ಜೀ ಕನ್ನಡದಲ್ಲಿ ಶನಿವಾರ ಮತ್ತು ಭಾನುವಾರ ರಾತ್ರಿ 09ಗಂಟೆಗೆ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮ ಪ್ರಸಾರವಾಗ್ತಾ ಇದೆ. ಭಾನುವಾರದ ಸಂಚಿಕೆಗೆ ಹಿರಿಯ ನಟ ದತ್ತಣ್ಣ (ಹಿರಿಯೂರು ಗುಂಡುರಾವ್ ದತ್ತಾತ್ರೇಯ) ಬಂದಿದ್ದರು.
2/ 8
ದತ್ತಣ್ಣ ಅವರನ್ನು ನಾವು ಸಿನಿಮಾದಲ್ಲಿ ಮಾತ್ರ ನೋಡಿದ್ದೇವೆ. ಅವರ ಬಗ್ಗೆ ಕೆಲವರಿಗೆ ಅಷ್ಟೇ ಗೊತ್ತು. ಆದ್ರೆ ದತ್ತಣ್ಣ ಅವರು ವಿಂಗ್ ಕಮಾಂಡರ್ ಆಗಿ ದೇಶಕ್ಕೆ ಸೇವೆ ಸಲ್ಲಿಸಿದ್ದಾರೆ. ಅಲ್ಲದೇ ಹಲವು ಸಿನಿಮಾಗಳನ್ನು ಮಾಡಿದ್ದಾರೆ.
3/ 8
ಮದುವೆ, ಸಂಸಾರ ಅಂದ್ರೆ ಗೋಳು ಎಂಬುದು ಅನೇಕರ ಅಭಿಪ್ರಾಯ. ದತ್ತಣ್ಣ ಅವರ ಅಭಿಪ್ರಾಯ ಸಹ ಅದೇ ಆಗಿತ್ತು. ಅದಕ್ಕೆ ಮದುವೆ ಆಗುವ ಯೋಚನೆಯನ್ನೇ ಬಿಟ್ಟು ಬಿಟ್ರಂತೆ.
4/ 8
'ಯಾವಾಗಲೂ ಫ್ರೀ ಆಗಿರಬೇಕು. ಎಲ್ಲರೂ ಬಂದು ಸಂಸಾರದ ಗೋಳು ಹೇಳಿಕೊಳ್ತಾರೆ. ಅದಕ್ಕೆ ಮದುವೆ ಆಗಲ್ಲ ಎಂದು ದತ್ತಣ್ಣ ನಿರ್ಧರಿಸಿದ್ದರು' ಎಂಬುದಾಗಿ ದತ್ತಣ್ಣ ಅವರ ಗೆಳೆಯರೊಬ್ಬರು ಹೇಳಿದ್ದಾರೆ.
5/ 8
ದತ್ತಣ್ಣ ಅವರು ಸಿನಿಮಾ ರಂಗಕ್ಕೆ ಬಂದಾಗ 45 ವರ್ಷ ವಯಸ್ಸಾಗಿತ್ತು. ಅವರು ಸಿನಿಮಾ ರಂಗಕ್ಕೆ ಬರುವ ಮುಂಚೆ ಏರ್ ಫೋರ್ಸ್ನಲ್ಲಿ ವಿಂಗ್ ಕಮಾಂಡರ್ ಆಗಿ ಸೇವೆ ಸಲ್ಲಿಸುತ್ತಿದ್ದರು.
6/ 8
'ದೇಶಭಕ್ತಿ ಎನ್ನೋದು ಎಷ್ಟು ತಾರಕಕ್ಕೆ ಏರಿತ್ತು ಅಂದರೆ ತುಂಬ ಧೈರ್ಯ ಇತ್ತು. ಆಗ ಯಾವುದೋ ಒಳ್ಳೆಯ ಸೇವೆಗೆ ಸೇರಿದ್ದೇವೆ ಅಂತ ಅನಿಸಿತ್ತು' ಎಂದು ವೀಕೆಂಡ್ ವಿತ್ ರಮೇಶ್ ಶೋನಲ್ಲಿ ದತ್ತಣ್ಣ ಹೇಳಿದ್ದಾರೆ.
7/ 8
1964ರಲ್ಲಿ ದತ್ತಾತ್ರೇಯ ಅವರು ಇಂಡಿಯನ್ ಏರ್ ಫೋರ್ಸ್ಗೆ ನಿಯೋಜಿತ ಅಧಿಕಾರಿಯಾಗಿ ಪ್ರವೇಶ ಪಡೆಯುತ್ತಾರೆ. ವಿಂಗ್ ಕಮಾಂಡರ್ ಆಗಿ ನಿವೃತ್ತಿ ಹೊಂದುವ ಮುನ್ನವೇ ಒಟ್ಟು 20 ವರ್ಷಗಳ ಕಾಲ ಅವರು ಇಂಡಿಯನ್ ಏರ್ ಫೋರ್ಸ್ನಲ್ಲಿ ಸೇವೆ ಸಲ್ಲಿಸಿದ್ದಾರೆ
8/ 8
ದತ್ತಣ್ಣ ಅವರು 1987ರಲ್ಲಿ ಬೆಂಗಳೂರಿನ ಎಚ್ಎಎಲ್ಗೆ ವರ್ಗವಾಗಿ ಬಂದರು. ಹಿಂದಿ ಚಿತ್ರರಂಗದ ಮೂಲಕ ಸಿನಿಮಾ ಜೀವನ ಆರಂಭ ಮಾಡಿದ್ರು.'ಆಸ್ಫೋಟ' ಚಿತ್ರಕ್ಕಾಗಿ ರಾಷ್ಟ್ರ ಪ್ರಶಸ್ತಿ ಪಡೆದರು.
First published:
18
Weekend With Ramesh: ಹಿರಿಯ ನಟ ದತ್ತಣ್ಣ ಮದುವೆ ಆಗದಿರಲು ಇದೇ ಕಾರಣವಂತೆ!
ಜೀ ಕನ್ನಡದಲ್ಲಿ ಶನಿವಾರ ಮತ್ತು ಭಾನುವಾರ ರಾತ್ರಿ 09ಗಂಟೆಗೆ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮ ಪ್ರಸಾರವಾಗ್ತಾ ಇದೆ. ಭಾನುವಾರದ ಸಂಚಿಕೆಗೆ ಹಿರಿಯ ನಟ ದತ್ತಣ್ಣ (ಹಿರಿಯೂರು ಗುಂಡುರಾವ್ ದತ್ತಾತ್ರೇಯ) ಬಂದಿದ್ದರು.
Weekend With Ramesh: ಹಿರಿಯ ನಟ ದತ್ತಣ್ಣ ಮದುವೆ ಆಗದಿರಲು ಇದೇ ಕಾರಣವಂತೆ!
ದತ್ತಣ್ಣ ಅವರನ್ನು ನಾವು ಸಿನಿಮಾದಲ್ಲಿ ಮಾತ್ರ ನೋಡಿದ್ದೇವೆ. ಅವರ ಬಗ್ಗೆ ಕೆಲವರಿಗೆ ಅಷ್ಟೇ ಗೊತ್ತು. ಆದ್ರೆ ದತ್ತಣ್ಣ ಅವರು ವಿಂಗ್ ಕಮಾಂಡರ್ ಆಗಿ ದೇಶಕ್ಕೆ ಸೇವೆ ಸಲ್ಲಿಸಿದ್ದಾರೆ. ಅಲ್ಲದೇ ಹಲವು ಸಿನಿಮಾಗಳನ್ನು ಮಾಡಿದ್ದಾರೆ.
Weekend With Ramesh: ಹಿರಿಯ ನಟ ದತ್ತಣ್ಣ ಮದುವೆ ಆಗದಿರಲು ಇದೇ ಕಾರಣವಂತೆ!
'ಯಾವಾಗಲೂ ಫ್ರೀ ಆಗಿರಬೇಕು. ಎಲ್ಲರೂ ಬಂದು ಸಂಸಾರದ ಗೋಳು ಹೇಳಿಕೊಳ್ತಾರೆ. ಅದಕ್ಕೆ ಮದುವೆ ಆಗಲ್ಲ ಎಂದು ದತ್ತಣ್ಣ ನಿರ್ಧರಿಸಿದ್ದರು' ಎಂಬುದಾಗಿ ದತ್ತಣ್ಣ ಅವರ ಗೆಳೆಯರೊಬ್ಬರು ಹೇಳಿದ್ದಾರೆ.
Weekend With Ramesh: ಹಿರಿಯ ನಟ ದತ್ತಣ್ಣ ಮದುವೆ ಆಗದಿರಲು ಇದೇ ಕಾರಣವಂತೆ!
'ದೇಶಭಕ್ತಿ ಎನ್ನೋದು ಎಷ್ಟು ತಾರಕಕ್ಕೆ ಏರಿತ್ತು ಅಂದರೆ ತುಂಬ ಧೈರ್ಯ ಇತ್ತು. ಆಗ ಯಾವುದೋ ಒಳ್ಳೆಯ ಸೇವೆಗೆ ಸೇರಿದ್ದೇವೆ ಅಂತ ಅನಿಸಿತ್ತು' ಎಂದು ವೀಕೆಂಡ್ ವಿತ್ ರಮೇಶ್ ಶೋನಲ್ಲಿ ದತ್ತಣ್ಣ ಹೇಳಿದ್ದಾರೆ.
Weekend With Ramesh: ಹಿರಿಯ ನಟ ದತ್ತಣ್ಣ ಮದುವೆ ಆಗದಿರಲು ಇದೇ ಕಾರಣವಂತೆ!
1964ರಲ್ಲಿ ದತ್ತಾತ್ರೇಯ ಅವರು ಇಂಡಿಯನ್ ಏರ್ ಫೋರ್ಸ್ಗೆ ನಿಯೋಜಿತ ಅಧಿಕಾರಿಯಾಗಿ ಪ್ರವೇಶ ಪಡೆಯುತ್ತಾರೆ. ವಿಂಗ್ ಕಮಾಂಡರ್ ಆಗಿ ನಿವೃತ್ತಿ ಹೊಂದುವ ಮುನ್ನವೇ ಒಟ್ಟು 20 ವರ್ಷಗಳ ಕಾಲ ಅವರು ಇಂಡಿಯನ್ ಏರ್ ಫೋರ್ಸ್ನಲ್ಲಿ ಸೇವೆ ಸಲ್ಲಿಸಿದ್ದಾರೆ
Weekend With Ramesh: ಹಿರಿಯ ನಟ ದತ್ತಣ್ಣ ಮದುವೆ ಆಗದಿರಲು ಇದೇ ಕಾರಣವಂತೆ!
ದತ್ತಣ್ಣ ಅವರು 1987ರಲ್ಲಿ ಬೆಂಗಳೂರಿನ ಎಚ್ಎಎಲ್ಗೆ ವರ್ಗವಾಗಿ ಬಂದರು. ಹಿಂದಿ ಚಿತ್ರರಂಗದ ಮೂಲಕ ಸಿನಿಮಾ ಜೀವನ ಆರಂಭ ಮಾಡಿದ್ರು.'ಆಸ್ಫೋಟ' ಚಿತ್ರಕ್ಕಾಗಿ ರಾಷ್ಟ್ರ ಪ್ರಶಸ್ತಿ ಪಡೆದರು.