Shrirasthu Shubhamasthu: ತುಳಸಿ-ಮಾಧವನ ಹೊಸ ಪಯಣಕ್ಕೆ ಮುನ್ನುಡಿ! ಟ್ವಿಸ್ಟ್ ಕೊಡ್ತಾನಾ ಗಟ್ಟಿಮೇಳದ ವೇದಾಂತ್!

'ಶ್ರೀರಸ್ತು ಶುಭಮಸ್ತು' ಧಾರಾವಾಹಿಯಲ್ಲಿ 'ಗಟ್ಟಿಮೇಳ'ದ ವೇದಾಂತ್ ವಸಿಷ್ಠನ ಆಗಮನವಾಗಿದೆ. ವೇದಾಂತ್ ಆಗಮನದಿಂದ ಮಾಧವ-ತುಳಸಿ ಬಾಳಲ್ಲಿ ಹೊಸ ಪಯಣ ಶುರುವಾಗಿದೆ!

First published:

  • 18

    Shrirasthu Shubhamasthu: ತುಳಸಿ-ಮಾಧವನ ಹೊಸ ಪಯಣಕ್ಕೆ ಮುನ್ನುಡಿ! ಟ್ವಿಸ್ಟ್ ಕೊಡ್ತಾನಾ ಗಟ್ಟಿಮೇಳದ ವೇದಾಂತ್!

    ಜೀ ಕನ್ನಡ ವಾಹಿನಿ ಪ್ರೇಕ್ಷಕರಿಗೆ ಮನರಂಜನೆ ನೀಡುವಲ್ಲಿ ಸದಾ ಮುಂದಿರುತ್ತೆ. ವಾರದ ದಿನಗಳಲ್ಲಿ ಜನಪ್ರಿಯ ಧಾರಾವಾಹಿಗಳ ಮೂಲಕ ಜನರನ್ನು ರಂಜಿಸುತ್ತೆ. ಶ್ರೀರಸ್ತು ಶುಭಮಸ್ತು ಧಾರಾವಾಹಿ ಜನರಿಗೆ ಇಷ್ಟ ಆಗಿದೆ.

    MORE
    GALLERIES

  • 28

    Shrirasthu Shubhamasthu: ತುಳಸಿ-ಮಾಧವನ ಹೊಸ ಪಯಣಕ್ಕೆ ಮುನ್ನುಡಿ! ಟ್ವಿಸ್ಟ್ ಕೊಡ್ತಾನಾ ಗಟ್ಟಿಮೇಳದ ವೇದಾಂತ್!

    ಶ್ರೀರಸ್ತು ಶುಭಮಸ್ತು ಧಾರಾವಾಹಿ ರಾತ್ರಿ 8.30ಕ್ಕೆ ಪ್ರಸಾರವಾಗುತ್ತಿದೆ. ಈ ಧಾರಾವಾಹಿಯಲ್ಲಿ ನಟಿ ಸುಧಾರಾಣಿ ಅವರು ತುಳಸಿ ಎಂಬ ಪಾತ್ರ ನಿರ್ವಹಿಸುತ್ತಿದ್ದಾರೆ. ತುಳಸಿಯ ಮುಗ್ಧತೆ ಜನರನ್ನು ಹಿಡಿದಿಟ್ಟುಕೊಳ್ಳುತ್ತಿದೆ. ಅಲ್ಲದೇ ಮಾಧವನ ಪಾತ್ರವೂ ಜನರನ್ನು ಸೆಳೆದಿದೆ.

    MORE
    GALLERIES

  • 38

    Shrirasthu Shubhamasthu: ತುಳಸಿ-ಮಾಧವನ ಹೊಸ ಪಯಣಕ್ಕೆ ಮುನ್ನುಡಿ! ಟ್ವಿಸ್ಟ್ ಕೊಡ್ತಾನಾ ಗಟ್ಟಿಮೇಳದ ವೇದಾಂತ್!

    ಶ್ರೀರಸ್ತು ಶುಭಮಸ್ತು ಧಾರಾವಾಹಿಯಲ್ಲಿ ಗಟ್ಟಿಮೇಳದ ವೇದಾಂತ್ ವಸಿಷ್ಠನ ಆಗಮನವಾಗಿದೆ. ವೇದಾಂತ್ ಆಗಮನದಿಂದ ಮಾಧವ-ತುಳಸಿ ಬಾಳಲ್ಲಿ ಹೊಸ ಪಯಣ ಶುರುವಾಗಿದೆ.

    MORE
    GALLERIES

  • 48

    Shrirasthu Shubhamasthu: ತುಳಸಿ-ಮಾಧವನ ಹೊಸ ಪಯಣಕ್ಕೆ ಮುನ್ನುಡಿ! ಟ್ವಿಸ್ಟ್ ಕೊಡ್ತಾನಾ ಗಟ್ಟಿಮೇಳದ ವೇದಾಂತ್!

    ವೇದಾಂತ್ ಕೆಫೆಗೆ ಬಂದು ಮಾಧವ್ ಸರ್ ತುಂಬಾ ಬದಲಾಗಿದ್ದಾರೆ ಎಂದು ಹೇಳ್ತಾನೆ. ಅದಕ್ಕೆ ಕಾರಣ ತುಳಸಿಯವರು ಎಂದು ಕೆಫೆಯಲ್ಲಿರುವವರು ಹೇಳ್ತಾರೆ. ಅಷ್ಟರಲ್ಲೇ ತುಳಸಿ ಬರ್ತಾಳೆ.

    MORE
    GALLERIES

  • 58

    Shrirasthu Shubhamasthu: ತುಳಸಿ-ಮಾಧವನ ಹೊಸ ಪಯಣಕ್ಕೆ ಮುನ್ನುಡಿ! ಟ್ವಿಸ್ಟ್ ಕೊಡ್ತಾನಾ ಗಟ್ಟಿಮೇಳದ ವೇದಾಂತ್!

    ಮಾಧವ್ ಅಂದ್ರೆ ಧಾರಾವಾಹಿಯಲ್ಲಿ ಕುಕ್ಕಿಂಗ್ ಶೋ ನಡೆಸಿಕೊಡುವವರು.ಅವರ ನೀತಿ ಪಾಠಗಳು ತುಂಬಾ ಜನರಿಗೆ ಇಷ್ಟ. ತುಳಸಿ ಸಹ ಇವರ ದೊಡ್ಡ ಅಭಿಮಾನಿ. ಇವರಿಗೆ ಅಪಾರ ಅಭಿಮಾನಿಗಳು ಇದ್ದಾರೆ. ಆದ್ರೆ ಇವರು ತುಳಸಿ ಮಾಡುವ ಅಡುಗೆಗೆ ಫ್ಯಾನ್. ಪುಳಿಯೊಗರೆಯಿಂದ ಸ್ಟಾರ್ಟ್ ಆದ ಇವರ ಪರಿಚಯ, ಆತ್ಮೀಯ ಸ್ನೇಹಿತರಾಗುವವರೆಗೂ ಮುಂದುವರೆದಿದೆ. ಊರೆಲ್ಲಾ ಇಷ್ಟ ಪಡೋ ಮಾಧವನನ್ನು ಮನೆಯಲ್ಲಿ ಮಗನೇ ಇಷ್ಟ ಪಡಲ್ಲ

    MORE
    GALLERIES

  • 68

    Shrirasthu Shubhamasthu: ತುಳಸಿ-ಮಾಧವನ ಹೊಸ ಪಯಣಕ್ಕೆ ಮುನ್ನುಡಿ! ಟ್ವಿಸ್ಟ್ ಕೊಡ್ತಾನಾ ಗಟ್ಟಿಮೇಳದ ವೇದಾಂತ್!

    ತುಳಸಿಗೆ ಮಾಧವ್ ಸರ್ ಕೆಫೆಯಲ್ಲಿ ಕೆಲಸ ಕೊಡುವುದಾಗಿ ಹೇಳಿದ್ದಾರೆ. ತುಳಸಿ ಸಹ ತನ್ನ ಮಗಳಿಗೆ ಸಹಾಯ ಮಾಡಬಹುದು ಎಂದು ಕೆಲಸಕ್ಕೆ ಒಪ್ಪಿಕೊಂಡಿದ್ದಾಳೆ.

    MORE
    GALLERIES

  • 78

    Shrirasthu Shubhamasthu: ತುಳಸಿ-ಮಾಧವನ ಹೊಸ ಪಯಣಕ್ಕೆ ಮುನ್ನುಡಿ! ಟ್ವಿಸ್ಟ್ ಕೊಡ್ತಾನಾ ಗಟ್ಟಿಮೇಳದ ವೇದಾಂತ್!

    ನಾಯಕನ ಪಾತ್ರದಲ್ಲಿ ನಮ್ಮನೆ ಯುವರಾಣಿ ಖ್ಯಾತಿಯ ದೀಪಕ್ ಮಾಡಿದ್ದಾರೆ. ಸಮರ್ಥ್ ಆಗಿ ಪಾತ್ರ ಮಾಡ್ತಿದ್ದು, ಸಿರಿ ಎಂಬುವವಳನ್ನು ಪ್ರೀತಿಸಿ ಮದುವೆ ಆಗಿದ್ದಾರೆ. ಧಾರಾವಾಹಿಯಲ್ಲಿ ವೇದಾಂತ್ ತುಳಸಿ-ಮಾಧವರನ್ನು ಹತ್ತಿರ ಮಾಡಲು ಬಂದಿದ್ದಾರೆ.

    MORE
    GALLERIES

  • 88

    Shrirasthu Shubhamasthu: ತುಳಸಿ-ಮಾಧವನ ಹೊಸ ಪಯಣಕ್ಕೆ ಮುನ್ನುಡಿ! ಟ್ವಿಸ್ಟ್ ಕೊಡ್ತಾನಾ ಗಟ್ಟಿಮೇಳದ ವೇದಾಂತ್!

    ತುಳಸಿ-ಮಾಧವ ಒಟ್ಟಿಗೆ ಇರುವುದನ್ನು ನೋಡಲು ಖುಷಿಯಾಗುತ್ತೆ ಎಂದು ಅಭಿಮಾನಿಗಳು ಹೇಳಿದ್ದಾರೆ. ಇಬ್ಬರ ಪಾತ್ರವೂ ಅಷ್ಟೊಂದು ಜನರಿಗೆ ಹತ್ತಿರವಾಗಿದೆ. ಎಲ್ಲರೂ ತಪ್ಪದೇ ಈ ಧಾರಾವಾಹಿಯನ್ನು ನೋಡ್ತಾರೆ.

    MORE
    GALLERIES