KRS Dam Water Level: ರಾಜ್ಯದ ಪ್ರಮುಖ ಜಲಾಶಯದಲ್ಲಿ 100 ಅಡಿಗೆ ಇಳಿದ ನೀರಿನ ಮಟ್ಟ

Karnataka Rains: ಅಂದಹಾಗೆ ಬರೋಬ್ಬರಿ 4 ವರ್ಷದ ನಂತರ ಕೆಆರ್​ಎಸ್ ಡ್ಯಾಂನಲ್ಲಿ ನೀರಿನ ಮಟ್ಟ 100 ಅಡಿ ಕುಸಿತ ಕಂಡಿದೆ. ಮಂಡ್ಯದ ಶ್ರೀರಂಗಪಟ್ಟಣ ತಾಲೂಕಿನಲ್ಲಿರುವ 124.80 ಅಡಿ ಗರಿಷ್ಠ ಮಟ್ಟದ ಹೊಂದಿರುವ ಕೆಆರ್​ಎಸ್ ಅಣೆಕಟ್ಟಿನಲ್ಲಿ ನೀರಿನ ಮಟ್ಟ ಬರೋಬ್ಬರಿ 100 ಅಡಿಗೆ ಇಳಿಕೆಯಾಗಿದೆ. 

First published:

  • 17

    KRS Dam Water Level: ರಾಜ್ಯದ ಪ್ರಮುಖ ಜಲಾಶಯದಲ್ಲಿ 100 ಅಡಿಗೆ ಇಳಿದ ನೀರಿನ ಮಟ್ಟ

    ಮಂಡ್ಯ: ಕರ್ನಾಟಕದ ಪ್ರಮುಖ ಜಲಾಶಯದಲ್ಲಿ ನೀರಿನ ಮಟ್ಟ ಕುಸಿತವಾಗಿದೆ. ಮಳೆಗಾಲ ಆರಂಭಕ್ಕೂ ಮುನ್ನವೇ ನೀರಿನ ಮಟ್ಟ ಕುಸಿತ ಕಂಡಿರುವುದು ಕೊಂಚ ಆತಂಕಕ್ಕೆ ಕಾರಣವಾಗಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 27

    KRS Dam Water Level: ರಾಜ್ಯದ ಪ್ರಮುಖ ಜಲಾಶಯದಲ್ಲಿ 100 ಅಡಿಗೆ ಇಳಿದ ನೀರಿನ ಮಟ್ಟ

    ಮಂಡ್ಯದ ಶ್ರೀರಂಗಪಟ್ಟಣ ತಾಲೂಕಿನಲ್ಲಿರುವ 124.80 ಅಡಿ ಗರಿಷ್ಠ ಮಟ್ಟದ ಹೊಂದಿರುವ ಕೆಆರ್​ಎಸ್ ಅಣೆಕಟ್ಟಿನಲ್ಲಿ ನೀರಿನ ಮಟ್ಟ ಬರೋಬ್ಬರಿ 100 ಅಡಿಗೆ ಇಳಿಕೆಯಾಗಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 37

    KRS Dam Water Level: ರಾಜ್ಯದ ಪ್ರಮುಖ ಜಲಾಶಯದಲ್ಲಿ 100 ಅಡಿಗೆ ಇಳಿದ ನೀರಿನ ಮಟ್ಟ

    ಅಂದಹಾಗೆ ಬರೋಬ್ಬರಿ 4 ವರ್ಷದ ನಂತರ ಕೆಆರ್​ಎಸ್ ಡ್ಯಾಂನಲ್ಲಿ ನೀರಿನ ಮಟ್ಟ 100 ಅಡಿ ಕುಸಿತ ಕಂಡಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 47

    KRS Dam Water Level: ರಾಜ್ಯದ ಪ್ರಮುಖ ಜಲಾಶಯದಲ್ಲಿ 100 ಅಡಿಗೆ ಇಳಿದ ನೀರಿನ ಮಟ್ಟ

    ಆದರೆ ಸದ್ಯ KRS ಆಣೆಕಟ್ಟಿನಲ್ಲಿ ನೀರಿನ ಅಡಿ ಕಡಿಮೆಯಾದರೂ ಸಹ ನೀರಿನ ಸಮಸ್ಯೆ ಉಂಟಾಗುವ ಸಾಧ್ಯತೆಯಿಲ್ಲ ಎಂದು ವರದಿಯಾಗಿದೆ. ಆದರೆ ನಿರೀಕ್ಷೆಯಂತೆ ಮುಂಗಾರು ಮಳೆ ಬೇಗನೆ ಆರಂಭವಾಗಿದ್ದರೆ ಮಾತ್ರ ಕುಡಿಯುವ ನೀರಿಗೆ ತತ್ವಾರ ಉಂಟಾಗುವ ಲಕ್ಷಣವಿದೆ ಎಂದು ಹೇಳಲಾಗಿದೆ.(ಸಾಂದರ್ಭಿಕ ಚಿತ್ರ)

    MORE
    GALLERIES

  • 57

    KRS Dam Water Level: ರಾಜ್ಯದ ಪ್ರಮುಖ ಜಲಾಶಯದಲ್ಲಿ 100 ಅಡಿಗೆ ಇಳಿದ ನೀರಿನ ಮಟ್ಟ

    ಕನ್ನಡನಾಡಿನ ಜೀವನದಿ ಎಂದೇ ಪ್ರಸಿದ್ಧವಾದ ಕಾವೇರಿ ನದಿಗೆ ಮಂಡ್ಯ ಜಿಲ್ಲೆಯ ಕನ್ನಂಬಾಡಿ ಬಳಿ ಕೃಷ್ಣರಾಜಸಾಗರ ಅಣೆಕಟ್ಟನ್ನು ನಿರ್ಮಿಸಲಾಗಿದೆ. ಹೇಮಾವತಿ, ಲಕ್ಷ್ಮಣತೀರ್ಥ ನದಿಗಳ ಸಂಗಮ ಬಿಂದುವಿನಿಂದ ಕೆಳಗೆ ಕಾವೇರಿ ನದಿಗೆ ಅಡ್ಡಲಾಗಿ ಕಟ್ಟಿರುವ ಈ ಜಲಾಶಯವಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 67

    KRS Dam Water Level: ರಾಜ್ಯದ ಪ್ರಮುಖ ಜಲಾಶಯದಲ್ಲಿ 100 ಅಡಿಗೆ ಇಳಿದ ನೀರಿನ ಮಟ್ಟ

    [caption id="attachment_1014748" align="alignnone" width="800"] ಕನ್ನಡನಾಡಿನ ಜೀವನದಿ ಎಂದೇ ಪ್ರಸಿದ್ಧವಾದ ಕಾವೇರಿ ನದಿಗೆ ಮಂಡ್ಯ ಜಿಲ್ಲೆಯ ಕನ್ನಂಬಾಡಿ ಬಳಿ ಕೃಷ್ಣರಾಜಸಾಗರ ಅಣೆಕಟ್ಟನ್ನು ನಿರ್ಮಿಸಲಾಗಿದೆ. ಹೇಮಾವತಿ, ಲಕ್ಷ್ಮಣತೀರ್ಥ ನದಿಗಳ ಸಂಗಮ ಬಿಂದುವಿನಿಂದ ಕೆಳಗೆ ಕಾವೇರಿ ನದಿಗೆ ಅಡ್ಡಲಾಗಿ ಕಟ್ಟಿರುವ ಈ ಜಲಾಶಯವಿದೆ.ಕೆಆರ್‌ಎಸ್‌ ಅಣೆಕಟ್ಟು 8600 ಅಡಿ ಉದ್ದವಿದ್ದು 130 ಅಡಿ ಎತ್ತರವಿದೆ. 4,83,350 ಲಕ್ಷ ಘನ ಅಡಿಗಳ ನೀರು ಸಂಗ್ರಹ ಸಾಮರ್ಥ್ಯವಿರುವ ಈ ಅಣೆಕಟ್ಟಿಗೆ ಧಕ್ಕೆಯಾದರೆ ಅದರಿಂದ ಉಂಟಾಗುವ ಅಪಾಯ ಕಲ್ಪಿಸಿಕೊಳ್ಳುವುದೂ ಅಸಾಧ್ಯ. (ಸಾಂದರ್ಭಿಕ ಚಿತ್ರ)

    [/caption]

    MORE
    GALLERIES

  • 77

    KRS Dam Water Level: ರಾಜ್ಯದ ಪ್ರಮುಖ ಜಲಾಶಯದಲ್ಲಿ 100 ಅಡಿಗೆ ಇಳಿದ ನೀರಿನ ಮಟ್ಟ

    ಮಂಡ್ಯ ಸಂಸದೆ ಸುಮಲತಾ 2021ರ ಮೇನಲ್ಲಿ ಕೆಆರ್‌ಎಸ್‌ ಜಲಾಶಯದಲ್ಲಿ ಬಿರುಕು ಕಾಣಿಸಿಕೊಂಡಿದೆ. ಇದಕ್ಕೆ ಅಕ್ರಮವಾಗಿ ನಡೆಯುತ್ತಿರುವ ಗಣಿಗಾರಿಕೆಯೇ ಕಾರಣ ಅಂತ ಆರೋಪಿಸಿ ಸರ್ಕಾರಕ್ಕೆ ಪತ್ರ ಬರೆದಿದ್ದರು. (ಸಾಂದರ್ಭಿಕ ಚಿತ್ರ)

    MORE
    GALLERIES