ಬ್ಯಾಂಕಾಕ್ನಿಂದ ಮುಂಬೈಗೆ ತೆರಳಿದ್ದ ಇಂಡಿಗೋ ವಿಮಾನದಲ್ಲಿ ಪ್ರಯಾಣಿಕನೊಬ್ಬ ಕುಡಿದ ಮತ್ತಿನಲ್ಲಿ ವಿಮಾನದ ಸಿಬ್ಬಂದಿಯೊಂದಿಗೆ ಅನುಚಿತವಾಗಿ ವರ್ತಿಸಿದ್ದು, ಈ ಬಗ್ಗೆ ಆತನ ವಿರುದ್ಧ ಪ್ರಕರಣ ದಾಖಲಾಗಿದೆ.
2/ 7
ಇಂಡಿಗೋ ವಿಮಾನದ ಕ್ಯಾಬಿನ್ ಸಿಬ್ಬಂದಿಗೆ ಕಿರುಕುಳ ನೀಡಿದ ಆರೋಪಿಯನ್ನು 63 ವರ್ಷದ ಕ್ಲಾಸ್ ಎರಿಕ್ ಹೆರಾಲ್ಡ್ ಜೊನಾಸ್ ವೆಸ್ಟ್ಬರ್ಗ್ ಎಂದು ಗುರುತಿಸಲಾಗಿದ್ದು, ಈತ ಸ್ವೀಡಿಷ್ ಪ್ರಜೆ ಎಂದು ತಿಳಿದು ಬಂದಿದೆ.
3/ 7
ಆರೋಪಿ ಕ್ಲಾಸ್ ಎರಿಕ್ ಹೆರಾಲ್ಡ್ ಜೊನಾಸ್ ವೆಸ್ಟ್ಬರ್ಗ್ನನ್ನು ಗುರುವಾರ ಮುಂಬೈ ವಿಮಾನ ನಿಲ್ದಾಣದಲ್ಲಿ ವಿಮಾನ ಲ್ಯಾಂಡ್ ಆಗುತ್ತಿದ್ದಂತೆ ಮುಂಬೈ ಪೊಲೀಸರಿಗೆ ಹಸ್ತಾಂತರಿಸಲಾಗಿದೆ.
4/ 7
ಆರೋಪಿಯು, ಕ್ಯಾಬಿನ್ ಸಿಬ್ಬಂದಿ ಊಟ ಬಡಿಸುವಾಗ ಅನುಚಿತವಾಗಿ ವರ್ತಿಸಲು ಪ್ರಾರಂಭಿಸಿದ್ದಾನೆ. ವಿಮಾನ ಇಳಿಯುವವರೆಗೂ ಅವನು ಅದನ್ನು ಮಾಡುತ್ತಲೇ ಇದ್ದನು ಎಂದು ಆರೋಪಿಸಲಾಗಿದೆ.
5/ 7
ಒಂದು ಹಂತದಲ್ಲಿ, ಕ್ಯಾಬಿನ್ ಸಿಬ್ಬಂದಿ ಆರೋಪಿಗೆ ಎಚ್ಚರಿಕೆ ನೀಡಿದರೂ ಆತ ಪುನಾರವರ್ತನೆ ಮಾಡಿದ್ದಾನೆ. ಆಗ ಆತನಿಗೆ ಕೆಂಪು ಕಾರ್ಡ್ ತೋರಿಸಿ ಎಚ್ಚರಿಕೆ ನೀಡಲಾಗಿದೆ.
6/ 7
ಆರೋಪಿ ಕ್ಲಾಸ್ ಎರಿಕ್ ಹೆರಾಲ್ಡ್ ಜೊನಾಸ್ ವೆಸ್ಟ್ಬರ್ಗ್, ವಿಮಾನದ ಕ್ಯಾಬಿನ್ ಸಿಬ್ಬಂದಿ ಊಟ ಕೊಡುವ ವಿಚಾರದಲ್ಲಿ ಕಿರಿಕ್ ಶುರು ಮಾಡಿದ್ದಾನೆ ಎಂದು ವಿಮಾನದ ಸಿಬ್ಬಂದಿ ಆರೋಪ ಮಾಡಿದ್ದಾರೆ.
7/ 7
ಇತ್ತೀಚೆಗೆ ವಿಮಾನದಲ್ಲಿ ಕಾನೂನು ನಿಯಮ ಉಲ್ಲಂಘಿಸುವ ಪ್ರಕರಣಗಳು ಪದೇ ಪದೇ ಪುನರಾವರ್ತನೆ ಆಗುತ್ತಿದ್ದು, ಕಳೆದ ಮೂರು ತಿಂಗಳ ಅವಧಿಯಲ್ಲಿ ಭಾರತದಲ್ಲಿ ಅಶಿಸ್ತಿನ ಕಾರಣಕ್ಕಾಗಿ ದಾಖಲಾದ ಪ್ರಕರಣಗಳ ಸಂಖ್ಯೆ ಒಟ್ಟು ಎಂಟು.
First published:
17
Crime News: ಇಂಡಿಗೋ ವಿಮಾನದಲ್ಲಿ ಕುಡುಕನ ಕಿರಿಕ್! ಇದು 3 ತಿಂಗಳಲ್ಲಿ ಎಂಟನೇ ಅಶಿಸ್ತಿನ ಪ್ರಕರಣ!
ಬ್ಯಾಂಕಾಕ್ನಿಂದ ಮುಂಬೈಗೆ ತೆರಳಿದ್ದ ಇಂಡಿಗೋ ವಿಮಾನದಲ್ಲಿ ಪ್ರಯಾಣಿಕನೊಬ್ಬ ಕುಡಿದ ಮತ್ತಿನಲ್ಲಿ ವಿಮಾನದ ಸಿಬ್ಬಂದಿಯೊಂದಿಗೆ ಅನುಚಿತವಾಗಿ ವರ್ತಿಸಿದ್ದು, ಈ ಬಗ್ಗೆ ಆತನ ವಿರುದ್ಧ ಪ್ರಕರಣ ದಾಖಲಾಗಿದೆ.
Crime News: ಇಂಡಿಗೋ ವಿಮಾನದಲ್ಲಿ ಕುಡುಕನ ಕಿರಿಕ್! ಇದು 3 ತಿಂಗಳಲ್ಲಿ ಎಂಟನೇ ಅಶಿಸ್ತಿನ ಪ್ರಕರಣ!
ಇಂಡಿಗೋ ವಿಮಾನದ ಕ್ಯಾಬಿನ್ ಸಿಬ್ಬಂದಿಗೆ ಕಿರುಕುಳ ನೀಡಿದ ಆರೋಪಿಯನ್ನು 63 ವರ್ಷದ ಕ್ಲಾಸ್ ಎರಿಕ್ ಹೆರಾಲ್ಡ್ ಜೊನಾಸ್ ವೆಸ್ಟ್ಬರ್ಗ್ ಎಂದು ಗುರುತಿಸಲಾಗಿದ್ದು, ಈತ ಸ್ವೀಡಿಷ್ ಪ್ರಜೆ ಎಂದು ತಿಳಿದು ಬಂದಿದೆ.
Crime News: ಇಂಡಿಗೋ ವಿಮಾನದಲ್ಲಿ ಕುಡುಕನ ಕಿರಿಕ್! ಇದು 3 ತಿಂಗಳಲ್ಲಿ ಎಂಟನೇ ಅಶಿಸ್ತಿನ ಪ್ರಕರಣ!
ಆರೋಪಿ ಕ್ಲಾಸ್ ಎರಿಕ್ ಹೆರಾಲ್ಡ್ ಜೊನಾಸ್ ವೆಸ್ಟ್ಬರ್ಗ್, ವಿಮಾನದ ಕ್ಯಾಬಿನ್ ಸಿಬ್ಬಂದಿ ಊಟ ಕೊಡುವ ವಿಚಾರದಲ್ಲಿ ಕಿರಿಕ್ ಶುರು ಮಾಡಿದ್ದಾನೆ ಎಂದು ವಿಮಾನದ ಸಿಬ್ಬಂದಿ ಆರೋಪ ಮಾಡಿದ್ದಾರೆ.
Crime News: ಇಂಡಿಗೋ ವಿಮಾನದಲ್ಲಿ ಕುಡುಕನ ಕಿರಿಕ್! ಇದು 3 ತಿಂಗಳಲ್ಲಿ ಎಂಟನೇ ಅಶಿಸ್ತಿನ ಪ್ರಕರಣ!
ಇತ್ತೀಚೆಗೆ ವಿಮಾನದಲ್ಲಿ ಕಾನೂನು ನಿಯಮ ಉಲ್ಲಂಘಿಸುವ ಪ್ರಕರಣಗಳು ಪದೇ ಪದೇ ಪುನರಾವರ್ತನೆ ಆಗುತ್ತಿದ್ದು, ಕಳೆದ ಮೂರು ತಿಂಗಳ ಅವಧಿಯಲ್ಲಿ ಭಾರತದಲ್ಲಿ ಅಶಿಸ್ತಿನ ಕಾರಣಕ್ಕಾಗಿ ದಾಖಲಾದ ಪ್ರಕರಣಗಳ ಸಂಖ್ಯೆ ಒಟ್ಟು ಎಂಟು.