IPL ಆರಂಭಕ್ಕೆ ದಿನಗಣನೆ ಶುರುವಾಗಿದೆ. ಈಗಾಗಲೇ ಎಲ್ಲಾ ತಂಡಗಳು ಭರ್ಜರಿ ತಯಾರಿಯಲ್ಲಿದ್ರೆ, ಇತ್ತ ಚೆನ್ನೈ ಸೂಪರ್ ಕಿಂಗ್ಸ್ ಮಾತ್ರ ಚಿಂತೆಯಿಂದ ದೂರವಾಗಿಲ್ಲ.
2/ 6
ಹೌದು, ಸಿಎಸ್ಕೆ ತಂಡ ದುಬೈಗೆ ಬಂದಿಳಿದ ಬೆನ್ನಲ್ಲೇ ತಂಡದ 13 ಸದಸ್ಯರಿಗೆ ಕೊರೋನಾ ವಕ್ಕರಿಸಿತ್ತು. ಈ ಹಿನ್ನೆಲೆಯಲ್ಲಿ ಚೆನ್ನೈ ಆಟಗಾರರಿಗೆ ಕ್ವಾರಂಟೈನ್ ಮುಂದುವರೆಸಲಾಗಿತ್ತು. ಆ ಬಳಿಕ ನಡೆಸಿದ ಕೊರೋನಾ ಟೆಸ್ಟ್ನಲ್ಲಿ ಇತರರು ಪಾರಾದರೂ ರುತುರಾಜ್ ಗಾಯಕ್ವಾಡ್ ಮಾತ್ರ ಇನ್ನೂ ಗುಣಮುಖರಾಗಿಲ್ಲ.
3/ 6
14 ದಿನಗಳ ಕ್ವಾರಂಟೈನ್ ಬಳಿಕ ನಡೆಸಿದ ಪರೀಕ್ಷೆಯಲ್ಲಿ ರುತುರಾಜ್ ಕೊರೋನಾ ಪಾಸಿಟವ್ ದೃಢಪಟ್ಟಿದೆ. ಹೀಗಾಗಿ ಯುವ ಆಟಗಾರರನ ಚಿಕಿತ್ಸೆಯನ್ನು ಮುಂದುವರೆಸಲಾಗಿದೆ.
4/ 6
ಸೆಪ್ಟೆಂಬರ್ 19 ರಂದು ಮುಂಬೈ ಇಂಡಿಯನ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ನಡುವೆ ಮೊದಲ ಪಂದ್ಯ ನಡೆಯಲಿದೆ. ಆದರೆ ಈ ಪಂದ್ಯದಲ್ಲಿ ರುತುರಾಜ್ ಕಣಕ್ಕಿಳಿಯುವುದು ಬಹುತೇಕ ಡೌಟ್.
5/ 6
ಈ ಹಿಂದೆ ರುತುರಾಜ್ರನ್ನು ಸುರೇಶ್ ರೈನಾ ಸ್ಥಾನದಲ್ಲಿ ಕಣಕ್ಕಿಳಿಸಲು ಸಿಎಸ್ಕೆ ಯೋಜನೆ ರೂಪಿಸಿತ್ತು. ಆದರೆ ಸದ್ಯದ ಪರಿಸ್ಥಿತಿಯಲ್ಲಿ 3ನೇ ಕ್ರಮಾಂಕದಲ್ಲಿ ಅಂಬಾಟಿ ರಾಯುಡು ಬ್ಯಾಟಿಂಗ್ ಮಾಡಬಹುದು.
6/ 6
ಮೂಲಗಳ ಪ್ರಕಾರ ರುತುರಾಜ್ ಅವರ ಕ್ವಾರಂಟೈನ್ ಇನ್ನು ಒಂದು ವಾರ ಮುಂದುವರೆಯಲಿದೆ. ಈ ವೇಳೆ ಹೃದಯ ಮತ್ತು ಶ್ವಾಸಕೋಶದ ಪರೀಕ್ಷೆಗಳಿಗೆ ಒಳಗಾಗಬೇಕಾಗುತ್ತದೆ. ಈ ಪರೀಕ್ಷೆಯಲ್ಲಿ ಪಾಸಾದರೆ ಮಾತ್ರ ವಾರದ ನಂತರ ಆಯ್ಕೆಗೆ ಲಭ್ಯವಾಗಲಿದ್ದಾರೆ.
First published:
16
IPL 2020: ಯುವ ಕ್ರಿಕೆಟಿಗನಿಗೆ ಕೊರೋನಾ: ಚಿಂತೆಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್
IPL ಆರಂಭಕ್ಕೆ ದಿನಗಣನೆ ಶುರುವಾಗಿದೆ. ಈಗಾಗಲೇ ಎಲ್ಲಾ ತಂಡಗಳು ಭರ್ಜರಿ ತಯಾರಿಯಲ್ಲಿದ್ರೆ, ಇತ್ತ ಚೆನ್ನೈ ಸೂಪರ್ ಕಿಂಗ್ಸ್ ಮಾತ್ರ ಚಿಂತೆಯಿಂದ ದೂರವಾಗಿಲ್ಲ.
IPL 2020: ಯುವ ಕ್ರಿಕೆಟಿಗನಿಗೆ ಕೊರೋನಾ: ಚಿಂತೆಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್
ಹೌದು, ಸಿಎಸ್ಕೆ ತಂಡ ದುಬೈಗೆ ಬಂದಿಳಿದ ಬೆನ್ನಲ್ಲೇ ತಂಡದ 13 ಸದಸ್ಯರಿಗೆ ಕೊರೋನಾ ವಕ್ಕರಿಸಿತ್ತು. ಈ ಹಿನ್ನೆಲೆಯಲ್ಲಿ ಚೆನ್ನೈ ಆಟಗಾರರಿಗೆ ಕ್ವಾರಂಟೈನ್ ಮುಂದುವರೆಸಲಾಗಿತ್ತು. ಆ ಬಳಿಕ ನಡೆಸಿದ ಕೊರೋನಾ ಟೆಸ್ಟ್ನಲ್ಲಿ ಇತರರು ಪಾರಾದರೂ ರುತುರಾಜ್ ಗಾಯಕ್ವಾಡ್ ಮಾತ್ರ ಇನ್ನೂ ಗುಣಮುಖರಾಗಿಲ್ಲ.
IPL 2020: ಯುವ ಕ್ರಿಕೆಟಿಗನಿಗೆ ಕೊರೋನಾ: ಚಿಂತೆಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್
ಈ ಹಿಂದೆ ರುತುರಾಜ್ರನ್ನು ಸುರೇಶ್ ರೈನಾ ಸ್ಥಾನದಲ್ಲಿ ಕಣಕ್ಕಿಳಿಸಲು ಸಿಎಸ್ಕೆ ಯೋಜನೆ ರೂಪಿಸಿತ್ತು. ಆದರೆ ಸದ್ಯದ ಪರಿಸ್ಥಿತಿಯಲ್ಲಿ 3ನೇ ಕ್ರಮಾಂಕದಲ್ಲಿ ಅಂಬಾಟಿ ರಾಯುಡು ಬ್ಯಾಟಿಂಗ್ ಮಾಡಬಹುದು.
IPL 2020: ಯುವ ಕ್ರಿಕೆಟಿಗನಿಗೆ ಕೊರೋನಾ: ಚಿಂತೆಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್
ಮೂಲಗಳ ಪ್ರಕಾರ ರುತುರಾಜ್ ಅವರ ಕ್ವಾರಂಟೈನ್ ಇನ್ನು ಒಂದು ವಾರ ಮುಂದುವರೆಯಲಿದೆ. ಈ ವೇಳೆ ಹೃದಯ ಮತ್ತು ಶ್ವಾಸಕೋಶದ ಪರೀಕ್ಷೆಗಳಿಗೆ ಒಳಗಾಗಬೇಕಾಗುತ್ತದೆ. ಈ ಪರೀಕ್ಷೆಯಲ್ಲಿ ಪಾಸಾದರೆ ಮಾತ್ರ ವಾರದ ನಂತರ ಆಯ್ಕೆಗೆ ಲಭ್ಯವಾಗಲಿದ್ದಾರೆ.