾಕಿಸ್ತಾನದಲ್ಲಿ ನಡೆದಿದೆ.
ಹಿಂದೂ ವೈದ್ಯರೊಬ್ಬರನ್ನು ಅವರ ಕಾರು ಚಾಲಕನೇ ಚಾಕುವಿನಿಂದ ಇರಿದು ಕೊಲೆ ಮಾಡಿರುವ ಭಯಾನಕ ಘಟನೆ ಪಾಕಿಸ್ತಾನದ ಹೈದರಾಬಾದ್ನಲ್ಲಿ ನಡೆದಿದೆ.
2/ 8
ಹೈದರಬಾದ್ ಭಾಗದಲ್ಲಿ ಇರುವ ಹಿಂದೂ ಸಮುದಾಯದ ಜನರು ಹೋಳಿ ಹಬ್ಬವನ್ನು ಸಂಭ್ರಮದಿಂದ ಆಚರಿಸುತ್ತಿರುವಾಗಲೇ ಖ್ಯಾತ ಹಿಂದೂ ವೈದ್ಯನ ಹತ್ಯೆಯಾಗಿದ್ದು, ಅಲ್ಲಿನ ಅಲ್ಪಸಂಖ್ಯಾತ ಸಮುದಾಯದಲ್ಲಿ ಆತಂಕ ಸೃಷ್ಟಿಸಿದೆ.
3/ 8
ಮಾರ್ಚ್ ಏಳರಂದು ವೈದ್ಯರ ಕಾರು ಚಾಲಕ ಈ ದುಷ್ಕೃತ್ಯ ಎಸಗಿದ್ದು, ಹತ್ಯೆಗೀಡಾದ ವೈದ್ಯರನ್ನು ಡಾ. ಧರಮ್ ದೇವ್ ರಾಥಿ ಎಂದು ಗುರುತಿಸಲಾಗಿದೆ. ಇವರು ಸ್ಥಳೀಯ ಮಟ್ಟದಲ್ಲಿ ವೈದ್ಯ ವೃತ್ತಿಯಲ್ಲಿ ಖ್ಯಾತಿ ಗಳಿಸಿದ್ದರು.
4/ 8
ವೈದ್ಯರನ್ನು ಕೊಲೆಗೈದ ಕಾರು ಚಾಲಕ ಆರೋಪಿ ಹನೀಫ್ ಲೆಘರಿ ಎಂದು ಗುರುತಿಸಲಾಗಿದ್ದು, ಘಟನೆ ನಡೆದ ಬೆನ್ನಲ್ಲೇ ಕಾರ್ಯಪ್ರವೃತ್ತರಾದ ಪೊಲೀಸರು ಘಟನೆ ನಡೆದ ದಿನವೇ ಆರೋಪಿಯ ಖೈರ್ಪುರದ ನಿವಾಸದಲ್ಲಿ ಬಂಧನ ಮಾಡಿದ್ದಾರೆ.
5/ 8
ಆರೋಪಿಯು ಚಾಕುವಿನಿಂದ ವೈದ್ಯರ ಕತ್ತು ಸೀಳಿ ಕೊಲೆ ಮಾಡಿದ್ದು, ಈ ಘಟನೆಯ ವಿರುದ್ಧ ಪಾಕಿಸ್ತಾನದ ಹಿಂದೂ ಸಮುದಾಯದ ಜನರಿಂದ ಆಕ್ರೋಶ ವ್ಯಕ್ತವಾಗಿದೆ. ಹಲವೆಡೆ ಪ್ರತಿಭಟನೆಯನ್ನೂ ಮಾಡಿದ್ದಾರೆ.
6/ 8
ಮೂಲಗಳ ಪ್ರಕಾರ ಆರೋಪಿ ಹನೀಫ್ ಲೆಘರಿ ವೈದ್ಯ ಡಾ. ಧರಮ್ ದೇವ್ ರಾಥಿ ಅವರ ಕಾರು ಚಾಲಕನಾಗಿದ್ದ. ರಸ್ತೆಯಲ್ಲಿ ಬರೋ ವೇಳೆ ಇಬ್ಬರ ಮಧ್ಯೆ ಯಾವುದೋ ಕಾರಣಕ್ಕೆ ಜಗಳ ಆರಂಭವಾಗಿದೆ ಎನ್ನಲಾಗಿದೆ.
7/ 8
ವೈದ್ಯರು ಮನೆ ತಲುಪಿದ ಮೇಲೂ ಇಬ್ಬರ ನಡುವೆ ಸಿಟ್ಟು ಕಡಿಮೆ ಆಗಿರಲಿಲ್ಲ, ವೈದ್ಯನ ಮನೆ ಬಳಿ ಬರುವ ತನಕ ಸುಮ್ಮನಿದ್ದ ಕಾರು ಚಾಲಕ ಬಳಿಕ ಅವರ ಮೇಲೆ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ.
8/ 8
ಕೊಲೆಯಾದ ವೈದ್ಯರು ಹೈದರಾಬಾದ್ ಪ್ರದೇಶದಲ್ಲಿ ಪ್ರಸಿದ್ಧ ಚರ್ಮ ರೋಗ ವೈದ್ಯರಾಗಿದ್ದರು, ಕರ್ತವ್ಯ ನಿಷ್ಠೆಯಿಂದ, ಸ್ಥಳೀಯ ಜನರ ಮೆಚ್ಚುಗೆಗೂ ಪಾತ್ರರಾಗಿದ್ದರು ಎಂದು ರಾಷ್ಟ್ರೀಯ ಮಾಧ್ಯಮವೊಂದು ವರದಿ ಮಾಡಿದೆ.
First published:
18
Crime News: ಪಾಕಿಸ್ತಾನದಲ್ಲಿ ಹಿಂದೂ ವೈದ್ಯನ ಕತ್ತು ಸೀಳಿ ಕೊಲೆ; ಕಾರ್ ಚಾಲಕನಿಂದಲೇ ಕೃತ್ಯ!
ಹಿಂದೂ ವೈದ್ಯರೊಬ್ಬರನ್ನು ಅವರ ಕಾರು ಚಾಲಕನೇ ಚಾಕುವಿನಿಂದ ಇರಿದು ಕೊಲೆ ಮಾಡಿರುವ ಭಯಾನಕ ಘಟನೆ ಪಾಕಿಸ್ತಾನದ ಹೈದರಾಬಾದ್ನಲ್ಲಿ ನಡೆದಿದೆ.
Crime News: ಪಾಕಿಸ್ತಾನದಲ್ಲಿ ಹಿಂದೂ ವೈದ್ಯನ ಕತ್ತು ಸೀಳಿ ಕೊಲೆ; ಕಾರ್ ಚಾಲಕನಿಂದಲೇ ಕೃತ್ಯ!
ಹೈದರಬಾದ್ ಭಾಗದಲ್ಲಿ ಇರುವ ಹಿಂದೂ ಸಮುದಾಯದ ಜನರು ಹೋಳಿ ಹಬ್ಬವನ್ನು ಸಂಭ್ರಮದಿಂದ ಆಚರಿಸುತ್ತಿರುವಾಗಲೇ ಖ್ಯಾತ ಹಿಂದೂ ವೈದ್ಯನ ಹತ್ಯೆಯಾಗಿದ್ದು, ಅಲ್ಲಿನ ಅಲ್ಪಸಂಖ್ಯಾತ ಸಮುದಾಯದಲ್ಲಿ ಆತಂಕ ಸೃಷ್ಟಿಸಿದೆ.
Crime News: ಪಾಕಿಸ್ತಾನದಲ್ಲಿ ಹಿಂದೂ ವೈದ್ಯನ ಕತ್ತು ಸೀಳಿ ಕೊಲೆ; ಕಾರ್ ಚಾಲಕನಿಂದಲೇ ಕೃತ್ಯ!
ಮಾರ್ಚ್ ಏಳರಂದು ವೈದ್ಯರ ಕಾರು ಚಾಲಕ ಈ ದುಷ್ಕೃತ್ಯ ಎಸಗಿದ್ದು, ಹತ್ಯೆಗೀಡಾದ ವೈದ್ಯರನ್ನು ಡಾ. ಧರಮ್ ದೇವ್ ರಾಥಿ ಎಂದು ಗುರುತಿಸಲಾಗಿದೆ. ಇವರು ಸ್ಥಳೀಯ ಮಟ್ಟದಲ್ಲಿ ವೈದ್ಯ ವೃತ್ತಿಯಲ್ಲಿ ಖ್ಯಾತಿ ಗಳಿಸಿದ್ದರು.
Crime News: ಪಾಕಿಸ್ತಾನದಲ್ಲಿ ಹಿಂದೂ ವೈದ್ಯನ ಕತ್ತು ಸೀಳಿ ಕೊಲೆ; ಕಾರ್ ಚಾಲಕನಿಂದಲೇ ಕೃತ್ಯ!
ವೈದ್ಯರನ್ನು ಕೊಲೆಗೈದ ಕಾರು ಚಾಲಕ ಆರೋಪಿ ಹನೀಫ್ ಲೆಘರಿ ಎಂದು ಗುರುತಿಸಲಾಗಿದ್ದು, ಘಟನೆ ನಡೆದ ಬೆನ್ನಲ್ಲೇ ಕಾರ್ಯಪ್ರವೃತ್ತರಾದ ಪೊಲೀಸರು ಘಟನೆ ನಡೆದ ದಿನವೇ ಆರೋಪಿಯ ಖೈರ್ಪುರದ ನಿವಾಸದಲ್ಲಿ ಬಂಧನ ಮಾಡಿದ್ದಾರೆ.
Crime News: ಪಾಕಿಸ್ತಾನದಲ್ಲಿ ಹಿಂದೂ ವೈದ್ಯನ ಕತ್ತು ಸೀಳಿ ಕೊಲೆ; ಕಾರ್ ಚಾಲಕನಿಂದಲೇ ಕೃತ್ಯ!
ಆರೋಪಿಯು ಚಾಕುವಿನಿಂದ ವೈದ್ಯರ ಕತ್ತು ಸೀಳಿ ಕೊಲೆ ಮಾಡಿದ್ದು, ಈ ಘಟನೆಯ ವಿರುದ್ಧ ಪಾಕಿಸ್ತಾನದ ಹಿಂದೂ ಸಮುದಾಯದ ಜನರಿಂದ ಆಕ್ರೋಶ ವ್ಯಕ್ತವಾಗಿದೆ. ಹಲವೆಡೆ ಪ್ರತಿಭಟನೆಯನ್ನೂ ಮಾಡಿದ್ದಾರೆ.
Crime News: ಪಾಕಿಸ್ತಾನದಲ್ಲಿ ಹಿಂದೂ ವೈದ್ಯನ ಕತ್ತು ಸೀಳಿ ಕೊಲೆ; ಕಾರ್ ಚಾಲಕನಿಂದಲೇ ಕೃತ್ಯ!
ಮೂಲಗಳ ಪ್ರಕಾರ ಆರೋಪಿ ಹನೀಫ್ ಲೆಘರಿ ವೈದ್ಯ ಡಾ. ಧರಮ್ ದೇವ್ ರಾಥಿ ಅವರ ಕಾರು ಚಾಲಕನಾಗಿದ್ದ. ರಸ್ತೆಯಲ್ಲಿ ಬರೋ ವೇಳೆ ಇಬ್ಬರ ಮಧ್ಯೆ ಯಾವುದೋ ಕಾರಣಕ್ಕೆ ಜಗಳ ಆರಂಭವಾಗಿದೆ ಎನ್ನಲಾಗಿದೆ.
Crime News: ಪಾಕಿಸ್ತಾನದಲ್ಲಿ ಹಿಂದೂ ವೈದ್ಯನ ಕತ್ತು ಸೀಳಿ ಕೊಲೆ; ಕಾರ್ ಚಾಲಕನಿಂದಲೇ ಕೃತ್ಯ!
ವೈದ್ಯರು ಮನೆ ತಲುಪಿದ ಮೇಲೂ ಇಬ್ಬರ ನಡುವೆ ಸಿಟ್ಟು ಕಡಿಮೆ ಆಗಿರಲಿಲ್ಲ, ವೈದ್ಯನ ಮನೆ ಬಳಿ ಬರುವ ತನಕ ಸುಮ್ಮನಿದ್ದ ಕಾರು ಚಾಲಕ ಬಳಿಕ ಅವರ ಮೇಲೆ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ.
Crime News: ಪಾಕಿಸ್ತಾನದಲ್ಲಿ ಹಿಂದೂ ವೈದ್ಯನ ಕತ್ತು ಸೀಳಿ ಕೊಲೆ; ಕಾರ್ ಚಾಲಕನಿಂದಲೇ ಕೃತ್ಯ!
ಕೊಲೆಯಾದ ವೈದ್ಯರು ಹೈದರಾಬಾದ್ ಪ್ರದೇಶದಲ್ಲಿ ಪ್ರಸಿದ್ಧ ಚರ್ಮ ರೋಗ ವೈದ್ಯರಾಗಿದ್ದರು, ಕರ್ತವ್ಯ ನಿಷ್ಠೆಯಿಂದ, ಸ್ಥಳೀಯ ಜನರ ಮೆಚ್ಚುಗೆಗೂ ಪಾತ್ರರಾಗಿದ್ದರು ಎಂದು ರಾಷ್ಟ್ರೀಯ ಮಾಧ್ಯಮವೊಂದು ವರದಿ ಮಾಡಿದೆ.