ಹೀಗಾಗಿ ಮೊದಲ ಗೆಲುವಿಗಾಗಿ ಎರಡು ತಂಡಗಳು ಬಲಿಷ್ಠ ಪಡೆಯನ್ನೇ ಇಂದು ಕಣಕ್ಕಿಳಿಸಿದ್ದು, ಗಾಯಗೊಂಡಿರುವ ಮಿಚೆಲ್ ಮಾರ್ಷ್ ಬದಲಿಗೆ ನಬಿ ಹೈದಾರಬಾದ್ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ವಿಜಯ್ ಶಂಕರ್ ಜಾಗದಲ್ಲಿ ಸಾಹ , ಹಾಗೂ ಸಂದೀಪ್ ಶರ್ಮಾ ಜಾಗದಲ್ಲಿ ಖಲೀಲ್ ಅಹ್ಮದ್ ಕಣಕ್ಕಿಳಿಯುತ್ತಿದ್ದಾರೆ. ಹಾಗೆಯೇ ಕೆಕೆಆರ್ ತಂಡದಲ್ಲೂ ಎರಡು ಬದಲಾವಣೆ ಮಾಡಿಕೊಳ್ಳಲಾಗಿದೆ. ನಿಖಿಲ್ , ಸಂದೀಪ್ ವಾರಿಯರ್ ಸ್ಥಾನದಲ್ಲಿ ಕಮಲೇಶ್ ಹಾಗೂ ವರುಣ್ ಸ್ಥಾನ ಪಡೆದಿದ್ದಾರೆ. ಇಂದು ಕಣಕ್ಕಿಳಿಯುವ ಉಭಯ ತಂಡಗ ಳು ಇಂತಿವೆ.