ಉಸಿರು ದುರ್ವಾಸನೆ, ಕಪ್ಪು ಮೂತ್ರ, ಸದಾ ಸುಸ್ತು, ತಲೆನೋವು, ಒಣ ಚರ್ಮ, ಸ್ನಾಯು ಸೆಳೆತ, ಒಣ ಕಣ್ಣು, ತಲೆತಿರುಗುವಿಕೆ ಸಮಸ್ಯೆಗಳು ನೀಇರಿನ ಕೊರತೆಯಿಂದ ಉಂಟಾಗುತ್ತವೆ. ನಿರ್ಜಲೀಕರಣದಿಂದ ಸೆರೆಬ್ರೊಸ್ಪೈನಲ್ ದ್ರವದ ಸಾಂದ್ರತೆ ಕಡಿಮೆಯಾಗಿ ಇದು ಬೆನ್ನುಹುರಿ ಸಮಸ್ಯೆ ಹೆಚ್ಚಿಸುತ್ತದೆ. ಬೆನ್ನುಹುರಿ ಬಲಪಡಿಸಲು ಹಣ್ಣು ಮತ್ತು ತರಕಾರಿ ತಿನ್ನಿ. 1.5 ಲೀಟರ್ ನೀರನ್ನು ಕುಡಿಯಿರಿ.