Ayurveda: ಆಯುರ್ವೇದದಲ್ಲಿ ಹೇಳಿರುವ ಈ ಆಹಾರ ನಿಯಮಿತವಾಗಿ ಬಳಸಿ, ರೋಗ ನಿಮ್ಮ ಹತ್ತಿರವೂ ಸುಳಿಯಲ್ಲ!

ಆಯುರ್ವೇದ ಅತ್ಯಂತ ಪ್ರಾಚೀನ ಔಷಧೀಯ ಪದ್ಧತಿ ಆಗಿದೆ. ಇದರಲ್ಲಿ ಗಿಡಮೂಲಿಕೆಗಳಿಗೆ ವಿಶೇಷ ಪ್ರಾಧಾನ್ಯತೆ ಇದೆ. ದೇಶದಲ್ಲಿ ಹಲವು ಮಸಾಲೆ ಪದಾರ್ಥಗಳು ಮತ್ತು ಗಿಡಮೂಲಿಕೆಗಳಿವೆ. ಇವುಗಳು ಸಂಪೂರ್ಣ ದೇಹದ ಆರೋಗ್ಯ ವೃದ್ಧಿಸಲು ಮತ್ತು ಕಾಯಿಲೆಗಳ ಅಪಾಯ ತಡೆಗೆ ಸಾಕಷ್ಟು ಪ್ರಯೋಜನಕಾರಿ ಆಗಿವೆ. ಕೆಲವು ಕಾಯಿಲೆಗಳ ನಿವಾರಣೆಗೆ ಇವುಗಳನ್ನು ಮನೆಮದ್ದಾಗಿ ಬಳಕೆ ಮಾಡಲಾಗುತ್ತದೆ. ಅವುಗಳ ಬಗ್ಗೆ ತಿಳಿಯೋಣ...

First published:

  • 18

    Ayurveda: ಆಯುರ್ವೇದದಲ್ಲಿ ಹೇಳಿರುವ ಈ ಆಹಾರ ನಿಯಮಿತವಾಗಿ ಬಳಸಿ, ರೋಗ ನಿಮ್ಮ ಹತ್ತಿರವೂ ಸುಳಿಯಲ್ಲ!

    ನಿಮ್ಮ ದೇಹದ ಸಾಮಾನ್ಯ ಹಾಗೂ ದೊಡ್ಡ ಕಾಯಿಲೆ ನಿವಾರಣೆಗೆ ಈ ಗಿಡಮೂಲಿಕೆಗಳು ಸಹಕಾರಿ. ಕೂದಲು, ಚರ್ಮ, ಕೆಮ್ಮು ಮತ್ತು ನೆಗಡಿ ನಿವಾರಿಸುತ್ತವೆ ಅಡುಗೆ ಮನೆಯ ಪದಾರ್ಥಗಳು. ಉಪಹಾರದಲ್ಲಿ ಈ ಪದಾರ್ಥಗಳ ಸೇವನೆಯು ಜೀರ್ಣಕ್ರಿಯೆ ಸುಧಾರಿಸುತ್ತದೆ. ಚರ್ಮಕ್ಕೆ ನೈಸರ್ಗಿಕ ಹೊಳಪು ನೀಡುತ್ತದೆ.

    MORE
    GALLERIES

  • 28

    Ayurveda: ಆಯುರ್ವೇದದಲ್ಲಿ ಹೇಳಿರುವ ಈ ಆಹಾರ ನಿಯಮಿತವಾಗಿ ಬಳಸಿ, ರೋಗ ನಿಮ್ಮ ಹತ್ತಿರವೂ ಸುಳಿಯಲ್ಲ!

    ಅಡುಗೆ ಮನೆಯಲ್ಲಿ ಸಿಗುವ ತುಳಸಿ, ಬೆಳ್ಳುಳ್ಳಿ, ಪುದಿನಾ, ಅರಿಶಿನ ಸೇರಿ ಹಲವು ಮೂಲಿಕೆಗಳ ಆರೋಗ್ಯ ಪ್ರಯೋಜನಗಳು ಸಾಕಷ್ಟು. ಜೀರ್ಣಾಂಗ ವ್ಯವಸ್ಥೆ ಚೆನ್ನಾಗಿರುತ್ತದೆ. ದೇಹದ ಕಾರ್ಯ ಚಟುವಟಿಕೆ ಚೆನ್ನಾಗಿರುತ್ತದೆ. ರಕ್ತ ಪರಿಚಲನೆ, ಉಸಿರಾಟದ ವ್ಯವಸ್ಥೆ, ನರಮಂಡಲ ಹಾಗೂ ಮಿಯಕ್ಸ್ ಮೆಂಬರೇನ್ ಚೆನ್ನಾಗಿರುತ್ತದೆ.

    MORE
    GALLERIES

  • 38

    Ayurveda: ಆಯುರ್ವೇದದಲ್ಲಿ ಹೇಳಿರುವ ಈ ಆಹಾರ ನಿಯಮಿತವಾಗಿ ಬಳಸಿ, ರೋಗ ನಿಮ್ಮ ಹತ್ತಿರವೂ ಸುಳಿಯಲ್ಲ!

    ತುಳಸಿಯನ್ನು ಅತ್ಯಂತ ಪವಿತ್ರವೆಂದು ನಂಬಲಾಗಿದೆ. ತುಳಸಿ ರಸ ಸೇವನೆ, ನೆಗಡಿ, ಕೆಮ್ಮು, ಜ್ವರ, ಕಫದ ಸಮಸ್ಯೆ ತೆಗೆದು ಹಾಕುತ್ತದೆ. ಚರ್ಮದ ಆರೋಗ್ಯ ಸುಧಾರಿಸುತ್ತದೆ. ರಕ್ತವನ್ನು ಶುದ್ಧೀಕರಿಸುತ್ತದೆ. ತುಳಸಿ ನಂಜುನಿರೋಧಕ, ಉರಿಯೂತ ನಿವಾರಕ, ಜೀರ್ಣಕಾರಿ ಮತ್ತು ಬ್ಯಾಕ್ಟೀರಿಯಾ ವಿರೋಧಿ ಗುಣ ಹೊಂದಿದೆ.

    MORE
    GALLERIES

  • 48

    Ayurveda: ಆಯುರ್ವೇದದಲ್ಲಿ ಹೇಳಿರುವ ಈ ಆಹಾರ ನಿಯಮಿತವಾಗಿ ಬಳಸಿ, ರೋಗ ನಿಮ್ಮ ಹತ್ತಿರವೂ ಸುಳಿಯಲ್ಲ!

    ಅರಿಶಿನವು ಸಾಕಷ್ಟು ಉತ್ತಮ ಪೋಷಕಾಂಶಗಳಿಂದ ಸಮೃದ್ಧವಾಗಿದೆ. ಅರಿಶಿನದ ಸೇವನೆಯು ಹಲವು ಕಾಯಿಲೆಗಳ ನಿವಾರಣೆಗೆ ಸಹಕಾರಿ. ಇದು ಚರ್ಮದ ಆರೋಗ್ಯಕ್ಕೆ ಸಹಕಾರಿ. ಚರ್ಮದ ಗಾಯ ಗುಣಪಡಿಸುವ ಮತ್ತು ಶುದ್ಧೀಕರಿಸುವ ಜೊತೆಗೆ ಅಂಗಾಂಶ ಬಲಪಡಿಸುತ್ತದೆ.

    MORE
    GALLERIES

  • 58

    Ayurveda: ಆಯುರ್ವೇದದಲ್ಲಿ ಹೇಳಿರುವ ಈ ಆಹಾರ ನಿಯಮಿತವಾಗಿ ಬಳಸಿ, ರೋಗ ನಿಮ್ಮ ಹತ್ತಿರವೂ ಸುಳಿಯಲ್ಲ!

    ಕೊತ್ತಂಬರಿ ಸೊಪ್ಪು ಸೇವನೆಯು ಸಾಕಷ್ಟು ಪ್ರಯೋಜನ ನೀಡುತ್ತದೆ. ಕೊತ್ತಂಬರಿ ಸೊಪ್ಪು ಹಲವು ಪೋಷಕಾಂಶಗಳಿಂದ ಕೂಡಿದೆ. ಇದು ವಾಯು, ಕರುಳಿನ ಸೆಳೆತ, ಹೊಟ್ಟೆ ಉಬ್ಬುವುದು ಮತ್ತು ಅನಿಲ ಸಮಸ್ಯೆಯಿಂದ ಪರಿಹಾರ ನೀಡುತ್ತದೆ. ಇದು ಉತ್ತಮ ಪದಾರ್ಥವಾಗಿದ್ದು, ದೇಹಕ್ಕೆ ಅತ್ಯಗತ್ಯವಾಗಿ ಬೇಕು.

    MORE
    GALLERIES

  • 68

    Ayurveda: ಆಯುರ್ವೇದದಲ್ಲಿ ಹೇಳಿರುವ ಈ ಆಹಾರ ನಿಯಮಿತವಾಗಿ ಬಳಸಿ, ರೋಗ ನಿಮ್ಮ ಹತ್ತಿರವೂ ಸುಳಿಯಲ್ಲ!

    ಅಶ್ವಗಂಧ ಸೇವನೆ ಆರೋಗ್ಯಕ್ಕೆ ಉತ್ತಮ. ಈ ಅಡಾಪ್ಟೋಜೆನಿಕ್ ಮೂಲಿಕೆಯು ದೇಹದಲ್ಲಿ ಸಮತೋಲನ ತರುತ್ತದೆ. ಮತ್ತು ಒತ್ತಡದ ಪರಿಣಾಮ ಕಡಿಮೆ ಮಾಡುತ್ತದೆ. ದೇಹದ ಕಾರ್ಯ ನಿರ್ವಹಣೆ ಬಲಪಡಿಸುತ್ತದೆ. ಅಶ್ವಗಂಧವು ನರಮಂಡಲ ವಿಶ್ರಾಂತಿ ಮಾಡಲು ಸಹಾಯ ಮಾಡುತ್ತದೆ.

    MORE
    GALLERIES

  • 78

    Ayurveda: ಆಯುರ್ವೇದದಲ್ಲಿ ಹೇಳಿರುವ ಈ ಆಹಾರ ನಿಯಮಿತವಾಗಿ ಬಳಸಿ, ರೋಗ ನಿಮ್ಮ ಹತ್ತಿರವೂ ಸುಳಿಯಲ್ಲ!

    ಬೆಳ್ಳುಳ್ಳಿ ಸೇವನೆ ಮಾಡಿ. ಇದು ಬೊಜ್ಜು, ಕೆಟ್ಟ ಕೊಲೆಸ್ಟ್ರಾಲ್ ಸಮಸ್ಯೆ ಮತ್ತು ಕ್ಕೆ ಸಹಕಾರಿ. ಇದು ಆಂಟಿವೈರಲ್, ಆಂಟಿಬ್ಯಾಕ್ಟೀರಿಯಲ್, ಆಂಟಿಫಂಗಲ್ ಮತ್ತು ಉರಿಯೂತದ ಅಂಶ ಹೊಂದಿದೆ. ಮಾಂಸ, ಮೀನು, ಸಲಾಡ್ ಡ್ರೆಸ್ಸಿಂಗ್, ಪಾಸ್ಟಾ ಸಾಸ್, ಚೀಸ್ ಮತ್ತು ತರಕಾರಿ ಜೊತೆ ಬಳಸುತ್ತಾರೆ. ರಕ್ತ ಪರಿಚಲನೆ ಉತ್ತೇಜಿಸುತ್ತದೆ. ಉಸಿರಾಟದ ಪ್ರದೇಶ ಚೆನ್ನಾಗಿಡುತ್ತದೆ.

    MORE
    GALLERIES

  • 88

    Ayurveda: ಆಯುರ್ವೇದದಲ್ಲಿ ಹೇಳಿರುವ ಈ ಆಹಾರ ನಿಯಮಿತವಾಗಿ ಬಳಸಿ, ರೋಗ ನಿಮ್ಮ ಹತ್ತಿರವೂ ಸುಳಿಯಲ್ಲ!

    ಪುದಿನಾ ಸೇವನೆಯು ನಿಮ್ಮ ಜಠರಗರುಳಿನ ಅಸ್ವಸ್ಥತೆ ದೂರ ಮಾಡಲು ಸಹಕಾರಿ. ವಾಕರಿಕೆ ಮತ್ತು ಆಂಟಿಸ್ಪಾಸ್ಮೊಡಿಕ್ ಗಳ ಅಪಾಯದಿಮದ ಕರುಳನ್ನು ರಕ್ಷಿಸುತ್ತದೆ. ಇದು ತಂಪಾದ ಮತ್ತು ರಿಫ್ರೆಶ್ ರುಚಿ ನೀಡುತ್ತದೆ.

    MORE
    GALLERIES