UPSC Success Story: 150ಕ್ಕೂ ಹೆಚ್ಚು ಎನ್​ಕೌಂಟರ್​ನಲ್ಲಿ ಭಾಗಿಯಾಗಿರುವ IPS ಅನಂತ್ ದೇವ್ ತಿವಾರಿ ಸ್ಟೋರಿ ಇಲ್ಲಿದೆ

ಫತೇಪುರದ ಅನಂತ್ ದೇವ್ ತಿವಾರಿ ಅವರು 1987 ಬ್ಯಾಚ್ ನ ಪಿಪಿಎಸ್ ಅಧಿಕಾರಿ. ಅನಂತ್ 2006 ರಲ್ಲಿ ಪಿಪಿಎಸ್ ಕೇಡರ್ ನಿಂದ ಬಡ್ತಿ ಪಡೆದ ನಂತರ ಐಪಿಎಸ್ ಅಧಿಕಾರಿಯಾದರು. ಇವರು 2006ರ ಬ್ಯಾಚ್ನ ಐಪಿಎಸ್ ಅಧಿಕಾರಿ.

First published:

  • 17

    UPSC Success Story: 150ಕ್ಕೂ ಹೆಚ್ಚು ಎನ್​ಕೌಂಟರ್​ನಲ್ಲಿ ಭಾಗಿಯಾಗಿರುವ IPS ಅನಂತ್ ದೇವ್ ತಿವಾರಿ ಸ್ಟೋರಿ ಇಲ್ಲಿದೆ

    ಉತ್ತರ ಪ್ರದೇಶದ ಖ್ಯಾತ ಪೊಲೀಸ್ ಅಧಿಕಾರಿ ಅನಂತ್ ದೇವ್ ತಿವಾರಿ ಅವರು ಯಾವುದೇ ಪ್ರಕರಣದ ತನಿಖಾ ತಂಡದ ಭಾಗವಾದಾಗಲೆಲ್ಲಾ ಪ್ರಚಾರದಲ್ಲಿರುತ್ತಾರೆ. ಯುಪಿಎಸ್ ಸಿ ಪರೀಕ್ಷಾ ಸಾಧಕರ ಸರಣಿಯ ಇಂದಿನ ಅತಿಥಿ ಇವರೇ ಆಗಿದ್ದು, ಅವರ ಯಶಸ್ಸಿನ ಹಾದಿಯ ಬಗ್ಗೆ ತಿಳಿಯೋಣ.

    MORE
    GALLERIES

  • 27

    UPSC Success Story: 150ಕ್ಕೂ ಹೆಚ್ಚು ಎನ್​ಕೌಂಟರ್​ನಲ್ಲಿ ಭಾಗಿಯಾಗಿರುವ IPS ಅನಂತ್ ದೇವ್ ತಿವಾರಿ ಸ್ಟೋರಿ ಇಲ್ಲಿದೆ

    ಫತೇಪುರದ ಅನಂತ್ ದೇವ್ ತಿವಾರಿ ಅವರು 1987 ಬ್ಯಾಚ್ ನ ಪಿಪಿಎಸ್ ಅಧಿಕಾರಿ. ಅನಂತ್ 2006 ರಲ್ಲಿ ಪಿಪಿಎಸ್ ಕೇಡರ್ ನಿಂದ ಬಡ್ತಿ ಪಡೆದ ನಂತರ ಐಪಿಎಸ್ ಅಧಿಕಾರಿಯಾದರು. ಇವರು 2006ರ ಬ್ಯಾಚ್ನ ಐಪಿಎಸ್ ಅಧಿಕಾರಿ.

    MORE
    GALLERIES

  • 37

    UPSC Success Story: 150ಕ್ಕೂ ಹೆಚ್ಚು ಎನ್​ಕೌಂಟರ್​ನಲ್ಲಿ ಭಾಗಿಯಾಗಿರುವ IPS ಅನಂತ್ ದೇವ್ ತಿವಾರಿ ಸ್ಟೋರಿ ಇಲ್ಲಿದೆ

    ವರದಿಗಳ ಪ್ರಕಾರ, ಅನಂತ್ ದೇವ್ ತಿವಾರಿ ಅವರು 150ಕ್ಕೂ ಹೆಚ್ಚು ಭಯಾನಕ ಅಪರಾಧಿಗಳನ್ನು ಎನ್ ಕೌಂಟರ್ ಮಾಡಿದ ತಂಡದ ಭಾಗವಾಗಿದ್ದರು. ಮೊದಲು ಅನಂತ್ ದೇವ್ ಎಸ್ ಟಿಎಫ್ ನಲ್ಲಿ ಕೆಲಸ ಮಾಡುತ್ತಿದ್ದರು. ಎಎಸ್ಪಿಯಾಗಿದ್ದ ಅವಧಿಯಲ್ಲಿ ಹಲವು ಕುಖ್ಯಾತ ಕ್ರಿಮಿನಲ್ ಗಳನ್ನು ಬಂಧಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

    MORE
    GALLERIES

  • 47

    UPSC Success Story: 150ಕ್ಕೂ ಹೆಚ್ಚು ಎನ್​ಕೌಂಟರ್​ನಲ್ಲಿ ಭಾಗಿಯಾಗಿರುವ IPS ಅನಂತ್ ದೇವ್ ತಿವಾರಿ ಸ್ಟೋರಿ ಇಲ್ಲಿದೆ

    ಅನಂತ್ ದೇವ್ ತಿವಾರಿ ಅವರು ಕುಖ್ಯಾತ ದಾದುವಾ ಮತ್ತು ಥೋಕಿಯಾ ಅವರನ್ನು ಎನ್ ಕೌಂಟರ್ ನಲ್ಲಿ ಕೊಂದ ಎಸ್ ಟಿಎಫ್ ತಂಡದ ಭಾಗವಾಗಿದ್ದರು.

    MORE
    GALLERIES

  • 57

    UPSC Success Story: 150ಕ್ಕೂ ಹೆಚ್ಚು ಎನ್​ಕೌಂಟರ್​ನಲ್ಲಿ ಭಾಗಿಯಾಗಿರುವ IPS ಅನಂತ್ ದೇವ್ ತಿವಾರಿ ಸ್ಟೋರಿ ಇಲ್ಲಿದೆ

    ಇನ್ನು ಕುಖ್ಯಾತ ದಾದುವಾ ಮತ್ತು ಥೋಕಿಯಾ ಹತ್ಯೆಯಲ್ಲಿ ಐಪಿಎಸ್ ಅನಂತ್ ದೇವ್ ತಿವಾರಿ ಪ್ರಮುಖ ಪಾತ್ರ ವಹಿಸಿದ್ದರು ಎನ್ನಲಾಗಿದೆ.

    MORE
    GALLERIES

  • 67

    UPSC Success Story: 150ಕ್ಕೂ ಹೆಚ್ಚು ಎನ್​ಕೌಂಟರ್​ನಲ್ಲಿ ಭಾಗಿಯಾಗಿರುವ IPS ಅನಂತ್ ದೇವ್ ತಿವಾರಿ ಸ್ಟೋರಿ ಇಲ್ಲಿದೆ

    2013 ರಲ್ಲಿ ಗೋರಖ್ ಪುರದಲ್ಲಿ ಎಸ್ ಪಿಯಾಗಿ ಕಾರ್ಯನಿರ್ವಹಿಸುತ್ತಿದ್ದರು. ಇದೇ ವೇಳೆ ಎಸ್ಪಿ ನಾಯಕನ ಮಗನಿಗೆ ಥಳಿಸಿದ ಪ್ರಕರಣದಲ್ಲಿ ಅವರ ಹೆಸರು ಚರ್ಚೆಗೆ ಗ್ರಾಸವಾಯಿತು. ಬಳಿಕ ಅವರನ್ನು ಅಮಾನತುಗೊಳಿಸಲಾಗಿತ್ತು. ಸುಮಾರು ಎರಡು ತಿಂಗಳ ಕಾಲ ಅಮಾನತುಗೊಂಡ ನಂತರ, ಅವರು ಪುನಃ ಕರ್ತವ್ಯಕ್ಕೆ ಮರಳಿದರು.

    MORE
    GALLERIES

  • 77

    UPSC Success Story: 150ಕ್ಕೂ ಹೆಚ್ಚು ಎನ್​ಕೌಂಟರ್​ನಲ್ಲಿ ಭಾಗಿಯಾಗಿರುವ IPS ಅನಂತ್ ದೇವ್ ತಿವಾರಿ ಸ್ಟೋರಿ ಇಲ್ಲಿದೆ

    ಇತ್ತೀಚೆಗೆ ಮಾಧ್ಯಮಕ್ಕೆ ಸಂದರ್ಶನ ನೀಡುತ್ತಿದ್ದ ವೇಳೆಯೇ ಗ್ಯಾಂಗ್ ಸ್ಟಾರ್ ಅತೀಕ್ ಅಹ್ಮದ್ ಜೊತೆಗೆ ಅವರ ಸಹೋದರ ಅಶ್ರಫ್ ಮೇಲೆ ಗುಂಡು ಹಾರಿಸಲಾಗಿದೆ. ಇನ್ನು ಅನಂತ್ ದೇವ್ ಅವರನ್ನು ಎಸ್ ಟಿಎಫ್ ನಲ್ಲಿ ನಿಯೋಜಿಸಿದಾಗಲೇ ಅತೀಕ್ ಕುಟುಂಬ ಸುರಕ್ಷತೆ ಬಗ್ಗೆ ಆತಂಕ ವ್ಯಕ್ತಪಡಿಸಿತ್ತು.

    MORE
    GALLERIES