Weekend With Ramesh: ಒಂದು ರೂಪಾಯಿ ದುಡ್ಡಿರಲಿಲ್ಲ, ಹೆಂಡ್ತಿ ಆಸೆ ನೆರವೇರಿಸಲು ಆಗಲಿಲ್ಲ ಎಂದು ನಾಗೇಂದ್ರ ಪ್ರಸಾದ್ ಭಾವುಕ!

ಈ ವಾರ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮಕ್ಕೆ ಸಾಹಿತಿ ಡಾ. ವಿ.ನಾಗೇಂದ್ರ ಪ್ರಸಾದ್ ಅವರು ಬಂದಿದ್ದಾರೆ. ಅವರ ಹೆಂಡ್ತಿ ನೆನೆಸಿಕೊಂಡು ಭಾವುಕರಾಗಿದ್ದಾರೆ.

First published:

  • 18

    Weekend With Ramesh: ಒಂದು ರೂಪಾಯಿ ದುಡ್ಡಿರಲಿಲ್ಲ, ಹೆಂಡ್ತಿ ಆಸೆ ನೆರವೇರಿಸಲು ಆಗಲಿಲ್ಲ ಎಂದು ನಾಗೇಂದ್ರ ಪ್ರಸಾದ್ ಭಾವುಕ!

    ಜೀ ಕನ್ನಡದಲ್ಲಿ ಭಾನುವಾರ ಮತ್ತು ಶನಿವಾರ ರಾತ್ರಿ 09 ಗಂಟೆಗೆ ವೀಕೆಂಡ್ ವಿತ್ ರಮೇಶ್ ಸೀಸನ್ ಕಾರ್ಯಕ್ರಮ ಪ್ರಸಾರವಾಗ್ತಿದೆ. ಈ ಕಾರ್ಯಕ್ರಮವನ್ನು ರಮೇಶ್ ಅರವಿಂದ್ ಅವರು ನಡೆಸಿಕೊಡ್ತಾರೆ.ಈ ವಾರ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮಕ್ಕೆ ಸಾವಿರಾರು ಕವಿತೆಗಳನ್ನು, ಚಲನಚಿತ್ರ ಹಾಡುಗಳನ್ನು ಬರೆದ ಕನ್ನಡ ನಾಡಿನ ಹೆಮ್ಮೆಯ ಸಾಹಿತಿ ಡಾ.ನಾಗೇಂದ್ರ ಪ್ರಸಾದ್ ಅವರು ಬಂದಿದ್ದಾರೆ. ಅವರ ಜೀವನದ ಕತೆ ಹೇಳಿದ್ದಾರೆ.

    MORE
    GALLERIES

  • 28

    Weekend With Ramesh: ಒಂದು ರೂಪಾಯಿ ದುಡ್ಡಿರಲಿಲ್ಲ, ಹೆಂಡ್ತಿ ಆಸೆ ನೆರವೇರಿಸಲು ಆಗಲಿಲ್ಲ ಎಂದು ನಾಗೇಂದ್ರ ಪ್ರಸಾದ್ ಭಾವುಕ!

    ನಾನು ಯಾವುದನ್ನು ಬಯಸಿದೇನೋ, ಅದೇ ನನ್ನ ವೃತ್ತಿಯಾಗಿ ಸಿಕ್ಕಿರುವುದು ನನ್ನ ಅದೃಷ್ಟ. ನನಗೆ ಖುಷಿ ಇದೆ ಎಂದು ವೀಕೆಂಡ್ ವುತ್ ರಮೇಶ್ ಕಾರ್ಯಕ್ರಮದಲ್ಲಿ ನಾಗೇಂದ್ರ ಪ್ರಸಾದ್ ಅವರು ಹೇಳಿದ್ದಾರೆ.

    MORE
    GALLERIES

  • 38

    Weekend With Ramesh: ಒಂದು ರೂಪಾಯಿ ದುಡ್ಡಿರಲಿಲ್ಲ, ಹೆಂಡ್ತಿ ಆಸೆ ನೆರವೇರಿಸಲು ಆಗಲಿಲ್ಲ ಎಂದು ನಾಗೇಂದ್ರ ಪ್ರಸಾದ್ ಭಾವುಕ!

    ನಾನು ಯಾವುದೇ ಹೆಣ್ಣು ನೋಡಲು ಹೋದ್ರೂ ಅವರ ಮೇಲೆ ಒಂದು ಹಾಡು ಬರೆಯುತ್ತಿದ್ದೆ. ಆದ್ರೆ ನನ್ನ ಹೆಂಡ್ತಿ ನನಗೆ ಯಾವ ಹಾಡು ಬರೆದಿದ್ದೀರಿ ಎಂದು ಕೇಳ್ತಾಳೆ ಎಂದು ನಾಗೇಂದ್ರ ಪ್ರಸಾದ್ ಹೇಳಿದ್ದಾರೆ.

    MORE
    GALLERIES

  • 48

    Weekend With Ramesh: ಒಂದು ರೂಪಾಯಿ ದುಡ್ಡಿರಲಿಲ್ಲ, ಹೆಂಡ್ತಿ ಆಸೆ ನೆರವೇರಿಸಲು ಆಗಲಿಲ್ಲ ಎಂದು ನಾಗೇಂದ್ರ ಪ್ರಸಾದ್ ಭಾವುಕ!

    ನಾನು ಎಲ್ಲಾ ಹಾಡನ್ನು ನನ್ನ ಹೆಂಡ್ತಿಗಾಗಿಯೇ ಬರೆದಿದ್ದೇನೆ ಎಂದು ಹೇಳ್ತಾರೆ. ಆಗ ಅವರ ಹೆಂಡ್ತಿ ನನ್ನ ಗಂಡ ನನ್ನ ಕಿವಿಯಲ್ಲಿ ಚೆನ್ನಾಗಿ ಹೂವು ಇಡ್ತಾರೆ ಎಂದು ಕಾಮಿಡಿ ಮಾಡಿದ್ದಾರೆ.

    MORE
    GALLERIES

  • 58

    Weekend With Ramesh: ಒಂದು ರೂಪಾಯಿ ದುಡ್ಡಿರಲಿಲ್ಲ, ಹೆಂಡ್ತಿ ಆಸೆ ನೆರವೇರಿಸಲು ಆಗಲಿಲ್ಲ ಎಂದು ನಾಗೇಂದ್ರ ಪ್ರಸಾದ್ ಭಾವುಕ!

    ನನ್ನ ಹೆಂಡ್ತಿ ಮೊದಲ ಮಗು ಗರ್ಭಿಣಿ ಇದ್ಲು. ಅವಳಿಗೆ ದೋಸೆ, ಕಾಫಿ ತುಂಬಾ ಇಷ್ಟ. ಆದ್ರೆ ನನ್ನ ಹತ್ತಿರ ಒಂದು ರೂಪಾಯಿ ದುಡ್ಡಿರಲಿಲ್ಲ ಎಂದು ನಾಗೇಂದ್ರ ಪ್ರಸಾದ್ ಅವರು ಭಾವುಕರಾಗಿದ್ದಾರೆ.

    MORE
    GALLERIES

  • 68

    Weekend With Ramesh: ಒಂದು ರೂಪಾಯಿ ದುಡ್ಡಿರಲಿಲ್ಲ, ಹೆಂಡ್ತಿ ಆಸೆ ನೆರವೇರಿಸಲು ಆಗಲಿಲ್ಲ ಎಂದು ನಾಗೇಂದ್ರ ಪ್ರಸಾದ್ ಭಾವುಕ!

    ಶನಿವಾರ ರಾತ್ರಿ 9 ಗಂಟೆಗೆ ನಾಗೇಂದ್ರ ಪ್ರಸಾದ್ ಅವರ ಎಪಿಸೋಡ್ ಪ್ರಸಾರವಾಗಲಿದೆ. ಇವರ ಸಂಚಿಕೆ ನೋಡಲು ಅಭಿಮಾನಿಗಳು ಕಾಯ್ತಾ ಇದ್ದಾರೆ.

    MORE
    GALLERIES

  • 78

    Weekend With Ramesh: ಒಂದು ರೂಪಾಯಿ ದುಡ್ಡಿರಲಿಲ್ಲ, ಹೆಂಡ್ತಿ ಆಸೆ ನೆರವೇರಿಸಲು ಆಗಲಿಲ್ಲ ಎಂದು ನಾಗೇಂದ್ರ ಪ್ರಸಾದ್ ಭಾವುಕ!

    ವಿ ನಾಗೇಂದ್ರ ಪ್ರಸಾದ್ ಅವರು,ಈ ಟಚ್ಚಲಿ ಏನೋ ಇದೆ, ಹಾಗೂ ಕಣ್ ಕಣ್ಣ ಸಲಿಗೆ ಮುಂತಾದ ಅಸಂಖ್ಯಾತ ಒಂದಕ್ಕಿಂತ ಇನ್ನೊಂದು ವಿಭಿನ್ನ ಹಾಗೂ ವಿಶಿಷ್ಟ ಎಂಬಂತಹ ಹಾಡುಗಳ ಮೂಲಕ ಕನ್ನಡ ಚಿತ್ರಪ್ರೇಕ್ಷಕರ ಮನಗೆದ್ದಿದ್ದಾರೆ.

    MORE
    GALLERIES

  • 88

    Weekend With Ramesh: ಒಂದು ರೂಪಾಯಿ ದುಡ್ಡಿರಲಿಲ್ಲ, ಹೆಂಡ್ತಿ ಆಸೆ ನೆರವೇರಿಸಲು ಆಗಲಿಲ್ಲ ಎಂದು ನಾಗೇಂದ್ರ ಪ್ರಸಾದ್ ಭಾವುಕ!

    ಸುಮಾರು 300 ಕ್ಕೂ ಹೆಚ್ಚು ಚಿತ್ರಗಳಲ್ಲಿನ 1000 ಕ್ಕೂ ಹೆಚ್ಚು ಗೀತೆಗಳನ್ನು ರಚಿಸಿರುವ ನಾಗೇಂದ್ರ ಪ್ರಸಾದ್, 'ಸತ್ಯ' ಚಿತ್ರದ 'ಹುಟ್ಟು ಎರಡಕ್ಷರ' ಹಾಡಿಗೆ ರಾಜ್ಯ ಪ್ರಶಸ್ತಿ ಪಡೆದವರು. ದೀಪಕ್ ನಟನೆಯ 'ಶಿಷ್ಯ' ಹಾಗೂ 'ಅಂಬಿ' ಚಿತ್ರಗಳಿಗೆ ಸಂಗೀತ ನೀಡಿದ್ದಾರೆ. ಕಿಚ್ಚ ಸುದೀಪ್ ನಟನೆಯ 'ನಲ್ಲ' ಸೇರಿದಂತೆ ಹಲವಾರು ಚಿತ್ರಗಳನ್ನು ನಿರ್ದೇಶಿಸಿದ್ದಾರೆ. ಸೂಪರ್ ಹಿಟ್ 'ಶ್ರೀ ಮಂಜುನಾಥ' ಚಿತ್ರಕ್ಕೆ ಸಂಭಾಷಣೆ ಬರೆದಿದ್ದಾರೆ.

    MORE
    GALLERIES