Mangaluru News: ಕರಾವಳಿಯಲ್ಲಿ ಮತ್ತೆ ಮುಂದುವರಿದ ಬಿಸಿಲಿನ ಆರ್ಭಟ

ಈ ಬಾರಿ ಮಾನ್ಸೂನ್ ಪೂರ್ವ ಮಳೆ ಕೊರತೆಯಾಗಿದ್ದು ಬೇಸಿಗೆ ತಾಪಮಾನ ಹೆಚ್ಚಾಗಲು ಕಾರಣವಾಗಿದೆ. ಜೊತೆಗೆ ಕುಡಿಯುವ ನೀರಿನ ಹಾಹಾಕಾರಕ್ಕೂ ಕಾರಣವಾಗಿದೆ.

First published:

  • 17

    Mangaluru News: ಕರಾವಳಿಯಲ್ಲಿ ಮತ್ತೆ ಮುಂದುವರಿದ ಬಿಸಿಲಿನ ಆರ್ಭಟ

    ಮೇ 14ರಂದು ದಿನವಿಡೀ ಮಳೆಯಾಗದ ಪರಿಣಾಮ ಕರಾವಳಿಯಲ್ಲಿ ಮತ್ತೆ ತಾಪಮಾನ ಏರಿಕೆ ಆಗಿದೆ. ಕರಾವಳಿಯಾದ್ಯಂತ ಬಿಸಿಲ ಧಗೆ ಹೆಚ್ಚಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 27

    Mangaluru News: ಕರಾವಳಿಯಲ್ಲಿ ಮತ್ತೆ ಮುಂದುವರಿದ ಬಿಸಿಲಿನ ಆರ್ಭಟ

    ಶನಿವಾರ 30.8 ಡಿಗ್ರಿ ಸೆಲ್ಸಿಯಸ್​ಗೆ ಇಳಿದಿದ್ದ ತಾಪಮಾನ, ಭಾನುವಾರ ಏರಿಕೆ ಕಂಡಿದ್ದರಿಂದ ಬಸವಳಿಯುವಂತೆ ಮಾಡಿತು. ಭಾನುವಾರ ತಾಪಮಾನ ತೀವ್ರಗತಿಯಲ್ಲಿ ಏರಿಕೆ ಆಗಿ 35 ಡಿಗ್ರಿ ಸೆಲ್ಸಿಯಸ್​ವರೆಗೆ ದಾಖಲಾಗಿದೆ ಎಂದು ವರದಿಯಾಗಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 37

    Mangaluru News: ಕರಾವಳಿಯಲ್ಲಿ ಮತ್ತೆ ಮುಂದುವರಿದ ಬಿಸಿಲಿನ ಆರ್ಭಟ

    ಸದ್ಯದ ಪರಿಸ್ಥಿತಿಯಲ್ಲಿ ಭಾರೀ ಮಳೆ ನಿರೀಕ್ಷೆ ಇಲ್ಲವಾದರೂ, ಸೋಮವಾರ ಮತ್ತು ಮಂಗಳವಾರ ದಕ್ಷಿಣ ಕನ್ನಡ ಜಿಲ್ಲೆಯ ಹಲವೆಡೆ ತುಂತುರು ಮಳೆಯನ್ನು ನಿರೀಕ್ಷಿಸಲಾಗಿದೆ ಎಂದು ಕರ್ನಾಟಕ ಪ್ರಾಕೃತಿಕ ವಿಕೋಪ ನಿರ್ವಹಣಾ ಕೇಂದ್ರವು ತಿಳಿಸಿದೆ. ಜೂನ್ ಮೊದಲ ವಾರದಲ್ಲಿ ಮಾನ್ಸೂನ್ ಋತು ನಿರೀಕ್ಷಿಸಲಾಗಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 47

    Mangaluru News: ಕರಾವಳಿಯಲ್ಲಿ ಮತ್ತೆ ಮುಂದುವರಿದ ಬಿಸಿಲಿನ ಆರ್ಭಟ

    ಈ ಬಾರಿ ಮಾನ್ಸೂನ್ ಪೂರ್ವ ಮಳೆ ಕೊರತೆಯಾಗಿದ್ದು ಬೇಸಿಗೆ ತಾಪಮಾನ ಹೆಚ್ಚಾಗಲು ಕಾರಣವಾಗಿದೆ. ಜೊತೆಗೆ ಕುಡಿಯುವ ನೀರಿನ ಹಾಹಾಕಾರಕ್ಕೂ ಕಾರಣವಾಗಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 57

    Mangaluru News: ಕರಾವಳಿಯಲ್ಲಿ ಮತ್ತೆ ಮುಂದುವರಿದ ಬಿಸಿಲಿನ ಆರ್ಭಟ

    ಈ ನಡುವೆ ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ನೀರಿನ ಮೂಲ ತುಂಬೆ ಡ್ಯಾಂನಲ್ಲಿ ಮತ್ತಷ್ಟು ನೀರಿನ ಪ್ರಮಾಣ ಕಡಿಮೆಯಾಗಿದೆ. ಕಳೆದ ಬುಧವಾರಕ್ಕೆ ಡ್ಯಾಂನಲ್ಲಿ ನೀರಿನ ಪ್ರಮಾಣ 3.83 ಮೀಟರ್‌ ಗೆ ತಲುಪಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 67

    Mangaluru News: ಕರಾವಳಿಯಲ್ಲಿ ಮತ್ತೆ ಮುಂದುವರಿದ ಬಿಸಿಲಿನ ಆರ್ಭಟ

    ಅದಕ್ಕೂ ಮುನ್ನ ಸೋಮವಾರದಂದು ನೀರಿನ ಪ್ರಮಾಣ  4.03 ಮೀಟರ್​ಗೆ ತಲುಪಿತ್ತು. ಎರಡು ದಿನಗಳ ಮಳೆಯಿಂದ ಕೊಂಚ ನೀರಿನ ಹರಿವು ಶುರುವಾಗಿದ್ರೂ ಅದ್ಯಾವುದೂ ತುಂಬೆ ಡ್ಯಾಂನ ನೀರಿನ ಪ್ರಮಾನದಲ್ಲಿ ಭಾರೀ ಏರಿಕೆಗೆ ಕಾರಣವಾಗಿಲ್ಲ ಅನ್ನೋದು ಗಮನಾರ್ಹ. (ಸಾಂದರ್ಭಿಕ ಚಿತ್ರ)

    MORE
    GALLERIES

  • 77

    Mangaluru News: ಕರಾವಳಿಯಲ್ಲಿ ಮತ್ತೆ ಮುಂದುವರಿದ ಬಿಸಿಲಿನ ಆರ್ಭಟ

    ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಮಂಗಳೂರು ನಗರ ದಕ್ಷಿಣ ಹಾಗೂ ಮಂಗಳೂರು ಉತ್ತರ (ಸುರತ್ಕಲ್)‌ ವ್ಯಾಪ್ತಿಗಳಿಗೆ ಕುಡಿಯುವ ನೀರಿನ ಪೂರೈಕೆಯಲ್ಲಿ ಈಗಾಗಲೇ ರೇಷನಿಂಗ್‌ (Mangaluru Water Rationing) ಪದ್ದತಿ ಅಳವಡಿಸಿಕೊಳ್ಳಲಾಗಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES