ನವನೀತ್ ನ ಹಳ್ಳಿಯಲ್ಲಿರುವ ಅವರ ತಂದೆಯ ಜಮೀನನ್ನು ಕೆಲವು ಪ್ರಬಲ ವ್ಯಕ್ತಿಗಳು ಕಿತ್ತುಕೊಂಡಿದ್ದರು. ಈ ಬಗ್ಗೆ ದೂರು ನೀಡಲು ತಂದೆಯೊಂದಿಗೆ ಠಾಣೆಗೆ ಆಗಮಿಸಿದಾಗ ಪೊಲೀಸರು ನವನೀತ್ ಹಾಗೂ ಆತನ ತಂದೆಯೊಂದಿಗೆ ಅನುಚಿತವಾಗಿ ವರ್ತಿಸಿದ್ದಾರೆ. ಇಲ್ಲಿಂದಲೇ ಅಪರಾಧದ ವಿರುದ್ಧ ಹೋರಾಡಲು ಮತ್ತು ಪೊಲೀಸ್ ವ್ಯವಸ್ಥೆಯನ್ನು ಸುಗಮಗೊಳಿಸಲು ನವನೀತ್ ಪಣ ತೊಟ್ಟಿದ್ದರು.