Weekend With Ramesh: ಈ ವಾರದ ವೀಕೆಂಡ್​​ ವಿತ್ ರಮೇಶ್​​​ಗೆ ಇವರೇ​ ಅತಿಥಿ- ಸಾವಿರ ಕವಿತೆಗಳ ಸರದಾರ ಎಂದೇ ಫೇಮಸ್

ಈ ವಾರ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮಕ್ಕೆ ಸಾಹಿತಿ ಡಾ. ವಿ.ನಾಗೇಂದ್ರ ಪ್ರಸಾದ್ ಅವರು ಬಂದಿದ್ದಾರೆ. ಅವರ ಜೀವನ ಕತೆ ಹೇಳಿದ್ದಾರೆ.

First published:

  • 18

    Weekend With Ramesh: ಈ ವಾರದ ವೀಕೆಂಡ್​​ ವಿತ್ ರಮೇಶ್​​​ಗೆ ಇವರೇ​ ಅತಿಥಿ- ಸಾವಿರ ಕವಿತೆಗಳ ಸರದಾರ ಎಂದೇ ಫೇಮಸ್

    ಜೀ ಕನ್ನಡದಲ್ಲಿ ಭಾನುವಾರ ಮತ್ತು ಶನಿವಾರ ರಾತ್ರಿ 09 ಗಂಟೆಗೆ ವೀಕೆಂಡ್ ವಿತ್ ರಮೇಶ್ ಸೀಸನ್ ಕಾರ್ಯಕ್ರಮ ಪ್ರಸಾರವಾಗ್ತಿದೆ. ಈ ಕಾರ್ಯಕ್ರಮವನ್ನು ರಮೇಶ್ ಅರವಿಂದ್ ಅವರು ನಡೆಸಿಕೊಡ್ತಾರೆ.

    MORE
    GALLERIES

  • 28

    Weekend With Ramesh: ಈ ವಾರದ ವೀಕೆಂಡ್​​ ವಿತ್ ರಮೇಶ್​​​ಗೆ ಇವರೇ​ ಅತಿಥಿ- ಸಾವಿರ ಕವಿತೆಗಳ ಸರದಾರ ಎಂದೇ ಫೇಮಸ್

    ಈ ವಾರ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮಕ್ಕೆ ಸಾವಿರಾರು ಕವಿತೆಗಳನ್ನು, ಚಲನಚಿತ್ರ ಹಾಡುಗಳನ್ನು ಬರೆದ ಕನ್ನಡ ನಾಡಿನ ಹೆಮ್ಮೆಯ ಸಾಹಿತಿ ಡಾ.ನಾಗೇಂದ್ರ ಪ್ರಸಾದ್ ಅವರು ಬಂದಿದ್ದಾರೆ. ಅವರ ಜೀವನದ ಕತೆ ಹೇಳಿದ್ದಾರೆ.

    MORE
    GALLERIES

  • 38

    Weekend With Ramesh: ಈ ವಾರದ ವೀಕೆಂಡ್​​ ವಿತ್ ರಮೇಶ್​​​ಗೆ ಇವರೇ​ ಅತಿಥಿ- ಸಾವಿರ ಕವಿತೆಗಳ ಸರದಾರ ಎಂದೇ ಫೇಮಸ್

    ನಾನು ಯಾವುದನ್ನು ಬಯಸಿದೇನೋ, ಅದೇ ನನ್ನ ವೃತ್ತಿಯಾಗಿ ಸಿಕ್ಕಿರುವುದು ನನ್ನ ಅದೃಷ್ಟ. ನನಗೆ ಖುಷಿ ಇದೆ ಎಂದು ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದಲ್ಲಿ ನಾಗೇಂದ್ರ ಪ್ರಸಾದ್ ಅವರು ಹೇಳಿದ್ದಾರೆ.

    MORE
    GALLERIES

  • 48

    Weekend With Ramesh: ಈ ವಾರದ ವೀಕೆಂಡ್​​ ವಿತ್ ರಮೇಶ್​​​ಗೆ ಇವರೇ​ ಅತಿಥಿ- ಸಾವಿರ ಕವಿತೆಗಳ ಸರದಾರ ಎಂದೇ ಫೇಮಸ್

    ಕನ್ನಡಕ್ಕೆ ಒಂದು ಶಕ್ತಿ ಇದೆ. ಅದು ಈ ಕಾಲದ ಜನರೇಶನ್‍ಗೆ ಗೊತ್ತಾಗ್ತಾ ಇಲ್ಲ. ಮುಂದೆ ಗೊತ್ತಾಗುತ್ತೆ ಎಂದು ಕಾರ್ಯಕ್ರಮಕ್ಕೆ ಬಂದ ಸ್ನೇಹಿತರು ನಾಗೇಂದ್ರ ಪ್ರಸಾದ್ ಅವರ ಬಗ್ಗೆ ಹೇಳಿದ್ದಾರೆ.

    MORE
    GALLERIES

  • 58

    Weekend With Ramesh: ಈ ವಾರದ ವೀಕೆಂಡ್​​ ವಿತ್ ರಮೇಶ್​​​ಗೆ ಇವರೇ​ ಅತಿಥಿ- ಸಾವಿರ ಕವಿತೆಗಳ ಸರದಾರ ಎಂದೇ ಫೇಮಸ್

    ರಮೇಶ್ ಅವರು ಹಾಡುಗಳು ಹೇಗೆ ಹುಟ್ಟಿಕೊಳ್ತವೆ ಎಂದು ಕೇಳ್ತಾರೆ. 5 ನಿಮಿಷ ಟೈಮ್ ಕೊಡಿ ಎಂದು ಹೇಳಿ, ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದ ಬಗ್ಗೆ ಹಾಡು ಬರೆದಿದ್ದಾರೆ.

    MORE
    GALLERIES

  • 68

    Weekend With Ramesh: ಈ ವಾರದ ವೀಕೆಂಡ್​​ ವಿತ್ ರಮೇಶ್​​​ಗೆ ಇವರೇ​ ಅತಿಥಿ- ಸಾವಿರ ಕವಿತೆಗಳ ಸರದಾರ ಎಂದೇ ಫೇಮಸ್

    ನಾನು ಕೂರಬೇಕಾದ ಸ್ಥಳದಲ್ಲಿ ನಾಗೇಂದ್ರ ಪ್ರಸಾದ್ ಕೂರಬೇಕು ಎಂದು ಈ ಹಿಂದೆ ಹಂಸಲೇಖ ಸರ್ ಹೇಳಿದ್ದರು. ಅದನ್ನು ನೆನೆದು ನಾಗೇಂದ್ರ ಪ್ರಸಾದ್ ಅವರು ಭಾವುಕರಾಗಿದ್ದಾರೆ.

    MORE
    GALLERIES

  • 78

    Weekend With Ramesh: ಈ ವಾರದ ವೀಕೆಂಡ್​​ ವಿತ್ ರಮೇಶ್​​​ಗೆ ಇವರೇ​ ಅತಿಥಿ- ಸಾವಿರ ಕವಿತೆಗಳ ಸರದಾರ ಎಂದೇ ಫೇಮಸ್

    ವಿ. ನಾಗೇಂದ್ರ ಪ್ರಸಾದ್ ಅವರು,ಈ ಟಚ್ಚಲಿ ಏನೋ ಇದೆ, ಹಾಗೂ ಕಣ್ ಕಣ್ಣ ಸಲಿಗೆ ಮುಂತಾದ ಅಸಂಖ್ಯಾತ ಒಂದಕ್ಕಿಂತ ಇನ್ನೊಂದು ವಿಭಿನ್ನ ಹಾಗೂ ವಿಶಿಷ್ಟ ಎಂಬಂತಹ ಹಾಡುಗಳ ಮೂಲಕ ಕನ್ನಡ ಚಿತ್ರಪ್ರೇಕ್ಷಕರ ಮನಗೆದ್ದಿದ್ದಾರೆ.

    MORE
    GALLERIES

  • 88

    Weekend With Ramesh: ಈ ವಾರದ ವೀಕೆಂಡ್​​ ವಿತ್ ರಮೇಶ್​​​ಗೆ ಇವರೇ​ ಅತಿಥಿ- ಸಾವಿರ ಕವಿತೆಗಳ ಸರದಾರ ಎಂದೇ ಫೇಮಸ್

    ಸುಮಾರು 300 ಕ್ಕೂ ಹೆಚ್ಚು ಚಿತ್ರಗಳಲ್ಲಿನ 1000 ಕ್ಕೂ ಹೆಚ್ಚು ಗೀತೆಗಳನ್ನು ರಚಿಸಿರುವ ನಾಗೇಂದ್ರ ಪ್ರಸಾದ್, 'ಸತ್ಯ' ಚಿತ್ರದ 'ಹುಟ್ಟು ಎರಡಕ್ಷರ' ಹಾಡಿಗೆ ರಾಜ್ಯ ಪ್ರಶಸ್ತಿ ಪಡೆದವರು. ದೀಪಕ್ ನಟನೆಯ 'ಶಿಷ್ಯ' ಹಾಗೂ 'ಅಂಬಿ' ಚಿತ್ರಗಳಿಗೆ ಸಂಗೀತ ನೀಡಿದ್ದಾರೆ. ಕಿಚ್ಚ ಸುದೀಪ್ ನಟನೆಯ 'ನಲ್ಲ' ಸೇರಿದಂತೆ ಹಲವಾರು ಚಿತ್ರಗಳನ್ನು ನಿರ್ದೇಶಿಸಿದ್ದಾರೆ. ಸೂಪರ್ ಹಿಟ್ 'ಶ್ರೀ ಮಂಜುನಾಥ' ಚಿತ್ರಕ್ಕೆ ಸಂಭಾಷಣೆ ಬರೆದಿದ್ದಾರೆ.

    MORE
    GALLERIES