Diabetes Problem: ಮಧುಮೇಹಕ್ಕೆ ಇದೇ ಕಾರಣ ಅನ್ನುತ್ತೆ ಆಯುರ್ವೇದ: ಈ ಕಾಯಿಲೆಯನ್ನು ನಿಯಂತ್ರಿಸಲು ಇಲ್ಲಿದೆ ಟಿಪ್ಸ್!

ಮಧುಮೇಹವನ್ನು ಮೂಕ ಕೊಲೆಗಾರ ಎಂದು ಕರೆಯುತ್ತಾರೆ. ಒಮ್ಮೆ ಅದು ತನ್ನ ಹಿಡಿತಕ್ಕೆ ತೆಗೆದುಕೊಂಡರೆ ವ್ಯಕ್ತಿಯ ದೇಹವು ದೇಹವು ಕ್ರಮೇಣವಾಗಿ ನಿರ್ಜೀವ ಮತ್ತು ಟೊಳ್ಳಾಗುತ್ತದೆ. ಮಧುಮೇಹಕ್ಕೆ ಯಾವುದೇ ಚಿಕಿತ್ಸೆ ಇಲ್ಲ ಎಂಬುದು ಎಲ್ಲರಿಗೂ ತಿಳಿದ ಸಂಗತಿ. ಹಾಗಾಗಿ ಇದರ ಲಕ್ಷಣಗಳನ್ನು ಗುರುತಿಸಿ, ಹತೋಟಿಗೆ ತರುವುದು ಮುಖ್ಯ.

First published:

  • 18

    Diabetes Problem: ಮಧುಮೇಹಕ್ಕೆ ಇದೇ ಕಾರಣ ಅನ್ನುತ್ತೆ ಆಯುರ್ವೇದ: ಈ ಕಾಯಿಲೆಯನ್ನು ನಿಯಂತ್ರಿಸಲು ಇಲ್ಲಿದೆ ಟಿಪ್ಸ್!

    ಮಧುಮೇಹದಲ್ಲಿ ಮೇದೋಜ್ಜೀರಕ ಗ್ರಂಥಿಯ ಕಾರ್ಯ ಚಟುವಟಿಕೆಗೆ ಅಡ್ಡಿಯಾದಾಗ ಅದು ಇನ್ಸುಲಿನ್ ಎಂಬ ಹಾರ್ಮೋನ್ ಉತ್ಪಾದಿಸಲು ಅಥವಾ ಕಡಿಮೆ ಮಾಡಲು ಸಾಧ್ಯವಾಗಲ್ಲ. ಆಗ ದೇಹದಲ್ಲಿ ರಕ್ತದ ಸಕ್ಕರೆ ನಿಯಂತ್ರಿಸಲು ಈ ಹಾರ್ಮೋನ್ ಅವಶ್ಯಕ. ರಕ್ತದ ಸಕ್ಕರೆ ಅಥವಾ ಗ್ಲೂಕೋಸ್, ದೇಹದ ಸ್ನಾಯುಗಳು ಮತ್ತು ಅಂಗಾಂಶಗಳನ್ನು ರೂಪಿಸುವ ಜೀವಕೋಶಗಳಿಗೆ ಅತ್ಯಗತ್ಯವಾಗಿ ಬೇಕು.

    MORE
    GALLERIES

  • 28

    Diabetes Problem: ಮಧುಮೇಹಕ್ಕೆ ಇದೇ ಕಾರಣ ಅನ್ನುತ್ತೆ ಆಯುರ್ವೇದ: ಈ ಕಾಯಿಲೆಯನ್ನು ನಿಯಂತ್ರಿಸಲು ಇಲ್ಲಿದೆ ಟಿಪ್ಸ್!

    ಮಧುಮೇಹದಲ್ಲಿ ದೇಹವು ಅದನ್ನು ನಿರ್ವಹಿಸಲು ಸಾಧ್ಯವಾಗಲ್ಲ. ಹೀಗಾಗಿ ಸಕ್ಕರೆಯ ಮಟ್ಟ ಹೆಚ್ಚಾಗುತ್ತದೆ. ಇದು ದೇಹದಲ್ಲಿ ಹಲವು ಸಮಸ್ಯೆ ಹೆಚ್ಚಿಸುತ್ತದೆ. ಮಧುಮೇಹ ಯಾವೆಲ್ಲಾ ಲಕ್ಷಣ ತೋರಿಸುತ್ತದೆ? ರಕ್ತದ ಸಕ್ಕರೆ ನಿಯಂತ್ರಿಸಲು ನೀವು ಯಾವ ಕ್ರಮ ತೆಗೆದುಕೊಳ್ಳಬೇಕು ನೋಡೋಣ.

    MORE
    GALLERIES

  • 38

    Diabetes Problem: ಮಧುಮೇಹಕ್ಕೆ ಇದೇ ಕಾರಣ ಅನ್ನುತ್ತೆ ಆಯುರ್ವೇದ: ಈ ಕಾಯಿಲೆಯನ್ನು ನಿಯಂತ್ರಿಸಲು ಇಲ್ಲಿದೆ ಟಿಪ್ಸ್!

    ಮಧುಮೇಹದ ಲಕ್ಷಣಗಳು ಹೀಗಿವೆ. ಸಾಮಾನ್ಯಕ್ಕಿಂತ ಹೆಚ್ಚು ಬಾಯಾರಿಕೆ ಆಗುವುದು, ಆಗಾಗ್ಗೆ ಮೂತ್ರ ವಿಸರ್ಜನೆ, ಅನಗತ್ಯ ತೂಕ ನಷ್ಟ, ಮೂತ್ರದಲ್ಲಿ ಕೀಟೋನ್‌ಗಳ ಹೆಚ್ಚಿದ ಪ್ರಮಾಣ, ಸಾರ್ವಕಾಲಿಕ ದೌರ್ಬಲ್ಯ ಮತ್ತು ದಣಿದ ಭಾವನೆ, ಕಿರಿಕಿರಿ ಮತ್ತು ಮನಸ್ಥಿತಿಯಲ್ಲಿ ಬದಲಾವಣೆ, ದೃಷ್ಟಿ ಮಂದವಾಗುವುದು, ಗಾಯಗಳು ನಿಧಾನವಾಗಿ ಗುಣವಾಗುವುದು.

    MORE
    GALLERIES

  • 48

    Diabetes Problem: ಮಧುಮೇಹಕ್ಕೆ ಇದೇ ಕಾರಣ ಅನ್ನುತ್ತೆ ಆಯುರ್ವೇದ: ಈ ಕಾಯಿಲೆಯನ್ನು ನಿಯಂತ್ರಿಸಲು ಇಲ್ಲಿದೆ ಟಿಪ್ಸ್!

    ಚರ್ಮ, ಒಸಡುಗಳು ಮತ್ತು ಯೋನಿ ಭಾಗ ಸೇರಿದಂತೆ ಹೆಚ್ಚು ಆಗಾಗ್ಗೆ ಸೋಂಕುಗಳು ಕಾಡುವುದು ಮಧುಮೇಹ ಕಾಯಿಲೆಯ ಮುಖ್ಯ ಲಕ್ಷಣಗಳು ಆಗಿವೆ. ಮಧುಮೇಹ ಸಮಸ್ಯೆಗೆ ಮುಖ್ಯ ಕಾರಣಗಳು ಯಾವುದು ಎಂಬುದು ಹೆಚ್ಚಿನವರಿಗೆ ಗೊತ್ತಿಲ್ಲ.

    MORE
    GALLERIES

  • 58

    Diabetes Problem: ಮಧುಮೇಹಕ್ಕೆ ಇದೇ ಕಾರಣ ಅನ್ನುತ್ತೆ ಆಯುರ್ವೇದ: ಈ ಕಾಯಿಲೆಯನ್ನು ನಿಯಂತ್ರಿಸಲು ಇಲ್ಲಿದೆ ಟಿಪ್ಸ್!

    ಮಧುಮೇಹಕ್ಕೆ ಮುಖ್ಯ ಕಾರಣ ತಿಳಿದಿಲ್ಲ ಅಂತಾರೆ ತಜ್ಞರು. ಅದಾಗ್ಯೂ ರಕ್ತದ ಸಕ್ಕರೆಯ ಪ್ರಮಾಣವು ಹೆಚ್ಚಾಗುವುದು ಇದಕ್ಕೆ ಪ್ರಮುಖ ಕಾರಣ ಎಂದು ನಂಬಲಾಗಿದೆ. ಯಾಕಂದ್ರೆ ಮೇದೋಜ್ಜೀರಕ ಗ್ರಂಥಿಯು ಸರಿಯಾದ ಪ್ರಮಾಣದ ಇನ್ಸುಲಿನ್ ಉತ್ಪಾದಿಸಲು ಸಾಧ್ಯ ಆಗಲ್ಲ.

    MORE
    GALLERIES

  • 68

    Diabetes Problem: ಮಧುಮೇಹಕ್ಕೆ ಇದೇ ಕಾರಣ ಅನ್ನುತ್ತೆ ಆಯುರ್ವೇದ: ಈ ಕಾಯಿಲೆಯನ್ನು ನಿಯಂತ್ರಿಸಲು ಇಲ್ಲಿದೆ ಟಿಪ್ಸ್!

    ಆಯುರ್ವೇದದ ಪ್ರಕಾರ ಮಧುಮೇಹಕ್ಕೆ ಮುಖ್ಯ ಕಾರಣವೆಂದರೆ ಯಾವಾಗಲೂ ಕುಳಿತೇ ಇರುವುದು, ಕೆಟ್ಟ ಜೀವನಶೈಲಿ, ಸಕ್ರಿಯ ಜೀವನಶೈಲಿ ಇಲ್ಲದಿರುವುದು, ಯಾವುದೇ ರೀತಿಯ ದೈಹಿಕ ಚಟುವಟಿಕೆ ಮಾಡದಿರುವುದು, ಹೆಚ್ಚು ನಿದ್ರಿಸುವುದು, ಹಗಲು ಹೆಚ್ಚು ನಿದ್ದೆ ಮಾಡುವುದು, ಹೆಚ್ಚು ಸಕ್ಕರೆ ಸೇವನೆ, ಮೊಸರು ಸೇವನೆ, ಕಫ ಹೆಚ್ಚಿಸುವ ಪದಾರ್ಥ ಸೇವನೆ ಕಾರಣವಾಗಿದೆ.

    MORE
    GALLERIES

  • 78

    Diabetes Problem: ಮಧುಮೇಹಕ್ಕೆ ಇದೇ ಕಾರಣ ಅನ್ನುತ್ತೆ ಆಯುರ್ವೇದ: ಈ ಕಾಯಿಲೆಯನ್ನು ನಿಯಂತ್ರಿಸಲು ಇಲ್ಲಿದೆ ಟಿಪ್ಸ್!

    ಮಧುಮೇಹ ತಪ್ಪಿಸಲು ಏನು ಮಾಡಬೇಕು? ಫೈಬರ್ ಸೇವನೆ ಹೆಚ್ಚಿಸಿ. ರಕ್ತದ ಸಕ್ಕರೆ ನಿಯಂತ್ರಿಸಿ. ಆರೋಗ್ಯಕರ ಆಹಾರ ಸೇವಿಸಿ. ಕಡಿಮೆ ಕೊಬ್ಬು ಮತ್ತು ಕ್ಯಾಲೋರಿ ಭರಿತ ವಸ್ತು ತಿನ್ನಿರಿ. ಹೆಚ್ಚು ಹಣ್ಣುಗಳು ಮತ್ತು ತರಕಾರಿ ಸೇವಿಸಿ. ಧಾನ್ಯಗಳನ್ನು ಹೆಚ್ಚು ಸೇವಿಸಿ. ಗೋಧಿ, ರಾಗಿ, ಜೋಳ, ಓಟ್ಮೀಲ್, ಕಂದು ಅಕ್ಕಿ, ಕ್ವಿನೋವಾ ತಿನ್ನಿರಿ.

    MORE
    GALLERIES

  • 88

    Diabetes Problem: ಮಧುಮೇಹಕ್ಕೆ ಇದೇ ಕಾರಣ ಅನ್ನುತ್ತೆ ಆಯುರ್ವೇದ: ಈ ಕಾಯಿಲೆಯನ್ನು ನಿಯಂತ್ರಿಸಲು ಇಲ್ಲಿದೆ ಟಿಪ್ಸ್!

    ರಕ್ತದ ಸಕ್ಕರೆ ನಿಯಂತ್ರಿಸಲು ಪ್ರತಿದಿನ ಕನಿಷ್ಠ 30 ನಿಮಿಷ ವ್ಯಾಯಾಮ ಮಾಡಿ. ತೂಕ ಇಳಿಸಿ. ದೇಹದ ಅತಿಯಾದ ತೂಕ ಕಡಿಮೆ ಮಾಡಿ. ಗರ್ಭಾವಸ್ಥೆಯಲ್ಲಿ ತೂಕ ಮೆಂಟೈನ್ ಮಾಡಿ.

    MORE
    GALLERIES