Indian Railways: ಶಿರಡಿ ಸಾಯಿಬಾಬಾ ಭಕ್ತರೇ ಗಮನಿಸಿ, ಕರ್ನಾಟಕದಿಂದ ಹೊರಡುವ ಪ್ರಮುಖ ರೈಲು ರದ್ದು

ಕರ್ನಾಟಕದ ಸಾಂಸ್ಕೃತಿಕ ರಾಜಧಾನಿ ಎಂದೇ ಕರೆಯಲ್ಪಡುವ ಮೈಸೂರಿನಿಂದ ಶಿರಡಿಗೆ ಹೊರಡುವ ರೈಲನ್ನು ರದ್ದುಗೊಳಿಸಲಾಗಿದೆ. ಮೈಸೂರು - ಸಾಯಿನಗರ ಶಿರಡಿ ಸಾಪ್ತಾಹಿಕ ಎಕ್ಸ್​ಪ್ರೆಸ್​ ರೈಲನ್ನು ಎರಡು ದಿನಗಳ ಕಾಲ ರದ್ದುಗೊಳಿಸಿರುವುದಾಗಿ ರೈಲ್ವೆ ಇಲಾಖೆ ತಿಳಿಸಿದೆ. 

First published:

  • 17

    Indian Railways: ಶಿರಡಿ ಸಾಯಿಬಾಬಾ ಭಕ್ತರೇ ಗಮನಿಸಿ, ಕರ್ನಾಟಕದಿಂದ ಹೊರಡುವ ಪ್ರಮುಖ ರೈಲು ರದ್ದು

    ಶಿರಡಿ ಸಾಯಿಬಾಬಾ ಸನ್ನಿಧಿಗೆ ಕರ್ನಾಟಕದ ಪ್ರಮುಖ ನಗರದಿಂದ ಪ್ರಯಾಣಿಸುವ ಪ್ರಮುಖ ರೈಲೊಂದನ್ನು ಭಾರತೀಯ ರೈಲ್ವೆ ರದ್ದುಗೊಳಿಸಿದೆ. ಯಾವ ರೈಲುಗಳು ರದ್ದುಗೊಂಡಿವೆ ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ.  (ಸಾಂದರ್ಭಿಕ ಚಿತ್ರ)

    MORE
    GALLERIES

  • 27

    Indian Railways: ಶಿರಡಿ ಸಾಯಿಬಾಬಾ ಭಕ್ತರೇ ಗಮನಿಸಿ, ಕರ್ನಾಟಕದಿಂದ ಹೊರಡುವ ಪ್ರಮುಖ ರೈಲು ರದ್ದು

    ಕರ್ನಾಟಕದ ಸಾಂಸ್ಕೃತಿಕ ರಾಜಧಾನಿ ಎಂದೇ ಕರೆಯಲ್ಪಡುವ ಮೈಸೂರಿನಿಂದ ಶಿರಡಿಗೆ ಹೊರಡುವ ರೈಲನ್ನು ರದ್ದುಗೊಳಿಸಲಾಗಿದೆ. ಮೈಸೂರು - ಸಾಯಿನಗರ ಶಿರಡಿ ಸಾಪ್ತಾಹಿಕ ಎಕ್ಸ್​ಪ್ರೆಸ್​ ರೈಲನ್ನು ಎರಡು ದಿನಗಳ ಕಾಲ ರದ್ದುಗೊಳಿಸಿರುವುದಾಗಿ ರೈಲ್ವೆ ಇಲಾಖೆ ತಿಳಿಸಿದೆ.  (ಸಾಂದರ್ಭಿಕ ಚಿತ್ರ)

    MORE
    GALLERIES

  • 37

    Indian Railways: ಶಿರಡಿ ಸಾಯಿಬಾಬಾ ಭಕ್ತರೇ ಗಮನಿಸಿ, ಕರ್ನಾಟಕದಿಂದ ಹೊರಡುವ ಪ್ರಮುಖ ರೈಲು ರದ್ದು

    ಜೊತೆಗೆ ಮಾರ್ಚ್ 28 ರಂದು ಸಾಯಿನಗರ ಶಿರಡಿ ರೈಲು ನಿಲ್ದಾಣದಿಂದ ಮೈಸೂರಿಗೆ ಹೊರಡುವ ಸಾಪ್ತಾಹಿಕ ಎಕ್ಸ್​ಪ್ರೆಸ್​ ರೈಲನ್ನು ಸಹ ಭಾರತೀಯ ರೈಲ್ವೆ ರದ್ದುಗೊಳಿಸಿದೆ. ವಿವಿಧ ಕಾಮಗಾರಿಗಳು ನಡೆಯಲಿರುವ ಕಾರಣ ಈ ರೈಲು ಸಂಚಾರವನ್ನು ರದ್ದುಗೊಳಿಸಲಾಗಿದೆ.  (ಸಾಂದರ್ಭಿಕ ಚಿತ್ರ)

    MORE
    GALLERIES

  • 47

    Indian Railways: ಶಿರಡಿ ಸಾಯಿಬಾಬಾ ಭಕ್ತರೇ ಗಮನಿಸಿ, ಕರ್ನಾಟಕದಿಂದ ಹೊರಡುವ ಪ್ರಮುಖ ರೈಲು ರದ್ದು

    KRS ಬೆಂಗಳೂರು ನಿಲ್ದಾಣದಿಂದ ಹೊರಡುವ ನವದೆಹಲಿ ಕರ್ನಾಟಕ ಡೈಲಿ ಸೂಪರ್ಫಾಸ್ಟ್ ಎಕ್ಸ್ಪ್ರೆಸ್ ರೈಲಿನ ಮಾರ್ಗದಲ್ಲಿ ಬದಲಾವಣೆ ಮಾಡಲಾಗಿದೆ. ಈ ರೈಲು ಮಾರ್ಚ್ 26 ಮತ್ತು 27 ರಂದು ಪುಣೆ, ಲೋನಾವಾಲ, ವಡೋದರಾ ಜಂಕ್ಷನ್, ರತ್ಲಾಮ್ ಜಂಕ್ಷನ್, ಸಂತ ಹಿರ್ದರಾಮ್ ರೈಲು ನಿಲ್ದಾಣಗಳ ಮೂಲಕ ಸಂಚರಿಸಲಿದೆ.  (ಸಾಂದರ್ಭಿಕ ಚಿತ್ರ)

    MORE
    GALLERIES

  • 57

    Indian Railways: ಶಿರಡಿ ಸಾಯಿಬಾಬಾ ಭಕ್ತರೇ ಗಮನಿಸಿ, ಕರ್ನಾಟಕದಿಂದ ಹೊರಡುವ ಪ್ರಮುಖ ರೈಲು ರದ್ದು

    ಇದರ ಜೊತೆಗೆ ಎಸ್ಎಸ್ಎಸ್ ಹುಬ್ಬಳ್ಳಿ-ತಂಜಾವೂರು ನಡುವೆ ರೈಲು ಸಂಖ್ಯೆ 07325 ಮತ್ತು ರೈಲು ಸಂಖ್ಯೆ 07326 ಸಂಚಾರ ನಡೆಸಲಿದೆ. ಈ ಎರಡೂ ನಗರಗಳ ನಡುವೆ ಪ್ರಯಾಣಿಸುವ ಪ್ರಯಾಣಿಕರು ಈ ರೈಲುಗಳ ಸೇವೆ ಪಡೆಯಬಹುದಾಗಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 67

    Indian Railways: ಶಿರಡಿ ಸಾಯಿಬಾಬಾ ಭಕ್ತರೇ ಗಮನಿಸಿ, ಕರ್ನಾಟಕದಿಂದ ಹೊರಡುವ ಪ್ರಮುಖ ರೈಲು ರದ್ದು

    ಮಾರ್ಚ್ 20, ಏಪ್ರಿಲ್ 3, 10, 17 ಮತ್ತು 24ರಂದು ಹುಬ್ಬಳ್ಳಿ-ತಂಜಾವೂರು ವಿಶೇಷ ಎಕ್ಸ್​ಪ್ರೆಸ್ ರೈಲು ಸೇವೆ ಒದಗಿಸಲಿದೆ. ಜೊತೆಗೆ ಮಾರ್ಚ್ 21, ಏಪ್ರಿಲ್ 4, 11, 18 ಮತ್ತು 25ರಂದು ತಂಜಾವೂರು ಹುಬ್ಬಳ್ಳಿ ವಿಶೇಷ ಎಕ್ಸ್​ಪ್ರೆಸ್ ರೈಲು ಪ್ರಯಾಣ ಬೆಳೆಸಲಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 77

    Indian Railways: ಶಿರಡಿ ಸಾಯಿಬಾಬಾ ಭಕ್ತರೇ ಗಮನಿಸಿ, ಕರ್ನಾಟಕದಿಂದ ಹೊರಡುವ ಪ್ರಮುಖ ರೈಲು ರದ್ದು

    ಹುಬ್ಬಳ್ಳಿಯಿಂದ ತಂಜಾವೂರಿಗೆ ಹೊರಡುವ ರೈಲು ರಾತ್ರಿ 8.25 ಕ್ಕೆ ಹುಬ್ಬಳ್ಳಿಯಿಂದ ಹೊರಡಲಿದೆ. ಹಾವೇರಿ ರಾಣಿಬೆನ್ನೂರು, ಹರಿಹರ, ದಾವಣಗೆರೆ, ಬೀರೂರು, ಅರಸೀಕೆರೆ, ತುಮಕೂರು, ಚಿಕ್ಕಬಣಾವರ, ಸರ್. ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು, ಕೆ. ಆರ್. ಪುರ, ಬಂಗಾರಪೇಟೆ, ಸೇಲಂ ,ಕರೂರ್ ಜಂಕ್ಷನ್, ತಿರುಚ್ಚಿರಾಪಲ್ಲಿ ಪೊರ್ಟ್, ತಿರುಚ್ಚಿರಾಪಲ್ಲಿ ಜಂ. ಮತ್ತು ಬೂದಲೂರ ಮಾರ್ಗದ ಮೂಲಕ ಪ್ರಯಾಣಿಸಲಿದೆ. ಮಾರನೇ ದಿನ ಮಧ್ಯಾಹ್ನ 2:15 ಗಂಟೆಗೆ ತಂಜಾವೂರು ಜಂಕ್ಷನ್ ತಲುಪಲಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES