ಈ ಭಯಾನಕ ಘಟನೆ ಒಡಿಶಾದ ಬರ್ಗರ್ನಲ್ಲಿ ನಡೆದಿದ್ದು, ಎರಡು ಕುಟುಂಬದ ಮಧ್ಯೆ ಕಳೆದ ಕೆಲ ವರ್ಷಗಳಿಂದ ಉಂಟಾಗಿದ್ದ ಜಮೀನು ವಿವಾದವೇ ಈ ಕೊಲೆಗೆ ಕಾರಣ ಎಂದು ಮೇಲ್ನೋಟಕ್ಕೆ ತಿಳಿದು ಬಂದಿದೆ.
2/ 7
ಮೃತ ದುರ್ದೈವಿಗಳನ್ನು ಗುರುದೇವ್ ಬಾಗ್, ಅವರ ಪತ್ನಿ ಸಿಬಗ್ರಿ ಬಾಗ್, ಅವರ ಮಗ ಚೂಡಾಮಣಿ (15) ಮತ್ತು ಮಗಳು ಶ್ರಾವಣಿ (10) ಎಂದು ಗುರುತಿಸಲಾಗಿದೆ.
3/ 7
ಕಳೆದ ಸೋಮವಾರ ತಡರಾತ್ರಿ ಮೃತರ ಮನೆಗೆ ನುಗ್ಗಿದ ಆರೋಪಿಗಳು, ತಮ್ಮ ಸೋದರಳಿಯ, ಸೊಸೆ ಮತ್ತು ಅವರ ಮಗ ಮತ್ತು ಮಗಳಿಗೆ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾರೆ ಎಂದು ಎಂದು ಬರ್ಗರ್ ಎಸ್ಡಿಪಿಒ ಅಮಿತ್ ಕುಮಾರ್ ಪಾಂಡಾ ಹೇಳಿದ್ದಾರೆ.
4/ 7
ಘಟನೆಯಲ್ಲಿ ಚಾಕುವಿನಿಂದ ಇರಿದ ತೀವ್ರತೆಗೆ ನಾಲ್ವರು ಕೂಡ ಸ್ಥಳದಲ್ಲೇ ಸಾವನ್ನಪ್ಪಿದ್ದು, ಮರು ದಿನ ಬೆಳಗ್ಗೆ ಕೊಲೆಗೈದ ಆರೋಪಿಯೇ ಗ್ರಾಮಸ್ಥರ ಮುಂದೆ ಬಾಯ್ಬಿಟ್ಟಾಗ ವಿಷಯ ಬೆಳಕಿಗೆ ಬಂದಿದೆ.
5/ 7
ಘಟನೆ ಸಂಬಂಧ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಶ್ವಾನದಳ ಮತ್ತು ವೈಜ್ಞಾನಿಕ ತಂಡದೊಂದಿಗೆ ಸ್ಥಳಕ್ಕೆ ಆಗಮಿಸಿ ಆರೋಪಿಯನ್ನು ಬಂಧಿಸಿದ್ದಾರೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
6/ 7
ಕೊಲೆ ಆರೋಪಿ ಪಾರ್ಬತಿ ಬ್ಯಾಗ್ನ ಪತ್ನಿ ಹೇಳುವ ಪ್ರಕಾರ, ಎರಡು ಕುಟುಂಬದ ನಡುವೆ ಅನೇಕ ವರ್ಷಗಳಿಂದ ಮನೆ ಮತ್ತು ಜಮೀನು ವಿಚಾರಕ್ಕೆ ಸಂಬಂಧಿಸಿದಂತೆ ವಿವಾದವಿತ್ತು ಎಂದು ಹೇಳಿದ್ದಾರೆ.
7/ 7
ಅಲ್ಲದೇ, ಕಳೆದ ಎರಡು ದಿನಗಳಿಂದ ನನ್ನ ಪತಿ ಚಾಕು ಹಿಡಿದುಕೊಂಡು ಓಡಾಡುತ್ತಿದ್ದು, ಅವರಿಗೆ ಕೊಲೆ ಬೆದರಿಕೆ ಹಾಕಿದ್ದರು. ಈಗ ಸಿಟ್ಟಿನಿಂದ ಕೊಂದು ಹಾಕಿದ್ದಾನೆ ಎಂದು ಆತನ ಪತ್ನಿ ಹೇಳಿದ್ದಾಳೆ.
First published:
17
Crime News: ಬೆಚ್ಚಿ ಬೀಳಿಸುತ್ತೆ ಈ ಭಯಾನಕ ಮರ್ಡರ್! ಒಂದೇ ಕುಟುಂಬದ ನಾಲ್ವರು ರಕ್ತ ಚೆಲ್ಲಿದ್ದಾದರೂ ಯಾಕೆ?
ಈ ಭಯಾನಕ ಘಟನೆ ಒಡಿಶಾದ ಬರ್ಗರ್ನಲ್ಲಿ ನಡೆದಿದ್ದು, ಎರಡು ಕುಟುಂಬದ ಮಧ್ಯೆ ಕಳೆದ ಕೆಲ ವರ್ಷಗಳಿಂದ ಉಂಟಾಗಿದ್ದ ಜಮೀನು ವಿವಾದವೇ ಈ ಕೊಲೆಗೆ ಕಾರಣ ಎಂದು ಮೇಲ್ನೋಟಕ್ಕೆ ತಿಳಿದು ಬಂದಿದೆ.
Crime News: ಬೆಚ್ಚಿ ಬೀಳಿಸುತ್ತೆ ಈ ಭಯಾನಕ ಮರ್ಡರ್! ಒಂದೇ ಕುಟುಂಬದ ನಾಲ್ವರು ರಕ್ತ ಚೆಲ್ಲಿದ್ದಾದರೂ ಯಾಕೆ?
ಕಳೆದ ಸೋಮವಾರ ತಡರಾತ್ರಿ ಮೃತರ ಮನೆಗೆ ನುಗ್ಗಿದ ಆರೋಪಿಗಳು, ತಮ್ಮ ಸೋದರಳಿಯ, ಸೊಸೆ ಮತ್ತು ಅವರ ಮಗ ಮತ್ತು ಮಗಳಿಗೆ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾರೆ ಎಂದು ಎಂದು ಬರ್ಗರ್ ಎಸ್ಡಿಪಿಒ ಅಮಿತ್ ಕುಮಾರ್ ಪಾಂಡಾ ಹೇಳಿದ್ದಾರೆ.
Crime News: ಬೆಚ್ಚಿ ಬೀಳಿಸುತ್ತೆ ಈ ಭಯಾನಕ ಮರ್ಡರ್! ಒಂದೇ ಕುಟುಂಬದ ನಾಲ್ವರು ರಕ್ತ ಚೆಲ್ಲಿದ್ದಾದರೂ ಯಾಕೆ?
ಘಟನೆಯಲ್ಲಿ ಚಾಕುವಿನಿಂದ ಇರಿದ ತೀವ್ರತೆಗೆ ನಾಲ್ವರು ಕೂಡ ಸ್ಥಳದಲ್ಲೇ ಸಾವನ್ನಪ್ಪಿದ್ದು, ಮರು ದಿನ ಬೆಳಗ್ಗೆ ಕೊಲೆಗೈದ ಆರೋಪಿಯೇ ಗ್ರಾಮಸ್ಥರ ಮುಂದೆ ಬಾಯ್ಬಿಟ್ಟಾಗ ವಿಷಯ ಬೆಳಕಿಗೆ ಬಂದಿದೆ.
Crime News: ಬೆಚ್ಚಿ ಬೀಳಿಸುತ್ತೆ ಈ ಭಯಾನಕ ಮರ್ಡರ್! ಒಂದೇ ಕುಟುಂಬದ ನಾಲ್ವರು ರಕ್ತ ಚೆಲ್ಲಿದ್ದಾದರೂ ಯಾಕೆ?
ಅಲ್ಲದೇ, ಕಳೆದ ಎರಡು ದಿನಗಳಿಂದ ನನ್ನ ಪತಿ ಚಾಕು ಹಿಡಿದುಕೊಂಡು ಓಡಾಡುತ್ತಿದ್ದು, ಅವರಿಗೆ ಕೊಲೆ ಬೆದರಿಕೆ ಹಾಕಿದ್ದರು. ಈಗ ಸಿಟ್ಟಿನಿಂದ ಕೊಂದು ಹಾಕಿದ್ದಾನೆ ಎಂದು ಆತನ ಪತ್ನಿ ಹೇಳಿದ್ದಾಳೆ.