ಪ್ರವೇಶ: ಕೆಂಪೇಗೌಡ ವೃತ್ತ, ಬಲ ತಿರುವು, ರಿಂಗ್ ರಸ್ತೆ, ರಾಯಲ್ ಇನ್ ಜಂಕ್ಷನ್, ಎಡ ತಿರುವು, ಕೆಆರ್ ಎಸ್ ರಸ್ತೆ, ವಾಲ್ಮೀಕಿ ರಸ್ತೆ, ವಾಲ್ಮೀಕಿ ಜಂಕ್ಷನ್, ಕಲಾಮಂದಿರ, ಬಲ ತಿರುವು, ಡಾ. ಪದ್ಮಾ ವೃತ್ತ, ಅಗ್ನಿಶಾಮಕ ಠಾಣೆ ಜಂಕ್ಷನ್, ಎಡ ತಿರುವು, ಏಕಲವ್ಯ ವೃತ್ತ, ಬಲ ತಿರುವು, ಕೋರ್ಟ್ ಜಂಕ್ಷನ್, ಎಡ ತಿರುವು, ಆರ್ಟಿಒ ವೃತ್ತ, ಬಲ ತಿರುವು, ಶ್ರೀನಿವಾಸ್ ಸರ್ಕಲ್, ಕಂಸಾಲೆ ಮಹದೇವಯ್ಯ ವೃತ್ತ, ಎಲೆ ತೋಟ ಜಂಕ್ಷನ್, ರಾಜಹಂಸ ಜಂಕ್ಷನ್, ಮಂಟಪ ಜಂಕ್ಷನ್, ಹಾರ್ಡಿಂಜ್ ವೃತ್ತ ಮತ್ತು ಕೆಎಸ್ಆರ್ಟಿಸಿ ಬಸ್ ನಿಲ್ದಾಣ. ಗನ್ ಹೌಸ್ ಸರ್ಕಲ್ ಕಡೆಗೆ ವಾಹನ ಸಂಚಾರವನ್ನು ನಿಷೇಧಿಸಲಾಗಿದೆ. (ಸಾಂದರ್ಭಿಕ ಚಿತ್ರ)
ನಿರ್ಗಮನ: KSRTC ಉಪನಗರ ಬಸ್ ನಿಲ್ದಾಣ, ಹಾರ್ಡಿಂಜ್ ವೃತ್ತ, ಸಾಹುಕಾರ್ ಚೆನ್ನಯ್ಯ ಕುಸ್ತಿ ಅಖಾಡ ಜಂಕ್ಷನ್, ನಂಜನಗೂಡು ರಸ್ತೆ, ರಾಜಹಂಸ ಜಂಕ್ಷನ್, ಎಲೆ ತೋಟ ಜಂಕ್ಷನ್, ಬಲ ತಿರುವು, ಕಂಸಾಲೆ ಮಹದೇವಯ್ಯ ವೃತ್ತ, ಶ್ರೀನಿವಾಸ್ ವೃತ್ತ, RTO ವೃತ್ತ, ಎಡ ತಿರುವು, ಕೋರ್ಟ್ ಜಂಕ್ಷನ್, ಬಲ ತಿರುವು ಏಕಲವ್ಯ ವೃತ್ತ, ಎಡ ತಿರುವು, ಅಗ್ನಿಶಾಮಕ ಠಾಣೆ ವೃತ್ತ, ಬಲ ತಿರುವು, ಡಾ.ಪದ್ಮಾ ವೃತ್ತ, ಕಲಾಮಂದಿರ ಜಂಕ್ಷನ್, ಎಡ ತಿರುವು, ವಾಲ್ಮೀಕಿ ಜಂಕ್ಷನ್, ಸೇಂಟ್ ಜೋಸೆಫ್ ಜಂಕ್ಷನ್, ಬಲ ತಿರುವು, ದೇವಸ್ಥಾನ ರಸ್ತೆ, ವಿ.ವಿ. ಪುರಂ ಪೊಲೀಸ್ ಠಾಣೆ ಜಂಕ್ಷನ್, ಕೆಆರ್ಎಸ್ ರಸ್ತೆ, ರಾಯಲ್ ಇನ್ ಜಂಕ್ಷನ್, ಬಲ ತಿರುವು, ರಿಂಗ್ ರಸ್ತೆ ಮತ್ತು ಕೆಂಪೇಗೌಡ ಜಂಕ್ಷನ್ ಮೂಲಕ ಬಸ್ಗಳು ನಿರ್ಗಮಿಸಲಿವೆ. (ಸಾಂದರ್ಭಿಕ ಚಿತ್ರ)