Ayurveda Herbs: ರಕ್ತದ ಸಕ್ಕರೆ ಅಂಶ ನಿರ್ವಹಿಸಲು ಆಯುರ್ವೇದ ಗಿಡಮೂಲಿಕೆಗಳು ಹೀಗಿವೆ!

ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿರುವ ಡಯಾಬಿಟಿಸ್ ರೋಗವನ್ನು ನಿಯಂತ್ರಣಕ್ಕೆ ತರುವುದು ಹೇಗೆ ಎಂಬುದು ದೊಡ್ಡ ಸವಾಲಾಗಿದೆ. ಯಾಕಂದ್ರೆ ಡಯಾಬಿಟಿಸ್ ಸಾಕಷ್ಟು ಜನರನ್ನು ಬಾಧಿಸುತ್ತಿದೆ. ಮಕ್ಕಳು, ವಯಸ್ಕರರು ಹೀಗೆ ಹಲವರನ್ನು ಕಾಡುತ್ತಿದೆ. ಇದರ ನಿಯಂತ್ರಣಕ್ಕೆ ಆಯುರ್ವೇದ ಕೆಲವು ಪರಿಹಾರ ಕ್ರಮದ ಬಗ್ಗೆ ತಿಳಿಸಿದೆ.

First published:

  • 18

    Ayurveda Herbs: ರಕ್ತದ ಸಕ್ಕರೆ ಅಂಶ ನಿರ್ವಹಿಸಲು ಆಯುರ್ವೇದ ಗಿಡಮೂಲಿಕೆಗಳು ಹೀಗಿವೆ!

    ರಕ್ತದ ಸಕ್ಕರೆ ಮಟ್ಟ ಹೇಗೆ ನಿರ್ವಹಿಸುವುದು ಎಂಬುದು ಸವಾಲಾಗಿದೆ. ಅದಾಗ್ಯೂ ರಕ್ತದ ಸಕ್ಕರೆ ಮಟ್ಟ ನಿಯಂತ್ರಣಕ್ಕೆ ಹಲವು ಕ್ರಮಗಳಿವೆ. ಅದರಲ್ಲೂ ಆಯುರ್ವೇದವು ಕೆಲವು ಗಿಡಮೂಲಿಕೆಗಳು ಡಯಾಬಿಟಿಸ್ ನಿಯಂತ್ರಿಸುತ್ತದೆ.

    MORE
    GALLERIES

  • 28

    Ayurveda Herbs: ರಕ್ತದ ಸಕ್ಕರೆ ಅಂಶ ನಿರ್ವಹಿಸಲು ಆಯುರ್ವೇದ ಗಿಡಮೂಲಿಕೆಗಳು ಹೀಗಿವೆ!

    ಆಯುರ್ವೇದ ತಿಳಿಸುವ ಬಹುತೇಕ ಗಿಡಮೂಲಿಕೆಗಳು ಹಲವು ರೋಗಗಳ ನಿವಾರಣೆಗೆ ಸಹಕಾರಿ. ಇದು ಅನೇಕ ರೋಗಗಳನ್ನು ಶಾಶ್ವತವಾಗಿ ತೊಡೆದು ಹಾಕುತ್ತದೆ. ನೀವು ಮಧುಮೇಹಕ್ಕೆ ಶಾಶ್ವತ ಪರಿಹಾರ ಹುಡುಕುತ್ತಿದ್ದರೆ ಈ ಪದಾರ್ಥಗಳ ಸೇವನೆ ಸಹಕಾರಿ.

    MORE
    GALLERIES

  • 38

    Ayurveda Herbs: ರಕ್ತದ ಸಕ್ಕರೆ ಅಂಶ ನಿರ್ವಹಿಸಲು ಆಯುರ್ವೇದ ಗಿಡಮೂಲಿಕೆಗಳು ಹೀಗಿವೆ!

    ಭಾರತದಲ್ಲಿ ಕಂಡು ಬರುವ ಈ ಆಯುರ್ವೇದ ಗಿಡಮೂಲಿಕೆಗಳು ರಕ್ತದ ಸಕ್ಕರೆ ಹೆಚ್ಚಿಸಲು ಅನುಮತಿಸುವುದಿಲ್ಲ. ಮಧುಮೇಹ ನಿಯಂತ್ರಿಸಲು ಉತ್ತಮ ಆಹಾರ, ಜೀವನಶೈಲಿ ಫಾಲೋ ಮಾಡ್ಬೇಕು. ಕೆಲವು ಗಿಡಮೂಲಿಕೆಗಳ ನಿಯಮಿತ ಬಳಕೆಯು ರಕ್ತದ ಸಕ್ಕರೆ ಮಟ್ಟ ನಿಯಂತ್ರಿಸುತ್ತದೆ.

    MORE
    GALLERIES

  • 48

    Ayurveda Herbs: ರಕ್ತದ ಸಕ್ಕರೆ ಅಂಶ ನಿರ್ವಹಿಸಲು ಆಯುರ್ವೇದ ಗಿಡಮೂಲಿಕೆಗಳು ಹೀಗಿವೆ!

    ವೀಳ್ಯದೆಲೆ ಮತ್ತು ಅಡಿಕೆ ಸೇವನೆಯು ಹಲವು ಪೋಷಕಾಂಶ ಒದಗಿಸುತ್ತದೆ. ಅಡಿಕೆಯ ಸೇವನೆಯು ಹೆಚ್ಚುವ ರಕ್ತದ ಸಕ್ಕರೆ ಅಂಶ ಕಡಿಮೆ ಮಾಡುತ್ತದೆ. ಅಡಿಕೆಯ ಒಳಗೆ ಹೈಪೊಗ್ಲಿಸಿಮಿಕ್ ಗುಣಲಕ್ಷಣಗಳಿವೆ. ಇದು ಅಧಿಕ ರಕ್ತದ ಸಕ್ಕರೆ ನಿಯಂತ್ರಿಸಲು ಸಹಾಯ ಮಾಡುತ್ತದೆ.

    MORE
    GALLERIES

  • 58

    Ayurveda Herbs: ರಕ್ತದ ಸಕ್ಕರೆ ಅಂಶ ನಿರ್ವಹಿಸಲು ಆಯುರ್ವೇದ ಗಿಡಮೂಲಿಕೆಗಳು ಹೀಗಿವೆ!

    ದಾಸವಾಳ ಸಹ ಆಯುರ್ವೇದ ಮೂಲಿಕೆಯಾಗಿದೆ. ಇದು ರಕ್ತದ ಸಕ್ಕರೆ ನಿಯಂತ್ರಿಸಲು ಬಳಸಬಹುದು. ಇದರ ವೈಜ್ಞಾನಿಕ ಹೆಸರು ಹೈಬಿಸ್ಕಸ್ ರೋಸಾ-ಸಿನೆಸಿಸ್. ಈ ಮೂಲಿಕೆಯು ಮೇದೋಜ್ಜೀರಕ ಗ್ರಂಥಿಯ ಕೋಶಗಳನ್ನು ಸಕ್ರಿಯಗೊಳಿಸಿ, ಇನ್ಸುಲಿನ್ ಉತ್ಪಾದನೆ ಹೆಚ್ಚಿಸಲು ಪ್ರಚೋದನೆ ನೀಡುತ್ತದೆ.

    MORE
    GALLERIES

  • 68

    Ayurveda Herbs: ರಕ್ತದ ಸಕ್ಕರೆ ಅಂಶ ನಿರ್ವಹಿಸಲು ಆಯುರ್ವೇದ ಗಿಡಮೂಲಿಕೆಗಳು ಹೀಗಿವೆ!

    ಅಬ್ಸಿಂತೆ ಸಹ ಒಂದು ಆಯುರ್ವೇದ ಔಷಧವಾಗಿದೆ. ಇದು ಮಧುಮೇಹಕ್ಕೆ ಅದ್ಭುತ ಔಷಧ ಎನ್ನುತ್ತಾರೆ ತಜ್ಞರು. ಇದನ್ನು ವಿಜ್ಞಾನಿಗಳ ಭಾಷೆಯಲ್ಲಿ ಸ್ವರ್ಟಿಯಾ ಚಿರಾಯಿತಾ ಎಂದು ಕರೆಯುತ್ತಾರೆ. ಅಬ್ಸಿಂತೆ ಸೇವನೆಯು ಮೇದೋಜ್ಜೀರಕ ಗ್ರಂಥಿಯ ಜೀವಕೋಶಗಳನ್ನು ಸಕ್ರಿಯವಾಗಿಸಿ, ಇನ್ಸುಲಿನ್ ಉತ್ಪಾದನೆಗೆ ಉತ್ತೇಜನ ನೀಡುತ್ತದೆ.

    MORE
    GALLERIES

  • 78

    Ayurveda Herbs: ರಕ್ತದ ಸಕ್ಕರೆ ಅಂಶ ನಿರ್ವಹಿಸಲು ಆಯುರ್ವೇದ ಗಿಡಮೂಲಿಕೆಗಳು ಹೀಗಿವೆ!

    ತ್ರಿಫಲ ಪುಡಿ ಸೇವನೆಯು ಮಲಬದ್ಧತೆ ಸಮಸ್ಯೆ ನಿವಾರಿಸುತ್ತದೆ. ತ್ರಿಫಲ ಚೂರ್ಣವು ಮಧುಮೇಹ ಕಡಿಮೆ ಮಾಡುತ್ತದೆ. ಇದರ ವೈಜ್ಞಾನಿಕ ಹೆಸರು ಟರ್ಮಿನಾಲಿಯಾ ಬೆಲೆರಿಕಾ, ಇದು ಬ್ಯಾಕ್ಟೀರಿಯಾ ವಿರೋಧಿ ಗುಣಲಕ್ಷಣ ಹಾಗೂ ಹೈಪೊಗ್ಲಿಸಿಮಿಕ್ ಗುಣಲಕ್ಷಣ ಹೊಂದಿದೆ. ರಕ್ತದ ಸಕ್ಕರೆ ನಿಯಂತ್ರಿಸುತ್ತದೆ.

    MORE
    GALLERIES

  • 88

    Ayurveda Herbs: ರಕ್ತದ ಸಕ್ಕರೆ ಅಂಶ ನಿರ್ವಹಿಸಲು ಆಯುರ್ವೇದ ಗಿಡಮೂಲಿಕೆಗಳು ಹೀಗಿವೆ!

    ಅಶ್ವಗಂಧ ಸಹ ಮಧುಮೇಹ ನಿಯಂತ್ರಣಕ್ಕೆ ಪರಿಣಾಮಕಾರಿ ಔಷಧವಾಗಿದೆ. ಅಶ್ವಗಂಧವನ್ನು ವಿತಾನಿಯಾ ಸೊಮ್ನಿಫೆರಾ ಎಂಬ ವೈಜ್ಞಾನಿಕ ಹೆಸರಿನಿಂದ ಕರೆಯುತ್ತಾರೆ. ಇದು ಮೂತ್ರವರ್ಧಕ, ಹೈಪೋಕೊಲೆಸ್ಟರಾಲ್ಮಿಕ್ ಮತ್ತು ಹೈಪೊಗ್ಲಿಸಿಮಿಕ್ ಗುಣಲಕ್ಷಣ ಹೊಂದಿದೆ.

    MORE
    GALLERIES