Amit Shah: ವಿದ್ಯಾ ಕಾಶಿಗೆ ಆಗಮಿಸಿದ ಅಮಿತ್ ಶಾ, ಶಿಕ್ಷಣ ಕ್ಷೇತ್ರಕ್ಕೆ ಕೇಂದ್ರದಿಂದ ಭಾರಿ ಕೊಡುಗೆ
ಧಾರವಾಡ ಶಿಕ್ಷಣದಲ್ಲಿ ಬಹಳಮುಂದೆ ಇದೆ. ಆ ಹಿರಿಮೆಗೆ ಈಗ ಫೋರೆನ್ಸಿಕ್ ವಿವಿ ಕ್ಯಾಂಪಸ್ ಸ್ಥಾಪನೆಗೆ ಒಂದೇ ದಿನದಲ್ಲಿ ಐವತ್ತು ಎಕರೆ ಜಾಗವನ್ನೇ ನೀಡಿದ್ದಾರೆ ಎಂದು ಸಿಎಂ ಬೊಮ್ಮಾಯಿ ಹೇಳಿದ್ದಾರೆ. ಶಿಕ್ಷಣ ಕ್ಷೇತ್ರಕ್ಕೆ ಈ ಬಾರಿ ಉತ್ತಮ ಕೊಡುಗೆ ಲಭಿಸಿದೆ.
ಬಿವಿಬಿ ಕಾಲೇಜಿಗೆ ಅಮಿತ್ ಶಾ ಆಗಮಿಸಿದ್ದರು. ಬಿವಿಬಿ ಅಮೃತಮಹೋತ್ಸವ ಕಾರ್ಯಕ್ರಮದಲ್ಲಿ ಅವರು ಭಾಗಿಯಾಗಿದ್ದಾರೆ.ಮೊದಲು BVB ಕಾಲೇಜು ಒಳಾಂಗಣ ಸ್ಟೇಡಿಯಂ ಉದ್ಘಾಟನೆ ಮಾಡಿ ನಂತರ ಕೆಎಲ್ಇ ಸೊಸೈಟಿಯ ಅಮೃತ ಮಹೋತ್ಸವದಲ್ಲಿ ಇವರು ಭಾಗಿಯಾಗಿದ್ದಾರೆ.
2/ 7
ಕಾರ್ಯಕ್ರಮದಲ್ಲಿ ಅಮಿತ್ ಶಾ, ಸಿಎಂ ಬೊಮ್ಮಾಯಿ, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹಾಗೂ ರಾಜ್ಯ ನಾಯಕರೂ ಕೂಡಾ ಭಾಗಿಯಾಗಿದ್ದರು. ಕಾಲೇಜಿನ ಕ್ರೀಡಾಂಗಣ ಉದ್ಘಾಟನೆ ಮಾಡಿದ್ದಾರೆ.
3/ 7
ಬಳಿಕ ವೇದಿಕೆಗೆ ಆಗಮಿಸಿ ಭಾಷಣ ಮಾಡಿದ್ದಾರೆ. ಕಾಲೇಜ್ ಆವರಣದಲ್ಲಿ ಹಾಕಿರೋ ಬೃಹತ್ ವೇದಿಕೆಗೆ ಆಗಮಿಸಿದ ಅಮಿತ್ ಶಾ ಅವರನ್ನು ಕಂಡು ವಿದ್ಯಾರ್ಥಿಗಳು ಖುಷಿ ಪಟ್ಟಿದ್ದಾರೆ.
4/ 7
ಧಾರವಾಡ ಶಿಕ್ಷಣದಲ್ಲಿ ಬಹಳಮುಂದೆ ಇದೆ. ಆ ಹಿರಿಮೆಗೆ ಈಗ ಫೋರೆನ್ಸಿಕ್ ವಿವಿ ಕ್ಯಾಂಪಸ್ ಸ್ಥಾಪನೆಗೆ ಒಂದೇ ದಿನದಲ್ಲಿ ಐವತ್ತು ಎಕರೆ ಜಾಗವನ್ನೇ ನೀಡಿದ್ದಾರೆ ಎಂದು ಸಿಎಂ ಬೊಮ್ಮಾಯಿ ಹೇಳಿದ್ದಾರೆ. ಶಿಕ್ಷಣ ಕ್ಷೇತ್ರಕ್ಕೆ ಈ ಬಾರಿ ಉತ್ತಮ ಕೊಡುಗೆ ಲಭಿಸಿದೆ.
5/ 7
ಅಮೃತ ಮಹೋತ್ಸವ ಕಾರ್ಯಕ್ರಮದಲ್ಲಿ ಸುಮಾರು 8 ಸಾವಿರಕ್ಕೂ ಹೆಚ್ಚು ಜನ ಭಾಗಿಯಾಗಿರುವುದು ತಿಳಿದು ಬಂದಿದೆ. ಒಳಾಗಂಣ ಕ್ರೀಡಾಂಗಣ ಚಾಲನೆ ನೀಡಿ ವೇದಿಕೆಗೆ ಆಗಮಿಸುತ್ತಿದ್ದಂತೆಯೇ ಜೈ ಶ್ರೀರಾಮ್, ಮೋದಿ ಮೋದಿ ಎಂಬ ಘೋಷಣೆ ಕೇಳಿಬಂತು.
6/ 7
ವಿದ್ಯಾರ್ಥಿಗಳು ವೇದಿಕೆಯ ಮುಂಬಾಗದಲ್ಲಿ ನಿಂತು ಘೋಷಣೆ ಕೂಗಿದ್ದಾರೆ. ಇದಾದ ನಂತರ ಧಾರವಾಡ ವಿಶ್ವವಿದ್ಯಾಲಕ್ಕೆ ತೆರಳಿದ್ದಾರೆ. ಎನ್ಎಫ್ಎಸ್ಯು ಕ್ಯಾಂಪಸ್ ಶಂಕುಸ್ಥಾಪನೆ ನೆರವೇರಿಸಿದ್ದಾರೆ.
7/ 7
ಅಮಿತ್ ಶಾ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ,ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ,ಯಡಿಯೂರಪ್ಪ ಮಾಜಿ ಸಿಮ್ ಜಗದೀಶ್ ಶೆಟ್ಟರ್, ಬಸವರಾಜ ಹೊರಟ್ಟಿ, ಸಚಿವರಾದ ಮುರಗೇಶ್ ನಿರಾಣಿ, ಶಂಕರ ಪಾಟೀಲ ಮುನೇನಕೋಪ್ಪ ಕೂಡಾ ಈ ಸಂದರ್ಭದಲ್ಲಿ ಭಾಗಿಯಾಗಿದ್ದರು.
First published:
17
Amit Shah: ವಿದ್ಯಾ ಕಾಶಿಗೆ ಆಗಮಿಸಿದ ಅಮಿತ್ ಶಾ, ಶಿಕ್ಷಣ ಕ್ಷೇತ್ರಕ್ಕೆ ಕೇಂದ್ರದಿಂದ ಭಾರಿ ಕೊಡುಗೆ
ಬಿವಿಬಿ ಕಾಲೇಜಿಗೆ ಅಮಿತ್ ಶಾ ಆಗಮಿಸಿದ್ದರು. ಬಿವಿಬಿ ಅಮೃತಮಹೋತ್ಸವ ಕಾರ್ಯಕ್ರಮದಲ್ಲಿ ಅವರು ಭಾಗಿಯಾಗಿದ್ದಾರೆ.ಮೊದಲು BVB ಕಾಲೇಜು ಒಳಾಂಗಣ ಸ್ಟೇಡಿಯಂ ಉದ್ಘಾಟನೆ ಮಾಡಿ ನಂತರ ಕೆಎಲ್ಇ ಸೊಸೈಟಿಯ ಅಮೃತ ಮಹೋತ್ಸವದಲ್ಲಿ ಇವರು ಭಾಗಿಯಾಗಿದ್ದಾರೆ.
Amit Shah: ವಿದ್ಯಾ ಕಾಶಿಗೆ ಆಗಮಿಸಿದ ಅಮಿತ್ ಶಾ, ಶಿಕ್ಷಣ ಕ್ಷೇತ್ರಕ್ಕೆ ಕೇಂದ್ರದಿಂದ ಭಾರಿ ಕೊಡುಗೆ
ಧಾರವಾಡ ಶಿಕ್ಷಣದಲ್ಲಿ ಬಹಳಮುಂದೆ ಇದೆ. ಆ ಹಿರಿಮೆಗೆ ಈಗ ಫೋರೆನ್ಸಿಕ್ ವಿವಿ ಕ್ಯಾಂಪಸ್ ಸ್ಥಾಪನೆಗೆ ಒಂದೇ ದಿನದಲ್ಲಿ ಐವತ್ತು ಎಕರೆ ಜಾಗವನ್ನೇ ನೀಡಿದ್ದಾರೆ ಎಂದು ಸಿಎಂ ಬೊಮ್ಮಾಯಿ ಹೇಳಿದ್ದಾರೆ. ಶಿಕ್ಷಣ ಕ್ಷೇತ್ರಕ್ಕೆ ಈ ಬಾರಿ ಉತ್ತಮ ಕೊಡುಗೆ ಲಭಿಸಿದೆ.
Amit Shah: ವಿದ್ಯಾ ಕಾಶಿಗೆ ಆಗಮಿಸಿದ ಅಮಿತ್ ಶಾ, ಶಿಕ್ಷಣ ಕ್ಷೇತ್ರಕ್ಕೆ ಕೇಂದ್ರದಿಂದ ಭಾರಿ ಕೊಡುಗೆ
ಅಮೃತ ಮಹೋತ್ಸವ ಕಾರ್ಯಕ್ರಮದಲ್ಲಿ ಸುಮಾರು 8 ಸಾವಿರಕ್ಕೂ ಹೆಚ್ಚು ಜನ ಭಾಗಿಯಾಗಿರುವುದು ತಿಳಿದು ಬಂದಿದೆ. ಒಳಾಗಂಣ ಕ್ರೀಡಾಂಗಣ ಚಾಲನೆ ನೀಡಿ ವೇದಿಕೆಗೆ ಆಗಮಿಸುತ್ತಿದ್ದಂತೆಯೇ ಜೈ ಶ್ರೀರಾಮ್, ಮೋದಿ ಮೋದಿ ಎಂಬ ಘೋಷಣೆ ಕೇಳಿಬಂತು.
Amit Shah: ವಿದ್ಯಾ ಕಾಶಿಗೆ ಆಗಮಿಸಿದ ಅಮಿತ್ ಶಾ, ಶಿಕ್ಷಣ ಕ್ಷೇತ್ರಕ್ಕೆ ಕೇಂದ್ರದಿಂದ ಭಾರಿ ಕೊಡುಗೆ
ವಿದ್ಯಾರ್ಥಿಗಳು ವೇದಿಕೆಯ ಮುಂಬಾಗದಲ್ಲಿ ನಿಂತು ಘೋಷಣೆ ಕೂಗಿದ್ದಾರೆ. ಇದಾದ ನಂತರ ಧಾರವಾಡ ವಿಶ್ವವಿದ್ಯಾಲಕ್ಕೆ ತೆರಳಿದ್ದಾರೆ. ಎನ್ಎಫ್ಎಸ್ಯು ಕ್ಯಾಂಪಸ್ ಶಂಕುಸ್ಥಾಪನೆ ನೆರವೇರಿಸಿದ್ದಾರೆ.
Amit Shah: ವಿದ್ಯಾ ಕಾಶಿಗೆ ಆಗಮಿಸಿದ ಅಮಿತ್ ಶಾ, ಶಿಕ್ಷಣ ಕ್ಷೇತ್ರಕ್ಕೆ ಕೇಂದ್ರದಿಂದ ಭಾರಿ ಕೊಡುಗೆ
ಅಮಿತ್ ಶಾ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ,ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ,ಯಡಿಯೂರಪ್ಪ ಮಾಜಿ ಸಿಮ್ ಜಗದೀಶ್ ಶೆಟ್ಟರ್, ಬಸವರಾಜ ಹೊರಟ್ಟಿ, ಸಚಿವರಾದ ಮುರಗೇಶ್ ನಿರಾಣಿ, ಶಂಕರ ಪಾಟೀಲ ಮುನೇನಕೋಪ್ಪ ಕೂಡಾ ಈ ಸಂದರ್ಭದಲ್ಲಿ ಭಾಗಿಯಾಗಿದ್ದರು.