Ugadi: ಕೇವಲ ಸಂಪ್ರದಾಯಕ್ಕಷ್ಟೇ ಯುಗಾದಿಯಲ್ಲಿ ಬೇವು, ಬೆಲ್ಲ ತಿನ್ನೋದಲ್ಲ; ಇದರ ಹಿಂದಿದೆ ಕುತೂಹಲಕಾರಿ ಸಂಗತಿ!
ಯುಗಾದಿ ಹಬ್ಬದ ಸಂಕೇತವೇ ಬೇವು – ಬೆಲ್ಲ. ಸಂತೋಷ ಮತ್ತು ದುಃಖವನ್ನು ವರ್ಷವಿಡೀ ಸಮಾನವಾಗಿ ಸ್ವೀಕರಿಸಬೇಕೆಂಬ ಅರ್ಥದಲ್ಲಿ ಬೇವು, ಬೆಲ್ಲ ಸೇವಿಸಲಾಗುತ್ತದೆ. ಪವಿತ್ರ ಅರ್ಥ ಹಾಗೂ ಆಚರಣೆಯನ್ನು ಹೊಂದಿರುವ ಈ ಹಬ್ಬದಲ್ಲಿ ಬೇವು ಮತ್ತು ಬೆಲ್ಲ ವಿಶೇಷವಾದ ಸ್ಥಾನವನ್ನು ಪಡೆದುಕೊಂಡಿದೆ. ಇದರ ಹಿಂದೆ ಆರೋಗ್ಯ ವಿಜ್ಞಾನವೂ ಅಡಗಿದೆ.
ಯುಗಾದಿ ಹಬ್ಬ ಕನ್ನಡಿಗರ ಪಾಲಿಗೆ ಹೊಸವರ್ಷವೆಂದು ಪರಿಗಣಿಸಲಾಗುತ್ತದೆ. ಯುಗಾದಿ ಹಬ್ಬದಂದು ಬೇವು-ಬೆಲ್ಲ ಸವಿಯುವ ಸಂಪ್ರದಾಯವಿದೆ. ಚೈತ್ರ ಮಾಸದ ಮೊದಲನೆಯ ದಿನ ಬರುವ ಈ ಹಬ್ಬದಂದು ಜನರು ಬೇವು ಮತ್ತು ಬೆಲ್ಲವನ್ನು ಸಮ ಪ್ರಮಾಣದಲ್ಲಿ ಸೇವಿಸುತ್ತಾರೆ.
2/ 7
ಯುಗಾದಿ ಹಬ್ಬದ ಸಂಕೇತವೇ ಬೇವು – ಬೆಲ್ಲ. ಸಂತೋಷ ಮತ್ತು ದುಃಖವನ್ನು ವರ್ಷವಿಡೀ ಸಮಾನವಾಗಿ ಸ್ವೀಕರಿಸಬೇಕೆಂಬ ಅರ್ಥದಲ್ಲಿ ಬೇವು, ಬೆಲ್ಲ ಸೇವಿಸಲಾಗುತ್ತದೆ.
3/ 7
ಪವಿತ್ರ ಅರ್ಥ ಹಾಗೂ ಆಚರಣೆಯನ್ನು ಹೊಂದಿರುವ ಈ ಹಬ್ಬದಲ್ಲಿ ಬೇವು ಮತ್ತು ಬೆಲ್ಲ ವಿಶೇಷವಾದ ಸ್ಥಾನವನ್ನು ಪಡೆದುಕೊಂಡಿದೆ. ಇದರ ಹಿಂದೆ ಆರೋಗ್ಯ ವಿಜ್ಞಾನವೂ ಅಡಗಿದೆ.
4/ 7
ಅದರಲ್ಲಿಯೂ ಬೇವು ಅತ್ಯಂತ ಆರೋಗ್ಯಕರ ಔಷಧೀಯ ಸಸ್ಯ. ಇದರ ಎಲೆಗಳು ಅನೇಕ ರೋಗಗಳನ್ನು ದೂರ ಇರಿಸುತ್ತದೆ. ಬೇವು ಸವಿಯಲು ಕಹಿ ಆಗಿದ್ದರೂ, ದೇಹದಲ್ಲಿರುವ ಕಫ ಕರಗಿಸುವ ಗುಣ ಹೊಂದಿದೆ. ಮಾತ್ರವಲ್ಲ, ದೇಹವನ್ನು ತಂಪಾಗಿಸುತ್ತದೆ.
5/ 7
ಆದರೆ ಬೆಲ್ಲ ಇದರ ತದ್ವಿರುದ್ಧ ಇದರ ರುಚಿ ಸಿಹಿ. ಬಿಸಿಯಾಗಿರುವ ದೇಹವನ್ನು ತಂಪಾಗಿಸುವ ಗುಣವನ್ನು ಹೊಂದಿದೆ. ವಸಂತ ಋತುವಿನಲ್ಲಿ ಯುಗಾದಿ ಹಬ್ಬ ಬರುತ್ತದೆ. ಈ ವೇಳೆ ತಾಪಮಾನ ತೀವ್ರವಾಗಿದ್ದು, ದೇಹವೂ ಬಿಸಿಯಾಗುತ್ತಿರುತ್ತದೆ. ಬಿಸಿಯಾದ ದೇಹವನ್ನು ಬೇವು, ಬೆಲ್ಲದ ಮಿಶ್ರಣ ತಂಪಾಗಿಸುತ್ತವೆ.
6/ 7
ಯುಗಾದಿ ಹಬ್ಬದಂದು ಬೇವಿನ ಎಲೆ ಮತ್ತು ಹೂವುಗಳನ್ನು ಎಲ್ಲರೂ ಸೇವಿಸುತ್ತಾರೆ. ಇವುಗಳ ಸೇವನೆಯಿಂದ ಕಫ ಪಿತ್ತ ಕಡಿಮೆ ಆಗುತ್ತದೆ. ಜೊತೆಗೆ ಹೊಟ್ಟೆಯಲ್ಲಿರುವ ಜಂತು ಹುಳುಗಳು ನಾಶವಾಗುತ್ತದೆ.
7/ 7
ಇನ್ನೂ ಬೆಲ್ಲದ ವಿಚಾರಕ್ಕೆ ಬಂದರೆ, ಇದು ದೇಹದಲ್ಲಿನ ವಾತ ಪಿತ್ತವನ್ನು ಶಮನ ಮಾಡುತ್ತದೆ. ಅಷ್ಟೇ ಅಲ್ಲ, ಕಬ್ಬಿಣ, ಕ್ಯಾಲ್ಸಿಯಂ, ಫಾಸ್ಫರಸ್ ರೂಪದಲ್ಲಿ ಮಹಿಳೆಯರನ್ನು ಪೋಷಿಸುತ್ತ, ರಕ್ತಹೀನತೆ, ಆಯಾಸ ಮತ್ತು ಮಲಬದ್ಧತೆಯನ್ನು ಕಡಿಮೆ ಮಾಡುತ್ತದೆ.
First published:
17
Ugadi: ಕೇವಲ ಸಂಪ್ರದಾಯಕ್ಕಷ್ಟೇ ಯುಗಾದಿಯಲ್ಲಿ ಬೇವು, ಬೆಲ್ಲ ತಿನ್ನೋದಲ್ಲ; ಇದರ ಹಿಂದಿದೆ ಕುತೂಹಲಕಾರಿ ಸಂಗತಿ!
ಯುಗಾದಿ ಹಬ್ಬ ಕನ್ನಡಿಗರ ಪಾಲಿಗೆ ಹೊಸವರ್ಷವೆಂದು ಪರಿಗಣಿಸಲಾಗುತ್ತದೆ. ಯುಗಾದಿ ಹಬ್ಬದಂದು ಬೇವು-ಬೆಲ್ಲ ಸವಿಯುವ ಸಂಪ್ರದಾಯವಿದೆ. ಚೈತ್ರ ಮಾಸದ ಮೊದಲನೆಯ ದಿನ ಬರುವ ಈ ಹಬ್ಬದಂದು ಜನರು ಬೇವು ಮತ್ತು ಬೆಲ್ಲವನ್ನು ಸಮ ಪ್ರಮಾಣದಲ್ಲಿ ಸೇವಿಸುತ್ತಾರೆ.
Ugadi: ಕೇವಲ ಸಂಪ್ರದಾಯಕ್ಕಷ್ಟೇ ಯುಗಾದಿಯಲ್ಲಿ ಬೇವು, ಬೆಲ್ಲ ತಿನ್ನೋದಲ್ಲ; ಇದರ ಹಿಂದಿದೆ ಕುತೂಹಲಕಾರಿ ಸಂಗತಿ!
ಅದರಲ್ಲಿಯೂ ಬೇವು ಅತ್ಯಂತ ಆರೋಗ್ಯಕರ ಔಷಧೀಯ ಸಸ್ಯ. ಇದರ ಎಲೆಗಳು ಅನೇಕ ರೋಗಗಳನ್ನು ದೂರ ಇರಿಸುತ್ತದೆ. ಬೇವು ಸವಿಯಲು ಕಹಿ ಆಗಿದ್ದರೂ, ದೇಹದಲ್ಲಿರುವ ಕಫ ಕರಗಿಸುವ ಗುಣ ಹೊಂದಿದೆ. ಮಾತ್ರವಲ್ಲ, ದೇಹವನ್ನು ತಂಪಾಗಿಸುತ್ತದೆ.
Ugadi: ಕೇವಲ ಸಂಪ್ರದಾಯಕ್ಕಷ್ಟೇ ಯುಗಾದಿಯಲ್ಲಿ ಬೇವು, ಬೆಲ್ಲ ತಿನ್ನೋದಲ್ಲ; ಇದರ ಹಿಂದಿದೆ ಕುತೂಹಲಕಾರಿ ಸಂಗತಿ!
ಆದರೆ ಬೆಲ್ಲ ಇದರ ತದ್ವಿರುದ್ಧ ಇದರ ರುಚಿ ಸಿಹಿ. ಬಿಸಿಯಾಗಿರುವ ದೇಹವನ್ನು ತಂಪಾಗಿಸುವ ಗುಣವನ್ನು ಹೊಂದಿದೆ. ವಸಂತ ಋತುವಿನಲ್ಲಿ ಯುಗಾದಿ ಹಬ್ಬ ಬರುತ್ತದೆ. ಈ ವೇಳೆ ತಾಪಮಾನ ತೀವ್ರವಾಗಿದ್ದು, ದೇಹವೂ ಬಿಸಿಯಾಗುತ್ತಿರುತ್ತದೆ. ಬಿಸಿಯಾದ ದೇಹವನ್ನು ಬೇವು, ಬೆಲ್ಲದ ಮಿಶ್ರಣ ತಂಪಾಗಿಸುತ್ತವೆ.
Ugadi: ಕೇವಲ ಸಂಪ್ರದಾಯಕ್ಕಷ್ಟೇ ಯುಗಾದಿಯಲ್ಲಿ ಬೇವು, ಬೆಲ್ಲ ತಿನ್ನೋದಲ್ಲ; ಇದರ ಹಿಂದಿದೆ ಕುತೂಹಲಕಾರಿ ಸಂಗತಿ!
ಯುಗಾದಿ ಹಬ್ಬದಂದು ಬೇವಿನ ಎಲೆ ಮತ್ತು ಹೂವುಗಳನ್ನು ಎಲ್ಲರೂ ಸೇವಿಸುತ್ತಾರೆ. ಇವುಗಳ ಸೇವನೆಯಿಂದ ಕಫ ಪಿತ್ತ ಕಡಿಮೆ ಆಗುತ್ತದೆ. ಜೊತೆಗೆ ಹೊಟ್ಟೆಯಲ್ಲಿರುವ ಜಂತು ಹುಳುಗಳು ನಾಶವಾಗುತ್ತದೆ.
Ugadi: ಕೇವಲ ಸಂಪ್ರದಾಯಕ್ಕಷ್ಟೇ ಯುಗಾದಿಯಲ್ಲಿ ಬೇವು, ಬೆಲ್ಲ ತಿನ್ನೋದಲ್ಲ; ಇದರ ಹಿಂದಿದೆ ಕುತೂಹಲಕಾರಿ ಸಂಗತಿ!
ಇನ್ನೂ ಬೆಲ್ಲದ ವಿಚಾರಕ್ಕೆ ಬಂದರೆ, ಇದು ದೇಹದಲ್ಲಿನ ವಾತ ಪಿತ್ತವನ್ನು ಶಮನ ಮಾಡುತ್ತದೆ. ಅಷ್ಟೇ ಅಲ್ಲ, ಕಬ್ಬಿಣ, ಕ್ಯಾಲ್ಸಿಯಂ, ಫಾಸ್ಫರಸ್ ರೂಪದಲ್ಲಿ ಮಹಿಳೆಯರನ್ನು ಪೋಷಿಸುತ್ತ, ರಕ್ತಹೀನತೆ, ಆಯಾಸ ಮತ್ತು ಮಲಬದ್ಧತೆಯನ್ನು ಕಡಿಮೆ ಮಾಡುತ್ತದೆ.