ಶಾಲೆಗೆ ಮಕ್ಕಳನ್ನು ಕಳಿಸದ ಕುಟುಂಬಗಳಿಗೆ ಆ ಸಮುದಾಯವೇ ಖಡಕ್ ಎಚ್ಚರಿಕೆ ವಿಧಿಸಿದ ವಿದ್ಯಮಾನವೊಂದು ನಡೆದಿದೆ. ಹೌದು, ಇಂತಹ ಅಪರೂಪದ ಘಟನೆಗೆ ಚಾಮರಾಜನಗರ ಸಾಕ್ಷಿಯಾಗಿದೆ. (ಸಾಂದರ್ಭಿಕ ಚಿತ್ರ)
2/ 7
ನೀವು ನಿಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸಿಕೊಡಿ, ಇಲ್ಲದಿದ್ದರೆ ನಮ್ಮ ಸಮುದಾಯದಿಂದಲೇ ದೂರ ಉಳಿಯಿರಿ ಎಂದು ಸಮುದಾಯವೊಂದರ ಮುಖಂಡರು ಖಡಕ್ ಎಚ್ಚರಿಕೆ ರವಾನಿಸಿದ್ದಾರೆ. (ಸಾಂದರ್ಭಿಕ ಚಿತ್ರ)
3/ 7
ಇಂತಹ ಎಚ್ಚರಿಕೆಯೊಂದನ್ನು ಚಾಮರಾಜನಗರ ಜಿಲ್ಲೆಯ ಉಪ್ಪಾರ ಸಮುದಾಯದ ಹಲವರಿಗೆ ಅದೇ ಸಮುದಾಯದ ಪ್ರಮುಖ ನಾಯಕರು ರವಾನಿಸಿದ್ದಾರೆ. (ಸಾಂದರ್ಭಿಕ ಚಿತ್ರ)
4/ 7
ಇಂತಹ ಎಚ್ಚರಿಕೆ ವಿಧಿಸಲು ಪ್ರಮುಖ ಕಾರಣವಿದೆ. ಹೌದು, ಚಾಮರಾಜನಗರ ಜಿಲ್ಲೆಯಲ್ಲಿ ವಿದ್ಯಾರ್ಥಿಗಳು ಶಾಲೆಯಿಂದ ದೂರ ಉಳಿದಿರುವುದೇ ಈ ಸಂದೇಶ ರವಾನೆಯ ಹಿಂದಿನ ಕಾರಣ. (ಸಾಂದರ್ಭಿಕ ಚಿತ್ರ)
5/ 7
ಅಂದಹಾಗೆ ಚಾಮರಾಜನಗರ ಜಿಲ್ಲೆಯಲ್ಲಿ 158 ಉಪ್ಪಾರ ಸಮಾಜದ ಮಕ್ಕಳು ಶಾಲೆಯಿಂದ ಹೊರಗುಳಿದಿದ್ದಾರೆ. ಈ ವಿದ್ಯಾರ್ಥಿಗಳ ಭವಿಷ್ಯಕ್ಕಾಗಿ ಸಮುದಾಯದ ಮುಖಂಡರು ಕ್ರಮ ವಹಿಸುತ್ತಿದ್ದಾರೆ. (ಸಾಂದರ್ಭಿಕ ಚಿತ್ರ)
6/ 7
ಉಪ್ಪಾರ ಸಮಾಜದ ಕೆಲವು ಕುಟುಂಬಗಳು ಇಂದಿಗೂ ಬಾಲ್ಯ ವಿವಾಹ, ಸಾಮಾಜಿಕ ಕಟ್ಟುಪಾಡುಗಳನ್ನು ಅನುಸರಿಸಿ ಮಕ್ಕಳನ್ನು ಶಾಲೆಗೆ ಕಳಿಸುತ್ತಿಲ್ಲ. (ಸಾಂದರ್ಭಿಕ ಚಿತ್ರ)
7/ 7
ಈ ಕಾರಣಗಳಿಂದ ಉಪ್ಪಾರ ಸಮಾಜದ 148 ಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ಅಲ್ಲದೇ, ಇಡೀ ಚಾಮರಾಜನಗರ ಜಿಲ್ಲೆಯಲ್ಲಿ 634 ವಿದ್ಯಾರ್ಥಿಗಳು ಶಾಲೆಯಿಂದ ದೂರವೇ ಇದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. (ಸಾಂದರ್ಭಿಕ ಚಿತ್ರ)
First published:
17
Chamarajanagar: ಮಕ್ಕಳನ್ನು ಶಾಲೆಗೆ ಕಳಿಸಿ ಇಲ್ಲದಿದ್ದರೆ ಸಮುದಾಯದಿಂದ ಹೊರಗಿರಿ! ಮುಖಂಡರ ಖಡಕ್ ಎಚ್ಚರಿಕೆ
ಶಾಲೆಗೆ ಮಕ್ಕಳನ್ನು ಕಳಿಸದ ಕುಟುಂಬಗಳಿಗೆ ಆ ಸಮುದಾಯವೇ ಖಡಕ್ ಎಚ್ಚರಿಕೆ ವಿಧಿಸಿದ ವಿದ್ಯಮಾನವೊಂದು ನಡೆದಿದೆ. ಹೌದು, ಇಂತಹ ಅಪರೂಪದ ಘಟನೆಗೆ ಚಾಮರಾಜನಗರ ಸಾಕ್ಷಿಯಾಗಿದೆ. (ಸಾಂದರ್ಭಿಕ ಚಿತ್ರ)
Chamarajanagar: ಮಕ್ಕಳನ್ನು ಶಾಲೆಗೆ ಕಳಿಸಿ ಇಲ್ಲದಿದ್ದರೆ ಸಮುದಾಯದಿಂದ ಹೊರಗಿರಿ! ಮುಖಂಡರ ಖಡಕ್ ಎಚ್ಚರಿಕೆ
ನೀವು ನಿಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸಿಕೊಡಿ, ಇಲ್ಲದಿದ್ದರೆ ನಮ್ಮ ಸಮುದಾಯದಿಂದಲೇ ದೂರ ಉಳಿಯಿರಿ ಎಂದು ಸಮುದಾಯವೊಂದರ ಮುಖಂಡರು ಖಡಕ್ ಎಚ್ಚರಿಕೆ ರವಾನಿಸಿದ್ದಾರೆ. (ಸಾಂದರ್ಭಿಕ ಚಿತ್ರ)
Chamarajanagar: ಮಕ್ಕಳನ್ನು ಶಾಲೆಗೆ ಕಳಿಸಿ ಇಲ್ಲದಿದ್ದರೆ ಸಮುದಾಯದಿಂದ ಹೊರಗಿರಿ! ಮುಖಂಡರ ಖಡಕ್ ಎಚ್ಚರಿಕೆ
ಇಂತಹ ಎಚ್ಚರಿಕೆ ವಿಧಿಸಲು ಪ್ರಮುಖ ಕಾರಣವಿದೆ. ಹೌದು, ಚಾಮರಾಜನಗರ ಜಿಲ್ಲೆಯಲ್ಲಿ ವಿದ್ಯಾರ್ಥಿಗಳು ಶಾಲೆಯಿಂದ ದೂರ ಉಳಿದಿರುವುದೇ ಈ ಸಂದೇಶ ರವಾನೆಯ ಹಿಂದಿನ ಕಾರಣ. (ಸಾಂದರ್ಭಿಕ ಚಿತ್ರ)
Chamarajanagar: ಮಕ್ಕಳನ್ನು ಶಾಲೆಗೆ ಕಳಿಸಿ ಇಲ್ಲದಿದ್ದರೆ ಸಮುದಾಯದಿಂದ ಹೊರಗಿರಿ! ಮುಖಂಡರ ಖಡಕ್ ಎಚ್ಚರಿಕೆ
ಅಂದಹಾಗೆ ಚಾಮರಾಜನಗರ ಜಿಲ್ಲೆಯಲ್ಲಿ 158 ಉಪ್ಪಾರ ಸಮಾಜದ ಮಕ್ಕಳು ಶಾಲೆಯಿಂದ ಹೊರಗುಳಿದಿದ್ದಾರೆ. ಈ ವಿದ್ಯಾರ್ಥಿಗಳ ಭವಿಷ್ಯಕ್ಕಾಗಿ ಸಮುದಾಯದ ಮುಖಂಡರು ಕ್ರಮ ವಹಿಸುತ್ತಿದ್ದಾರೆ. (ಸಾಂದರ್ಭಿಕ ಚಿತ್ರ)
Chamarajanagar: ಮಕ್ಕಳನ್ನು ಶಾಲೆಗೆ ಕಳಿಸಿ ಇಲ್ಲದಿದ್ದರೆ ಸಮುದಾಯದಿಂದ ಹೊರಗಿರಿ! ಮುಖಂಡರ ಖಡಕ್ ಎಚ್ಚರಿಕೆ
ಈ ಕಾರಣಗಳಿಂದ ಉಪ್ಪಾರ ಸಮಾಜದ 148 ಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ಅಲ್ಲದೇ, ಇಡೀ ಚಾಮರಾಜನಗರ ಜಿಲ್ಲೆಯಲ್ಲಿ 634 ವಿದ್ಯಾರ್ಥಿಗಳು ಶಾಲೆಯಿಂದ ದೂರವೇ ಇದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. (ಸಾಂದರ್ಭಿಕ ಚಿತ್ರ)