ವಿರಾಟ್ ಕೊಹ್ಲಿ ತಪ್ಪನ್ನು ಬೇರೆಯವರ ಮೇಲೆ ಹೊರಿಸುವುದನ್ನು ಬಿಟ್ಟು ಸೋಲಿನ ಹೊಣೆ ಹೊತ್ತುಕೊಳ್ಳಲಿ ಎಂದ ಸ್ಟಾರ್ ಕ್ರಿಕೆಟಿಗ
ಬ್ಯಾಟಿಂಗ್ನಲ್ಲಿ ಮತ್ತೆ ಕಳಪೆ ಪ್ರದರ್ಶನ ತೋರಿದ ಆರ್ಸಿಬಿ ಈ ಬಾರಿಯೂ ಕಪ್ ಗೆಲ್ಲಲಾಗದೆ ಟೂರ್ನಿಯಿಂದ ಹೊರಬಿದ್ದಿದೆ. ಈ ಮಧ್ಯೆ ಸ್ಟಾರ್ ಆಟಗಾರನೋರ್ವ ಕೊಹ್ಲಿ ವಿರುದ್ಧ ಹರಿಹಾಯ್ದಿದ್ದಾರೆ.
ಶೇಖ್ ಝಯೇದ್ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ 2020ರ ಎಲಿಮಿನೇಟರ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಸನ್ರೈಸರ್ಸ್ ಹೈದರಾಬಾದ್ ತಂಡ 6 ವಿಕೆಟ್ಗಳ ರೋಚಕ ಜಯ ಸಾಧಿಸಿ 2ನೇ ಕ್ವಾಲಿಫೈಯರ್ಗೆ ಕಾಲಿಟ್ಟಿದೆ.
2/ 5
ಬ್ಯಾಟಿಂಗ್ನಲ್ಲಿ ಮತ್ತೆ ಕಳಪೆ ಪ್ರದರ್ಶನ ತೋರಿದ ಆರ್ಸಿಬಿ ಈ ಬಾರಿಯೂ ಕಪ್ ಗೆಲ್ಲಲಾಗದೆ ಟೂರ್ನಿಯಿಂದ ಹೊರಬಿದ್ದಿದೆ. ಈ ಮಧ್ಯೆ ಸ್ಟಾರ್ ಆಟಗಾರನೋರ್ವ ಕೊಹ್ಲಿ ವಿರುದ್ಧ ಹರಿಹಾಯ್ದಿದ್ದಾರೆ.
3/ 5
ನಿನ್ನೆಯ ಪಂದ್ಯದಲ್ಲಿ ಸೋಲೋಕೆ ಆರ್ಸಿಬಿ ಬ್ಯಾಟ್ಸ್ಮನ್ಗಳು ಕಾರಣ ಎಂದಿದ್ದಾರೆ ಕೊಹ್ಲಿ. ಆದರೆ, ಈ ಪಂದ್ಯ ಸೋಲೋಕೆ ತನ್ನ ನಾಯಕತ್ವದೇ ವಿಫಲತೆ ಎಂದು ಕೊಹ್ಲಿ ಒಪ್ಪಿಕೊಳ್ಳಬೇಕು ಎಂದು ಭಾರತ ತಂಡದ ಮಾಜಿ ಸ್ಟಾರ್ ಆಟಗಾರ ಹಾಗೂ ದೆಹಲಿ ಸಂಸದ ಗೌತಮ್ ಗಂಭೀರ್ ಹೇಳಿದ್ದಾರೆ.
4/ 5
ಎಂಟು ವರ್ಷ ಟ್ರೋಫಿ ಇಲ್ಲದೆ ಯಾವ ನಾಯಕ ತಂಡದಲ್ಲಿ ಮುಂದುವರಿದಿದ್ದಾನೆ ಎಂಬುದನ್ನು ಹೇಳಿ. ನಾಯಕನ ವಿಚಾರ ಹಾಗಿರಲಿ, ಯಾವ ಆಟಗಾರ ಕಪ್ ಗೆಲ್ಲದಿದ್ದರೂ ತಂಡದಲ್ಲಿ ಮುಂದುವರಿದಿದ್ದಾನೆ ಎನ್ನುವ ಬಗ್ಗೆ ಹೇಳಿ. ಹೀಗಾಗಿ, ನಾಯಕನಾದವನು ಈ ಸೋಲಿನ ಹೊಣೆಯನ್ನು ಹೊತ್ತುಕೊಳ್ಳಬೇಕು ಎಂದಿದ್ದಾರೆ ಗಂಭೀರ್.
5/ 5
ಮುಂದುವರಿದು, ಇದು ಒಂದು ವರ್ಷದ ಮಾತಲ್ಲ ಅಥವಾ ಕೊಹ್ಲಿ ಬಗ್ಗೆ ನನಗೆ ಯಾವ ದ್ವೇಷವೂ ಇಲ್ಲ. ಆದರೆ, ನಾಯಕನಾದವನು ತಪ್ಪನ್ನು ಒಪ್ಪಿಕೊಳ್ಳಬೇಕು. ಈ ಸೋಲಿಗೆ ನಾನೇ ಕಾರಣ ಎಂದು ಒಪ್ಪಿಕೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
First published:
15
ವಿರಾಟ್ ಕೊಹ್ಲಿ ತಪ್ಪನ್ನು ಬೇರೆಯವರ ಮೇಲೆ ಹೊರಿಸುವುದನ್ನು ಬಿಟ್ಟು ಸೋಲಿನ ಹೊಣೆ ಹೊತ್ತುಕೊಳ್ಳಲಿ ಎಂದ ಸ್ಟಾರ್ ಕ್ರಿಕೆಟಿಗ
ಶೇಖ್ ಝಯೇದ್ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ 2020ರ ಎಲಿಮಿನೇಟರ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಸನ್ರೈಸರ್ಸ್ ಹೈದರಾಬಾದ್ ತಂಡ 6 ವಿಕೆಟ್ಗಳ ರೋಚಕ ಜಯ ಸಾಧಿಸಿ 2ನೇ ಕ್ವಾಲಿಫೈಯರ್ಗೆ ಕಾಲಿಟ್ಟಿದೆ.
ವಿರಾಟ್ ಕೊಹ್ಲಿ ತಪ್ಪನ್ನು ಬೇರೆಯವರ ಮೇಲೆ ಹೊರಿಸುವುದನ್ನು ಬಿಟ್ಟು ಸೋಲಿನ ಹೊಣೆ ಹೊತ್ತುಕೊಳ್ಳಲಿ ಎಂದ ಸ್ಟಾರ್ ಕ್ರಿಕೆಟಿಗ
ಬ್ಯಾಟಿಂಗ್ನಲ್ಲಿ ಮತ್ತೆ ಕಳಪೆ ಪ್ರದರ್ಶನ ತೋರಿದ ಆರ್ಸಿಬಿ ಈ ಬಾರಿಯೂ ಕಪ್ ಗೆಲ್ಲಲಾಗದೆ ಟೂರ್ನಿಯಿಂದ ಹೊರಬಿದ್ದಿದೆ. ಈ ಮಧ್ಯೆ ಸ್ಟಾರ್ ಆಟಗಾರನೋರ್ವ ಕೊಹ್ಲಿ ವಿರುದ್ಧ ಹರಿಹಾಯ್ದಿದ್ದಾರೆ.
ವಿರಾಟ್ ಕೊಹ್ಲಿ ತಪ್ಪನ್ನು ಬೇರೆಯವರ ಮೇಲೆ ಹೊರಿಸುವುದನ್ನು ಬಿಟ್ಟು ಸೋಲಿನ ಹೊಣೆ ಹೊತ್ತುಕೊಳ್ಳಲಿ ಎಂದ ಸ್ಟಾರ್ ಕ್ರಿಕೆಟಿಗ
ನಿನ್ನೆಯ ಪಂದ್ಯದಲ್ಲಿ ಸೋಲೋಕೆ ಆರ್ಸಿಬಿ ಬ್ಯಾಟ್ಸ್ಮನ್ಗಳು ಕಾರಣ ಎಂದಿದ್ದಾರೆ ಕೊಹ್ಲಿ. ಆದರೆ, ಈ ಪಂದ್ಯ ಸೋಲೋಕೆ ತನ್ನ ನಾಯಕತ್ವದೇ ವಿಫಲತೆ ಎಂದು ಕೊಹ್ಲಿ ಒಪ್ಪಿಕೊಳ್ಳಬೇಕು ಎಂದು ಭಾರತ ತಂಡದ ಮಾಜಿ ಸ್ಟಾರ್ ಆಟಗಾರ ಹಾಗೂ ದೆಹಲಿ ಸಂಸದ ಗೌತಮ್ ಗಂಭೀರ್ ಹೇಳಿದ್ದಾರೆ.
ವಿರಾಟ್ ಕೊಹ್ಲಿ ತಪ್ಪನ್ನು ಬೇರೆಯವರ ಮೇಲೆ ಹೊರಿಸುವುದನ್ನು ಬಿಟ್ಟು ಸೋಲಿನ ಹೊಣೆ ಹೊತ್ತುಕೊಳ್ಳಲಿ ಎಂದ ಸ್ಟಾರ್ ಕ್ರಿಕೆಟಿಗ
ಎಂಟು ವರ್ಷ ಟ್ರೋಫಿ ಇಲ್ಲದೆ ಯಾವ ನಾಯಕ ತಂಡದಲ್ಲಿ ಮುಂದುವರಿದಿದ್ದಾನೆ ಎಂಬುದನ್ನು ಹೇಳಿ. ನಾಯಕನ ವಿಚಾರ ಹಾಗಿರಲಿ, ಯಾವ ಆಟಗಾರ ಕಪ್ ಗೆಲ್ಲದಿದ್ದರೂ ತಂಡದಲ್ಲಿ ಮುಂದುವರಿದಿದ್ದಾನೆ ಎನ್ನುವ ಬಗ್ಗೆ ಹೇಳಿ. ಹೀಗಾಗಿ, ನಾಯಕನಾದವನು ಈ ಸೋಲಿನ ಹೊಣೆಯನ್ನು ಹೊತ್ತುಕೊಳ್ಳಬೇಕು ಎಂದಿದ್ದಾರೆ ಗಂಭೀರ್.
ವಿರಾಟ್ ಕೊಹ್ಲಿ ತಪ್ಪನ್ನು ಬೇರೆಯವರ ಮೇಲೆ ಹೊರಿಸುವುದನ್ನು ಬಿಟ್ಟು ಸೋಲಿನ ಹೊಣೆ ಹೊತ್ತುಕೊಳ್ಳಲಿ ಎಂದ ಸ್ಟಾರ್ ಕ್ರಿಕೆಟಿಗ
ಮುಂದುವರಿದು, ಇದು ಒಂದು ವರ್ಷದ ಮಾತಲ್ಲ ಅಥವಾ ಕೊಹ್ಲಿ ಬಗ್ಗೆ ನನಗೆ ಯಾವ ದ್ವೇಷವೂ ಇಲ್ಲ. ಆದರೆ, ನಾಯಕನಾದವನು ತಪ್ಪನ್ನು ಒಪ್ಪಿಕೊಳ್ಳಬೇಕು. ಈ ಸೋಲಿಗೆ ನಾನೇ ಕಾರಣ ಎಂದು ಒಪ್ಪಿಕೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.