UPSC Success Story: ಬಡ ರಿಕ್ಷಾ ಚಾಲಕನ ಮಗ ಈಗ IAS ಅಧಿಕಾರಿ; ಈತನ ಪತ್ನಿ ಕೂಡ IPS ಆಫೀಸರ್

IAS Govind Jaiswal Success Story: ಯುಪಿಎಸ್ ಸಿ ಪರೀಕ್ಷೆಯಲ್ಲಿ ಯಶಸ್ವಿಯಾಗಿ ಐಎಎಸ್ ಅಧಿಕಾರಿಯಾದ ಸಾಧಕರ ಬಗ್ಗೆ ಮಾತ್ರ ನಾವಿಂದು ಹೇಳುತ್ತಿಲ್ಲ. ಆ ಸಾಧನೆಯ ಹಿಂದೆ ನೂರಾರು ಕಷ್ಟಗಳನ್ನು ಎದುರಿಸಿದ ಬಡ ತಂದೆಯ ಕಥೆಯೂ ಇದಾಗಿದೆ. ಯುಪಿಎಸ್ ಸಿ ಸಾಧಕರ ಸರಣಿಯ ಇಂದಿನ ಅತಿಥಿ IAS ಗೋವಿಂದ್ ಜೈಸ್ವಾಲ್ ಅವರ ಯಶಸ್ಸಿನ ಕಥೆಯ ಬಗ್ಗೆ ತಿಳಿಯೋಣ ಬನ್ನಿ.

First published:

  • 18

    UPSC Success Story: ಬಡ ರಿಕ್ಷಾ ಚಾಲಕನ ಮಗ ಈಗ IAS ಅಧಿಕಾರಿ; ಈತನ ಪತ್ನಿ ಕೂಡ IPS ಆಫೀಸರ್

    ಉತ್ತರ ಪ್ರದೇಶದ ವಾರಣಾಸಿ ನಗರದ ರಿಕ್ಷಾ ಚಾಲಕರೊಬ್ಬರು ತನ್ನ ಮಗನಿಗೆ ಶಿಕ್ಷಣ ಕೊಡಿಸಲು ಜೀವನದಲ್ಲಿ ಸಾಕಷ್ಟು ಕಷ್ಟಪಟ್ಟ ಕಥೆ ಇದು. ತಾನೂ ಹಸಿವಿನಿಂದ ಮಲಗಿದ್ದರೂ ಮಗನಿಗೆ ಯಾವುದೇ ಕೊರತೆಯಾಗಲು ಬಿಡಲಿಲ್ಲ ಈ ಬಡ ತಂದೆ. ಅಂತಿಮವಾಗಿ ಮಗ ಐಎಎಸ್ ಅಧಿಕಾರಿಯಾಗುವ ಮೂಲಕ ತಂದೆಯ ಪರಿಶ್ರಮ ಫಲಿಸುವಂತೆ ಮಾಡಿದ್ದಾರೆ.

    MORE
    GALLERIES

  • 28

    UPSC Success Story: ಬಡ ರಿಕ್ಷಾ ಚಾಲಕನ ಮಗ ಈಗ IAS ಅಧಿಕಾರಿ; ಈತನ ಪತ್ನಿ ಕೂಡ IPS ಆಫೀಸರ್

    ಐಎಎಸ್ ಗೋವಿಂದ್ ಜೈಸ್ವಾಲ್ ಉತ್ತರ ಪ್ರದೇಶದ ವಾರಣಾಸಿ ನಿವಾಸಿ. ಪ್ರಸ್ತುತ ಅವರು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ನಿರ್ದೇಶಕರಾಗಿ ನೇಮಕಗೊಂಡಿದ್ದಾರೆ. ಅವರು ಬಾಲ್ಯದಿಂದಲೂ ಜೀವನದಲ್ಲಿ ಸಾಕಷ್ಟು ಕಷ್ಟಪಟ್ಟಿದ್ದಾರೆ.

    MORE
    GALLERIES

  • 38

    UPSC Success Story: ಬಡ ರಿಕ್ಷಾ ಚಾಲಕನ ಮಗ ಈಗ IAS ಅಧಿಕಾರಿ; ಈತನ ಪತ್ನಿ ಕೂಡ IPS ಆಫೀಸರ್

    ಈ ಕಷ್ಟದ ಪ್ರಯಾಣದಲ್ಲಿ ತಂದೆ ಮತ್ತು ಸಹೋದರಿಯರು ಅವರಿಗೆ ಸಾಕಷ್ಟು ಬೆಂಬಲ ನೀಡಿದರು. ಅವರ ತ್ಯಾಗ ಮತ್ತು ಆಶೀರ್ವಾದವಿಲ್ಲದೆ ಜೀವನದಲ್ಲಿ ಎಂದಿಗೂ ಈ ಹಂತವನ್ನು ತಲುಪುತ್ತಿರಲಿಲ್ಲ ಎಂದು ಭಾವುಕರಾಗುತ್ತಾರೆ ಐಎಎಸ್ ಗೋವಿಂದ್ ಜೈಸ್ವಾಲ್.

    MORE
    GALLERIES

  • 48

    UPSC Success Story: ಬಡ ರಿಕ್ಷಾ ಚಾಲಕನ ಮಗ ಈಗ IAS ಅಧಿಕಾರಿ; ಈತನ ಪತ್ನಿ ಕೂಡ IPS ಆಫೀಸರ್

    ಗೋವಿಂದ್ ಜೈಸ್ವಾಲ್ ಅವರ ತಂದೆ ರಿಕ್ಷಾ ಓಡಿಸುತ್ತಿದ್ದರು. ಗೋವಿಂದ್ ಅವರ ತಾಯಿ ಮೆದುಳಿನ ರಕ್ತಸ್ರಾವಕ್ಕೆ ತುತ್ತಾಗಿದ್ದರು. ಅವರ ಚಿಕಿತ್ಸೆಗಾಗಿ ರಿಕ್ಷಾಗಳನ್ನು ಮಾರಲಾಯಿತು. ಚಿಕಿತ್ಸೆ ಫಲಿಸದೆ ತಾಯಿ ಕೊನೆಯುಸಿರೆಳೆದರು. ರಿಕ್ಷಾ ಮಾರಿದ್ದರಿಂದ ಕುಟುಂಬ ಆರ್ಥಿಕ ಸಂಕಷ್ಟಕ್ಕೆ ಸಿಲುಕಬೇಕಾಯಿತು.

    MORE
    GALLERIES

  • 58

    UPSC Success Story: ಬಡ ರಿಕ್ಷಾ ಚಾಲಕನ ಮಗ ಈಗ IAS ಅಧಿಕಾರಿ; ಈತನ ಪತ್ನಿ ಕೂಡ IPS ಆಫೀಸರ್

    ಗೋವಿಂದ್ ಅವರು 7ನೇ ತರಗತಿಯಲ್ಲಿದ್ದಾಗ ತಾಯಿ ತೀರಿಕೊಂಡರು. ಆಗ ಅವರ ತಂದೆ, ಗೋವಿಂದ್ ಮತ್ತು ಅವರ ಹೆಣ್ಣುಮಕ್ಕಳೊಂದಿಗೆ ಕಾಶಿಯ ಆಲಿಪುರಕ್ಕೆ ಸ್ಥಳಾಂತರಗೊಂಡಿದ್ದರು. ಹಲವು ಬಾರಿ ಗೋವಿಂದ್ ಮತ್ತು ಅವರ ಕುಟುಂಬದವರು ಒಣ ರೊಟ್ಟಿಯನ್ನೇ ತಿಂದು ಬದುಕುತ್ತಿದ್ದರು. ಇಷ್ಟೆಲ್ಲಾ ಆದರೂ ಗೋವಿಂದ್ ತಂದೆ ತನ್ನ ನಾಲ್ಕು ಮಕ್ಕಳ ವಿದ್ಯಾಭ್ಯಾಸಕ್ಕೆ ಕೊರತೆ ಬರದಂತೆ ನೋಡಿಕೊಂಡರು. ಅವರು ತಮ್ಮ ಮೂವರು ಪದವೀಧರ ಹೆಣ್ಣುಮಕ್ಕಳ ಮದುವೆಗಾಗಿ ಉಳಿದ ರಿಕ್ಷಾಗಳನ್ನು ಮಾರಾಟ ಮಾಡಿದರು.

    MORE
    GALLERIES

  • 68

    UPSC Success Story: ಬಡ ರಿಕ್ಷಾ ಚಾಲಕನ ಮಗ ಈಗ IAS ಅಧಿಕಾರಿ; ಈತನ ಪತ್ನಿ ಕೂಡ IPS ಆಫೀಸರ್

    ಗೋವಿಂದ್ ಜೈಸ್ವಾಲ್ ತನ್ನ ಆರಂಭಿಕ ಶಿಕ್ಷಣವನ್ನು ಉಸ್ಮಾನ್ ಪುರದ ಸರ್ಕಾರಿ ಶಾಲೆಯಲ್ಲಿ ಮಾಡಿದರು. ನಂತರ ಅವರು ವಾರಣಾಸಿಯಲ್ಲಿರುವ ಹರಿಶ್ಚಂದ್ರ ವಿಶ್ವವಿದ್ಯಾಲಯದಿಂದ ಗಣಿತದಲ್ಲಿ ಪದವಿ ಪಡೆದರು. 2006ರಲ್ಲಿ UPSC ಪರೀಕ್ಷೆಗೆ ತಯಾರಿ ನಡೆಸಲು ಗೋವಿಂದ್ ದೆಹಲಿಗೆ ಬಂದಿದ್ದರು. ಇವರಿಗೆ ಹಣ ಕಳುಹಿಸುವ ಸಲುವಾಗಿ ತಂದೆ ತಮ್ಮ ಕಾಲಿಗೆ ಗಾಯವಾಗಿದ್ದರೂ ರಿಕ್ಷಾ ಓಡಿಸುತ್ತಿದ್ದರು.

    MORE
    GALLERIES

  • 78

    UPSC Success Story: ಬಡ ರಿಕ್ಷಾ ಚಾಲಕನ ಮಗ ಈಗ IAS ಅಧಿಕಾರಿ; ಈತನ ಪತ್ನಿ ಕೂಡ IPS ಆಫೀಸರ್

    ಗೋವಿಂದ್ ಹಣ ಉಳಿಸುವ ಸಲುವಾಗಿ ದೆಹಲಿಯಲ್ಲಿ ಯಾವುದೇ ಕೋಚಿಂಗ್ ಸೇರಲಿಲ್ಲ. ಮಕ್ಕಳಿಗೆ ಟ್ಯೂಷನ್ ಹೇಳಿಕೊಡುತ್ತಿದ್ದರು. ಅದರಿಂದ ಬಂದ ಹಣದಲ್ಲಿ ಊಟ-ತಿಂಡಿ ವ್ಯವಸ್ಥೆ ಮಾಡಿಕೊಳ್ಳುತ್ತಿದ್ದರು. 2007 ರಲ್ಲಿ, ಅವರು UPSC ಪರೀಕ್ಷೆಯ ಮೊದಲ ಪ್ರಯತ್ನದಲ್ಲೇ 48 ನೇ ರ್ಯಾಂಕ್ ಗಳಿಸುವ ಮೂಲಕ ಐಎಎಸ್ ಅಧಿಕಾರಿಯಾದರು.

    MORE
    GALLERIES

  • 88

    UPSC Success Story: ಬಡ ರಿಕ್ಷಾ ಚಾಲಕನ ಮಗ ಈಗ IAS ಅಧಿಕಾರಿ; ಈತನ ಪತ್ನಿ ಕೂಡ IPS ಆಫೀಸರ್

    ಐಪಿಎಸ್ ಗೋವಿಂದ್ ಜೈಸ್ವಾಲ್ ಪತ್ನಿ ಚಂದನಾ ಚೌಧರಿ ಐಪಿಎಸ್ ಅಧಿಕಾರಿ. ಇನ್ನು ಗೋವಿಂದ್ ಅವರ ಜೀವನ ಕಥೆಯನ್ನು ಆಧರಿಸಿ ಹಿಂದಿಯಲ್ಲಿ ಸಿನಿಮಾ ಮಾಡಲಾಗಿದೆ. ಚಿತ್ರವು 12 ಮೇ 2023 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.

    MORE
    GALLERIES