ರಾಜ್ಯದೇಶ-ವಿದೇಶಸಿನಿಮಾಕ್ರೀಡೆಲೈಫ್ ಸ್ಟೈಲ್ಫೋಟೋLive TVCoronaಟೆಕ್ExplainedGamesಟ್ರೆಂಡ್Jobs ರಾಜ್ಯದೇಶ-ವಿದೇಶಸಿನಿಮಾಕ್ರೀಡೆಲೈಫ್ ಸ್ಟೈಲ್ಫೋಟೋLive TVCoronaಟೆಕ್ExplainedGamesಟ್ರೆಂಡ್Jobs ಹೋಮ್ » ಫೋಟೋ » IPL KKR vs SRH: ರಸೆಲ್ vs ರಶೀದ್: ಇಂದು ಕಣಕ್ಕಿಳಿಯುವವರು ಯಾರು? ಇಲ್ಲಿದೆ ಸಂಪೂರ್ಣ ಮಾಹಿತಿ KKR vs SRH Predicted Playing 11: ಉಭಯ ತಂಡಗಳು 17 ಪಂದ್ಯಗಳಲ್ಲಿ ಮುಖಾಮುಖಿಯಾಗಿವೆ. ಅದರಲ್ಲಿ ಕೆಕೆಆರ್ 10 ಬಾರಿ ಜಯಗಳಿಸಿದ್ರೆ, ಸನ್ರೈಸರ್ಸ್ 7 ಬಾರಿ ವಿಜಯ ಸಾಧಿಸಿತ್ತು. News18 Kannada | September 26, 2020, 5:58 PM IST 1/ 8 IPL 2020: 13ನೇ ಸೀಸನ್ ಐಪಿಎಲ್ನ ಮೊದಲ ಪಂದ್ಯಗಳಲ್ಲಿ ಸೋಲು ಕಂಡಿರುವ ಸನ್ರೈಸರ್ಸ್ ಹೈದರಾಬಾದ್ ಹಾಗೂ ಕೊಲ್ಕತ್ತಾ ನೈಟ್ ರೈಡರ್ಸ್ ತಂಡಗಳು ಇಂದು ಮುಖಾಮುಖಿಯಾಗಲಿವೆ. 2/ 8 ಆರ್ಸಿಬಿ ವಿರುದ್ಧದ ಆರಂಭಿಕ ಪಂದ್ಯದಲ್ಲಿ ಡೇವಿಡ್ ವಾರ್ನರ್ ನೇತೃತ್ವದ ಸನ್ರೈಸರ್ಸ್ ತಂಡವು 10 ರನ್ಗಳಿಂದ ಸೋಲು ಕಂಡಿದ್ದರೆ, ದಿನೇಶ್ ಕಾರ್ತಿಕ್ ನಾಯಕತ್ವದ ಕೆಕೆಆರ್, ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ 49 ರನ್ಗಳಿಂದ ಪರಾಜಯಗೊಂಡಿತ್ತು. 3/ 8 ಉಭಯ ತಂಡಗಳು ಸೋಲಿನೊಂದಿಗೆ ಅಭಿಯಾನ ಆರಂಭಿಸಿದ್ದು, ಹೀಗಾಗಿ ಇಂದಿನ ಪಂದ್ಯದಲ್ಲಿ ಜಯದ ಖಾತೆಯನ್ನು ತೆರೆಯಲು ಸಕಲ ರೀತಿಯಲ್ಲೂ ಸನ್ನದ್ಧವಾಗಿವೆ. 4/ 8 ಹಾಗೆಯೇ ಮೊದಲ ಸೋಲಿನ ಪರಿಣಾಮ ಉಭಯ ತಂಡಗಳಲ್ಲೂ ಕೆಲವು ಬದಲಾವಣೆಯಾಗುವ ಸಾಧ್ಯತೆಯಿದೆ. ಗಾಯಗೊಂಡಿರುವ ಎಸ್ಆರ್ಹೆಚ್ ಆಲ್ರೌಂಡರ್ ಮಿಚೆಲ್ ಮಾರ್ಷ್ ಟೂರ್ನಿಯಿಂದ ಹೊರಗುಳಿದಿದ್ದು, ಇವರ ಸ್ಥಾನದಲ್ಲಿ ಇಂದು ಮೊಹಮ್ಮದ್ ನಬಿ ಕಣಕ್ಕಿಳಿಯುವ ನಿರೀಕ್ಷೆಯಿದೆ. 5/ 8 ಅತ್ತ ಕೊಲ್ಕತ್ತಾ ತಂಡವು ಮೊದಲ ಸೋಲಿನ ಹೊರತಾಗಿಯೂ ಅದೇ ತಂಡವನ್ನು ಉಳಿಸಿಕೊಳ್ಳುವ ಸಾಧ್ಯತೆಯಿದ್ದು, ಒಂದು ವೇಳೆ ಕಳೆದ ಪಂದ್ಯದಲ್ಲಿ ದುಬಾರಿ ಎನಿಸಿದ್ದ ವೇಗಿ ಪ್ಯಾಟ್ ಕಮಿನ್ಸ್ ಬದಲು ಕೆರಿಬಿಯನ್ ಸೂಪರ್ ಲೀಗ್ನಲ್ಲಿ ಮಿಂಚಿದ್ದ ಅಮೆರಿಕ ಕ್ರಿಕೆಟಿಗ ಅಲಿ ಖಾನ್ಗೆ ಅವಕಾಶ ನೀಡಬಹುದು. 6/ 8 ಎರಡು ತಂಡಗಳು ಬ್ಯಾಟಿಂಗ್ನಲ್ಲಿ ಬಲಿಷ್ಠವಾಗಿದ್ದು, ಹೀಗಾಗಿ ಸಿಕ್ಸ್ -ಫೋರ್ಗಳ ಸುರಿಮಳೆಯನ್ನು ನಿರೀಕ್ಷಿಸಬಹುದು. ಅದರಲ್ಲೂ ಸಿಪಿಎಲ್ನಲ್ಲಿ ಗಮನ ಸೆಳೆದ ರಶೀದ್ ಖಾನ್ ಹಾಗೂ ಆಂಡ್ರೆ ರಸೆಲ್ ಹಣಾಹಣಿ ಇಲ್ಲೂ ಕೂಡ ಮುಂದುವರೆಯುವ ಸಾಧ್ಯತೆ ಹೆಚ್ಚಿದೆ. ಒಟ್ಟಿನಲ್ಲಿ ಇಂದಿನ ಪಂದ್ಯದಲ್ಲಿ ಕಣಕ್ಕಿಳಿಯುವ ಸಂಭನೀಯ ಆಟಗಾರರು ಯಾರೆಂದರೆ... 7/ 8 Sunrisers Hyderabad Predicted Playing XI: ಜಾನಿ ಬೈರ್ಸ್ಟೋವ್ (ವಿಕೆಟ್ ಕೀಪರ್), ಡೇವಿಡ್ ವಾರ್ನರ್ (ನಾಯಕ), ಮನೀಶ್ ಪಾಂಡೆ, ಪ್ರಿಯಮ್ ಗರ್ಗ್, ವಿಜಯ್ ಶಂಕರ್, ಮೊಹಮ್ಮದ್ ನಬಿ, ಅಭಿಷೇಕ್ ಶರ್ಮಾ / ವಿರಾಟ್ ಸಿಂಗ್, ರಶೀದ್ ಖಾನ್, ಭುವನೇಶ್ವರ್ ಕುಮಾರ್. ಸಂದೀಪ್ ಶರ್ಮಾ 8/ 8 Sunrisers Hyderabad Predicted Playing XI: ಜಾನಿ ಬೈರ್ಸ್ಟೋವ್ (ವಿಕೆಟ್ ಕೀಪರ್), ಡೇವಿಡ್ ವಾರ್ನರ್ (ನಾಯಕ), ಮನೀಶ್ ಪಾಂಡೆ, ಪ್ರಿಯಮ್ ಗರ್ಗ್, ವಿಜಯ್ ಶಂಕರ್, ಮೊಹಮ್ಮದ್ ನಬಿ, ಅಭಿಷೇಕ್ ಶರ್ಮಾ / ವಿರಾಟ್ ಸಿಂಗ್, ರಶೀದ್ ಖಾನ್, ಭುವನೇಶ್ವರ್ ಕುಮಾರ್. ಸಂದೀಪ್ ಶರ್ಮಾ ತಾಜಾ ಸುದ್ದಿಕೊಪ್ಪಳದಲ್ಲಿ ನಾಳೆಯಿಂದ ಆರಂಭವಾಗಲಿದೆ ಬಸ್ ಸಂಚಾರ; ಇಡೀ ಬಸ್ ನಿಲ್ದಾಣ ಸ್ಯಾನಿಟೈಜ್Unlock| ಇಳಿಯುತ್ತಿರುವ ಕೊರೋನಾ ಸೋಂಕು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಲಾಕ್ಡೌನ್ ಸಡಿಲಿಕೆ!Crime News| ಬೆಂಗಳೂರಿನಲ್ಲಿ 10 ವರ್ಷದ ಬಾಲಕಿಗೆ ವಾಮಾಚಾರ ಮಾಡಿ ನರಬಲಿಗೆ ಯತ್ನ; ಅದೃಷ್ಟವಶಾತ್ ತಪ್ಪಿದ ಅನಾಹುತRamesh Jarkiholi| ರಮೇಶ ಜಾರಕಿಹೊಳಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನಿರ್ಧಾರ; ಮುಂಬೈನಲ್ಲಿ ಹಿರಿಯ ನಾಯಕರ ಜತೆಗೆ ಮಹತ್ವ ಚರ್ಚೆ! Top Stories ರಮೇಶ ಜಾರಕಿಹೊಳಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನಿರ್ಧಾರ; ಮುಂಬೈನಲ್ಲಿ ಹಿರಿಯ ನಾಯಕರ ಜತೆಗೆ ಮಹತ್ವ ಚರ್ಚೆ! ಕರ್ನಾಟಕದಲ್ಲಿ 3.4 ಲಕ್ಷ ಮಕ್ಕಳನ್ನು ಬಾಧಿಸಲಿದೆ ಕೊರೋನಾ ಮೂರನೇ ಅಲೆ?; ತಜ್ಞರ ಎಚ್ಚರಿಕೆ! ಪ್ರಧಾನಿ ಮೋದಿ ಅವಧಿಯಲ್ಲಾದ ಐದು ಮಹಾ ಪ್ರಮಾದಗಳು; ಡ್ಯಾಮೇಜ್ ಕಂಟ್ರೋಲ್ಗೆ ಮುಂದಾದ ಬಿಜೆಪಿ! ಆರ್ಥಿಕತೆಯನ್ನು ಕಾಡುತ್ತಿದೆ ಕೊರೋನಾ, ಬಡವರ ತವರಾಯಿತೇ ಭಾರತ? ಇಲ್ಲಿದೆ ವಾಸ್ತವ ಚಿತ್ರಣ! ಕೊಪ್ಪಳದಲ್ಲಿ ನಾಳೆಯಿಂದ ಆರಂಭವಾಗಲಿದೆ ಬಸ್ ಸಂಚಾರ; ಇಡೀ ಬಸ್ ನಿಲ್ದಾಣ ಸ್ಯಾನಿಟೈಜ್