ಎಲ್ಲಾ ಕೆಟ್ಟ ಘಟನೆಗಳ ಅಂತ್ಯ ಕೆಟ್ಟದಾಗಿಯೇ ಇರಬೇಕು ಅಂತಿಲ್ಲ. ಜೀವನದಲ್ಲಿ ಎದುರಾಗುವ ಕಷ್ಟಗಳು ನಮ್ಮನ್ನು ಬಲಿಷ್ಠರಾಗಿಸಬೇಕು. ಎಲ್ಲಾ ಅನ್ಯಾಯಗಳ ವಿರುದ್ಧ ಹೋರಾಡಲು ಸರಿಯಾದ ಮಾರ್ಗ ಇದೆ ಎಂದು ಭಜರಂಗ್ ಯಾದವ್ ತೋರಿಸಿಕೊಟ್ಟಿದ್ದಾರೆ. ತಂದೆಯನ್ನು ಕೊಂದವರ ವಿರುದ್ಧ ಕಾನೂನು ಕೈಗೆತ್ತಿಕೊಳ್ಳದೆ ಐಎಎಸ್ ಅಧಿಕಾರಿ ಆಗುವ ಮೂಲಕ ಸಾಧನೆ ಮಾಡಿದ್ದಾರೆ. (ಪ್ರಾತಿನಿಧಿಕ ಚಿತ್ರ)