ಮೂಢನಂಬಿಕೆಗೆ ಶಾಲೆಯೊಂದು ಬಲಿಯಾಗಿದೆ. ವಿದ್ಯಾರ್ಥಿಗಳೆಲ್ಲರೂ ಶಾಲೆಗೆ ಹೋಗುವುದನ್ನೇ ನಿಲ್ಲಿಸಿದ್ದಾರೆ. ಈ ಶಾಲೆ ಮುಚ್ಚಿ ಈಗಾಗಲೇ 2 ವರ್ಷಗಳು ಕಳೆದಿವೆ. ಯಾವ ವಿದ್ಯಾರ್ಥಿಗಳಾಗಲಿ, ಶಿಕ್ಷಕರಾಗಲಿ ಶಾಲೆಗೆ ಹೋಗುತ್ತಿಲ್ಲ. ಇದಕ್ಕೆ ಕಾರಣ ಭೂತಗಳು.
ಮಹೇಂದ್ರಗಢ, ಮಧ್ಯಪ್ರದೇಶ: ಶಾಲೆಗೆ ವಿದ್ಯಾರ್ಥಿಗಳು ತಪ್ಪದೇ ಹಾಜರಾಗಬೇಕು ಎಂಬ ನಿಯಮವಿದ್ದರೂ ಸಹ ಇಲ್ಲಿ ಒಂದು ಶಾಲೆಗೆ ಯಾವ ವಿದ್ಯಾರ್ಥಿಗಳೂ ಸಹ ಹೋಗುತ್ತಿಲ್ಲ.
2/ 7
ಇದಕ್ಕೆ ಕಾರಣ ಏನಿರಬಹುದು ಎಂದು ಕೇಳಿದಾಗ ಅಲ್ಲಿನ ಗ್ರಾಮಸ್ಥರು ಹೇಳಿದ ಸಂಗತಿ ಮಾತ್ರ ನಿಜಕ್ಕೂ ಆಶ್ವರ್ಯಕರ. ಏನೆಂದರೆ ಈ ಶಾಲೆಯಲ್ಲಿ ಕಳೆದ 2 ವರ್ಷಗಳ ಅವಧಿಯಲ್ಲಿ ಸಾವನ್ನಪ್ಪಿದ ಶಿಕ್ಷಕರ ಸಂಖ್ಯೆ 5.
3/ 7
ಈ ಕಾರಣದಿಂದಾಗಿ ವಿದ್ಯಾರ್ಥಿಗಳು ಶಾಲೆಗೆ ಹೋಗಲು ಹೆದರುತ್ತಿದ್ದಾರೆ. ಇನ್ನು ಕೆಲವು ದಿನ ಶಾಲೆಯ ಸಿಬ್ಬಂದಿಗಳೆ ಹಾಜರಾಗದೆ ಶಾಲೆ ಮುಚ್ಚುವ ಪರಿಸ್ಥಿತಿ ಎದುರಾಗಿದೆ.
4/ 7
ಇದರಿಂದ ಮಕ್ಕಳು ಶಾಲೆಗೆ ಹೋಗುವುದನ್ನು ನಿಲ್ಲಿಸಿದ್ದು, ಭಾರತ್ಪುರ ಜಿಲ್ಲೆಯ ಸಾವ್ಲಾ ಗ್ರಾಮ ಪಂಚಾಯಿತಿಯ ಬಸೆಲ್ಪುರದ ಸರ್ಕಾರಿ ಪ್ರೌಢಶಾಲೆಯ ಆವರಣದ ಸುತ್ತಲೂ ದೆವ್ವಗಳು ಓಡಾಡುತ್ತಿವೆ ಎಂದು ಅಲ್ಲಿನ ಜನರು ಹೇಳುತ್ತಿದ್ದಾರೆ.
5/ 7
ಬೇರೆ ಬೇರೆ ಕಾರಣಗಳಿಂದ ಶಾಲೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಐವರು ಶಿಕ್ಷಕರು ಸಾವನ್ನಪ್ಪಿದ್ದಾರೆ. ಆದರೆ ಅಲ್ಲಿನ ಜನರು ಇದಕ್ಕೆಲ್ಲಾ ಭೂತದ ಕಾಟವೇ ಕಾರಣ ಎಂದು ಹೇಳುತ್ತಾರೆ.
6/ 7
PlayUnmute Fullscreen ಶಾಲಾ ಶಿಕ್ಷಕಿ ಶ್ಯಾಂಬಿಹಾರಿ ಹಠಾತ್ತನೆ ನಿಗೂಢವಾಗಿ ಸಾವನ್ನಪ್ಪಿದ್ದಾರೆ. ವೀರೇಂದ್ರ ಸಿಂಗ್ ಮಿದುಳು ರಕ್ತಸ್ರಾವದಿಂದ ಮೃತಪಟ್ಟಿದ್ದು, ಚಂದ್ರಪ್ರಕಾಶ್ ಪೈಕ್ರ ಅವರು ಮನೆಯಲ್ಲಿ ಮಲಗಿದ್ದಲ್ಲೇ ಸಾವನ್ನಪ್ಪಿದ್ದಾರೆ ಎಂದು ಹೇಳಲಾಗಿದೆ.
7/ 7
ಆ ಶಾಲೆಯ ಫ್ಯೂನ್ ಮಾತನಾಡಿ ಹಲವಾರು ವರ್ಷಗಳಿಂದ ನಾನು ಇಲ್ಲೇ ಕೆಲಸ ಮಾಡುತ್ತಿದ್ದೇನೆ. ಕಳೆದ 2 ವರ್ಷದಲ್ಲಿ ಮಾತ್ರ ಹೀಗಾಗಿದೆ ಇದೊಂದು ಮೂಢನಂಬಿಕೆ. ಆದರೆ ಸತ್ಯಾಂಶವನ್ನು ಒಪ್ಪುತ್ತಿಲ್ಲ ಎಂದು ಹೇಳಿದ್ದಾರೆ.
ಇದಕ್ಕೆ ಕಾರಣ ಏನಿರಬಹುದು ಎಂದು ಕೇಳಿದಾಗ ಅಲ್ಲಿನ ಗ್ರಾಮಸ್ಥರು ಹೇಳಿದ ಸಂಗತಿ ಮಾತ್ರ ನಿಜಕ್ಕೂ ಆಶ್ವರ್ಯಕರ. ಏನೆಂದರೆ ಈ ಶಾಲೆಯಲ್ಲಿ ಕಳೆದ 2 ವರ್ಷಗಳ ಅವಧಿಯಲ್ಲಿ ಸಾವನ್ನಪ್ಪಿದ ಶಿಕ್ಷಕರ ಸಂಖ್ಯೆ 5.
ಇದರಿಂದ ಮಕ್ಕಳು ಶಾಲೆಗೆ ಹೋಗುವುದನ್ನು ನಿಲ್ಲಿಸಿದ್ದು, ಭಾರತ್ಪುರ ಜಿಲ್ಲೆಯ ಸಾವ್ಲಾ ಗ್ರಾಮ ಪಂಚಾಯಿತಿಯ ಬಸೆಲ್ಪುರದ ಸರ್ಕಾರಿ ಪ್ರೌಢಶಾಲೆಯ ಆವರಣದ ಸುತ್ತಲೂ ದೆವ್ವಗಳು ಓಡಾಡುತ್ತಿವೆ ಎಂದು ಅಲ್ಲಿನ ಜನರು ಹೇಳುತ್ತಿದ್ದಾರೆ.
PlayUnmute Fullscreen ಶಾಲಾ ಶಿಕ್ಷಕಿ ಶ್ಯಾಂಬಿಹಾರಿ ಹಠಾತ್ತನೆ ನಿಗೂಢವಾಗಿ ಸಾವನ್ನಪ್ಪಿದ್ದಾರೆ. ವೀರೇಂದ್ರ ಸಿಂಗ್ ಮಿದುಳು ರಕ್ತಸ್ರಾವದಿಂದ ಮೃತಪಟ್ಟಿದ್ದು, ಚಂದ್ರಪ್ರಕಾಶ್ ಪೈಕ್ರ ಅವರು ಮನೆಯಲ್ಲಿ ಮಲಗಿದ್ದಲ್ಲೇ ಸಾವನ್ನಪ್ಪಿದ್ದಾರೆ ಎಂದು ಹೇಳಲಾಗಿದೆ.
ಆ ಶಾಲೆಯ ಫ್ಯೂನ್ ಮಾತನಾಡಿ ಹಲವಾರು ವರ್ಷಗಳಿಂದ ನಾನು ಇಲ್ಲೇ ಕೆಲಸ ಮಾಡುತ್ತಿದ್ದೇನೆ. ಕಳೆದ 2 ವರ್ಷದಲ್ಲಿ ಮಾತ್ರ ಹೀಗಾಗಿದೆ ಇದೊಂದು ಮೂಢನಂಬಿಕೆ. ಆದರೆ ಸತ್ಯಾಂಶವನ್ನು ಒಪ್ಪುತ್ತಿಲ್ಲ ಎಂದು ಹೇಳಿದ್ದಾರೆ.