ಕರ್ನಾಟಕದಲ್ಲಿ ಇನ್ನೇನು ವಿಧಾನಸಭಾ ಚುನಾವಣೆಗೆ ಕೆಲವೇ ಕೆಲವು ದಿನಗಳಿವೆ. ಮೇ 10ರಂದು ನಡೆಯಲಿರುವ ಚುನಾವಣೆಯಂದು ಮತದಾನದ ಪ್ರಮಾಣ ಹೆಚ್ಚಿಸಲು ಹಲವು ಕ್ರಮ ಕೈಗೊಳ್ಳಲಾಗುತ್ತಿದೆ. (ಸಾಂದರ್ಭಿಕ ಚಿತ್ರ)
2/ 7
ಚುನಾವಣೆಯ ದಿನ ಸಾರ್ವಜನಿಕರು ರಜೆಯ ಮೋಜು ಅನುಭವಿಸಲು ಪ್ಲ್ಯಾನ್ ಹಾಕುವ ಮಂದಿ ಸಾಕಷ್ಟಿದ್ದಾರೆ. ಇದನ್ನು ತಪ್ಪಿಸಲು ಹಲವು ಪ್ರವಾಸಿ ಸ್ಥಳಗಳಲ್ಲಿ ವೀಕ್ಷಣೆಗೆ ನಿರ್ಬಂಧ ವಿಧಿಸಲಾಗುತ್ತಿದೆ. (ಸಾಂದರ್ಭಿಕ ಚಿತ್ರ)
3/ 7
ಇದೇ ವೇಳೆ ಮೈಸೂರು ಮತ್ತು ಮಂಡ್ಯ ಜಿಲ್ಲೆಗಳಲ್ಲಿ ಮತದಾನದ ದಿನದಂದು ವಾರದ ಸಂತೆ-ಮಾರುಕಟ್ಟೆಗಳಿಗೆ ಜಿಲ್ಲಾಡಳಿತ ನಿಷೇಧ ವಿಧಿಸಿದೆ. ಇತ್ತ ಜೋಗ ಜಲಪಾತದ ವೀಕ್ಷಣೆಗೆ ಮೇ 10ರಂದು ನಿಷೇಧ ವಿಧಿಸಲಾಗಿದೆ. (ಸಾಂದರ್ಭಿಕ ಚಿತ್ರ)
4/ 7
ಮತದಾನ ಮಾಡಿದ ನಂತರವೇ ಪ್ರವಾಸಿ ಸ್ಥಳಗಳಿಗೆ ಆಗಮಿಸುವಂತೆ ಪ್ರವಾಸಿಗರಿಗೆ ಹೋಟೆಲ್ ಮಾಲೀಕರ ಸಂಘ ಮನವಿ ಮಾಡಿದೆ. (ಸಾಂದರ್ಭಿಕ ಚಿತ್ರ)
5/ 7
ಜೊತೆಗೆ ಮೇ 10ರಂದು ಚುನಾವಣೆಯ ದಿನ ಮೈಸೂರಿನಲ್ಲಿ ಮೇ 10 ರಂದು ಎಲ್ಲಾ ಪ್ರವಾಸಿ ತಾಣಗಳು ತೆರೆದಿರುತ್ತವೆ. ಮೈಸೂರು ಅರಮನೆ ಮತ್ತು ಮೃಗಾಲಯ ಎರಡೂ ತೆರೆದಿರುತ್ತವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. (ಸಾಂದರ್ಭಿಕ ಚಿತ್ರ)
6/ 7
ಆದರೆ ಸದ್ಯದ ಮಟ್ಟಿಗೆ ಬಂಡೀಪುರ ಮತ್ತು ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶಗಳಲ್ಲಿ ಮೇ 10 ರಂದು ಸಫಾರಿ ರದ್ದುಗೊಳಿಸು ಬಗ್ಗೆ ರಾಜ್ಯ ಸರ್ಕಾರದಿಂದ ಯಾವುದೇ ಸೂಚನೆ ನೀಡಲಾಗಿಲ್ಲ. ಹೀಗಾಗಿ ಬಂಡಿಪುರ ಮತ್ತು ನಾಗರಹೊಳೆ ಎರಡೂ ಕಡೆ ಪ್ರವಾಸಿಗರು ಮತದಾನದ ನಂತರ ವೀಕ್ಷಣೆಗೆ ಹೋಗಬಹುದಾಗಿದೆ. (ಸಾಂದರ್ಭಿಕ ಚಿತ್ರ)
7/ 7
ಒಟ್ಟಾರೆ ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಮತದಾನದ ಪ್ರಮಾಣವನ್ನು ಗಣನೀಯವಾಗಿ ಹೆಚ್ಚಿಸಲು ಹಲವು ಪ್ರಯತ್ನ ನಡೆಸಲಾಗುತ್ತಿದೆ. (ಸಾಂದರ್ಭಿಕ ಚಿತ್ರ)
First published:
17
Mysuru News: ಮೈಸೂರು ಹೋಟೆಲ್ ಮಾಲೀಕರ ಸಂಘದಿಂದ ವಿಶೇಷ ಮನವಿ
ಕರ್ನಾಟಕದಲ್ಲಿ ಇನ್ನೇನು ವಿಧಾನಸಭಾ ಚುನಾವಣೆಗೆ ಕೆಲವೇ ಕೆಲವು ದಿನಗಳಿವೆ. ಮೇ 10ರಂದು ನಡೆಯಲಿರುವ ಚುನಾವಣೆಯಂದು ಮತದಾನದ ಪ್ರಮಾಣ ಹೆಚ್ಚಿಸಲು ಹಲವು ಕ್ರಮ ಕೈಗೊಳ್ಳಲಾಗುತ್ತಿದೆ. (ಸಾಂದರ್ಭಿಕ ಚಿತ್ರ)
Mysuru News: ಮೈಸೂರು ಹೋಟೆಲ್ ಮಾಲೀಕರ ಸಂಘದಿಂದ ವಿಶೇಷ ಮನವಿ
ಚುನಾವಣೆಯ ದಿನ ಸಾರ್ವಜನಿಕರು ರಜೆಯ ಮೋಜು ಅನುಭವಿಸಲು ಪ್ಲ್ಯಾನ್ ಹಾಕುವ ಮಂದಿ ಸಾಕಷ್ಟಿದ್ದಾರೆ. ಇದನ್ನು ತಪ್ಪಿಸಲು ಹಲವು ಪ್ರವಾಸಿ ಸ್ಥಳಗಳಲ್ಲಿ ವೀಕ್ಷಣೆಗೆ ನಿರ್ಬಂಧ ವಿಧಿಸಲಾಗುತ್ತಿದೆ. (ಸಾಂದರ್ಭಿಕ ಚಿತ್ರ)
Mysuru News: ಮೈಸೂರು ಹೋಟೆಲ್ ಮಾಲೀಕರ ಸಂಘದಿಂದ ವಿಶೇಷ ಮನವಿ
ಇದೇ ವೇಳೆ ಮೈಸೂರು ಮತ್ತು ಮಂಡ್ಯ ಜಿಲ್ಲೆಗಳಲ್ಲಿ ಮತದಾನದ ದಿನದಂದು ವಾರದ ಸಂತೆ-ಮಾರುಕಟ್ಟೆಗಳಿಗೆ ಜಿಲ್ಲಾಡಳಿತ ನಿಷೇಧ ವಿಧಿಸಿದೆ. ಇತ್ತ ಜೋಗ ಜಲಪಾತದ ವೀಕ್ಷಣೆಗೆ ಮೇ 10ರಂದು ನಿಷೇಧ ವಿಧಿಸಲಾಗಿದೆ. (ಸಾಂದರ್ಭಿಕ ಚಿತ್ರ)
Mysuru News: ಮೈಸೂರು ಹೋಟೆಲ್ ಮಾಲೀಕರ ಸಂಘದಿಂದ ವಿಶೇಷ ಮನವಿ
ಜೊತೆಗೆ ಮೇ 10ರಂದು ಚುನಾವಣೆಯ ದಿನ ಮೈಸೂರಿನಲ್ಲಿ ಮೇ 10 ರಂದು ಎಲ್ಲಾ ಪ್ರವಾಸಿ ತಾಣಗಳು ತೆರೆದಿರುತ್ತವೆ. ಮೈಸೂರು ಅರಮನೆ ಮತ್ತು ಮೃಗಾಲಯ ಎರಡೂ ತೆರೆದಿರುತ್ತವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. (ಸಾಂದರ್ಭಿಕ ಚಿತ್ರ)
Mysuru News: ಮೈಸೂರು ಹೋಟೆಲ್ ಮಾಲೀಕರ ಸಂಘದಿಂದ ವಿಶೇಷ ಮನವಿ
ಆದರೆ ಸದ್ಯದ ಮಟ್ಟಿಗೆ ಬಂಡೀಪುರ ಮತ್ತು ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶಗಳಲ್ಲಿ ಮೇ 10 ರಂದು ಸಫಾರಿ ರದ್ದುಗೊಳಿಸು ಬಗ್ಗೆ ರಾಜ್ಯ ಸರ್ಕಾರದಿಂದ ಯಾವುದೇ ಸೂಚನೆ ನೀಡಲಾಗಿಲ್ಲ. ಹೀಗಾಗಿ ಬಂಡಿಪುರ ಮತ್ತು ನಾಗರಹೊಳೆ ಎರಡೂ ಕಡೆ ಪ್ರವಾಸಿಗರು ಮತದಾನದ ನಂತರ ವೀಕ್ಷಣೆಗೆ ಹೋಗಬಹುದಾಗಿದೆ. (ಸಾಂದರ್ಭಿಕ ಚಿತ್ರ)