ಜೀ ಕನ್ನಡ ಅಭಿಮಾನಿಗಳಿಗೆ ಮನರಂಜನೆ ನಿಡೋದ್ರಲ್ಲಿ ಸದಾ ಮುಂದೆ ಇರುತ್ತೆ. ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ 'ಸರಿಗಮಪ ಲಿಟಲ್ ಚಾಂಪ್ಸ್ ಸೀಸನ್ -19' ಸೆಮಿ ಫಿನಾಲೆ ಇದೆ.
2/ 8
ಇದೇ ಶನಿವಾರ ಮತ್ತು ಭಾನುವಾರ ಸೆಮಿ ಫಿನಾಲೆಗೆ ಮಕ್ಕಳು ಹಾಡು ಹೇಳಿಲಿದ್ದಾರೆ. ಎಲ್ಲರೂ ಫೈನಲ್ಗೆ ಲಗ್ಗೆ ಇಡಬೇಕು ಎಂದು ಚೆನ್ನಾಗಿ ಹಾಡು ಹೇಳುತ್ತಿದ್ದಾರೆ.
3/ 8
ರಾಜ್ಯಾದ್ಯಂತ ಮೆಚ್ಚುಗೆ ಪಡೆದ ಜೀ ಕನ್ನಡದ ಮ್ಯೂಸಿಕ್ ರಿಯಾಲಿಟಿ ಶೋ, ಸರಿಗಮಪ ಲಿಟಲ್ ಚಾಂಪ್ಸ್. 18 ಶೋ ಗಳನ್ನು ಈಗಾಗಲೇ ಯಶಸ್ವಿಯಾಗಿ ಪೂರೈಸಿದೆ.
4/ 8
ಎಷ್ಟೋ ಜನ ಸರಿಗಮಪ ಕಾರ್ಯಕ್ರಮದಿಂದ ಬದುಕು ಕಟ್ಟಿಕೊಂಡಿದ್ದಾರೆ. ಈ ವೇದಿಕೆಯ ಮೂಲಕ ಜನಪ್ರಿಯರಾಗಿದ್ದಾರೆ. ಕರುನಾಡ ಜನರಿಗೆ ಇಷ್ಟವಾಗಿದ್ದಾರೆ. ಸಿನಿಮಾ ರಂಗದಲ್ಲಿ ಉನ್ನತ ಸ್ಥಾನಕ್ಕೆ ಏರಿದ್ದಾರೆ.
5/ 8
ಸಿಮಿ ಫಿನಾಲೆ ಕಾರ್ಯಕ್ರಮದಲ್ಲಿ ಯಾರು ಫಿನಾಲೆಗೆ ಟಿಕೆಟ್ ಪಡೆಯುತ್ತಾರೆ ಎಂದು ಗೊತ್ತಾಗಲಿ. ಶಿವಾನಿ ಫೈನಲ್ಗೆ ಹೋಗುವುದು ಪಕ್ಕಾ ಎಂದು ಅಭಿಮಾನಿಗಳು ಹೇಳ್ತಾ ಇದ್ದಾರೆ. ಯಾಕಂದ್ರೆ ಶಿವಾನಿ ಅದ್ಭುತವಾಗಿ ಹಾಡು ಹೇಳ್ತಾ ಇದ್ದಾರೆ.
6/ 8
ಇನ್ನೂ ಸರಿಗಮಪ ಲಿಟಲ್ ಚಾಂಪ್ಸ್ ನಲ್ಲಿ ಮಹಾಗುರುವಾಗಿ ಹಂಸಲೇಖ ಸರ್ ಇರುತ್ತಾರೆ. ಜಡ್ಜ್ ಗಳಾಗಿ ವಿಜಯ್ ಪ್ರಕಾಶ್, ಅರ್ಜುನ್ ಜನ್ಯ ಇದ್ದಾರೆ. ಮಕ್ಕಳ ಹಾಡಿಗೆ ತಕ್ಕಂತೆ ತೀರ್ಪು ನೀಡ್ತಾರೆ.
7/ 8
ನಿರೂಪಕಿಯಾಗಿ ಆಗಿ ಅನುಶ್ರೀ ಇದ್ದಾರೆ. ಅನುಶ್ರೀ ಅವರು ಎಲ್ಲರ ಕಾಲೆಳೆಯುತ್ತಾ ಕಾರ್ಯಕ್ರಮಕ್ಕೆ ಮೆರುಗು ನೀಡ್ತಾರೆ. ಎಷ್ಟೋ ಜನ ಅನುಶ್ರೀ ನೋಡಲು ಕಾರ್ಯಕ್ರಮ ನೋಡ್ತಾರೆ.
8/ 8
ಪೈನಲ್ಗೆ ಯಾರು ಹೋಗ್ತಾರೆ ಅಂತ ನೋಡೋಕೆ, ಈ ವಾರದ ಸೆಮಿ ಫಿನಾಲೆಯನ್ನು ಮಿಸ್ ಮಾಡ್ದೇ ನೋಡಿ. ಯಾರಿಗೆ ಸಿಗುತ್ತೆ ಫೈನಲ್ ಟಿಕೆಟ್ ಎಂದು ಕುತೂಹಲ ಹೆಚ್ಚಾಗಿದೆ.
First published:
18
SA RI GA MA PA: ಶನಿವಾರ, ಭಾನುವಾರ ಸರಿಗಮಪ ಸೆಮಿ ಫಿನಾಲೆ, ಯಾರಿಗೆ ಫೈನಲ್ ಟಿಕೆಟ್?
ಜೀ ಕನ್ನಡ ಅಭಿಮಾನಿಗಳಿಗೆ ಮನರಂಜನೆ ನಿಡೋದ್ರಲ್ಲಿ ಸದಾ ಮುಂದೆ ಇರುತ್ತೆ. ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ 'ಸರಿಗಮಪ ಲಿಟಲ್ ಚಾಂಪ್ಸ್ ಸೀಸನ್ -19' ಸೆಮಿ ಫಿನಾಲೆ ಇದೆ.
SA RI GA MA PA: ಶನಿವಾರ, ಭಾನುವಾರ ಸರಿಗಮಪ ಸೆಮಿ ಫಿನಾಲೆ, ಯಾರಿಗೆ ಫೈನಲ್ ಟಿಕೆಟ್?
ಎಷ್ಟೋ ಜನ ಸರಿಗಮಪ ಕಾರ್ಯಕ್ರಮದಿಂದ ಬದುಕು ಕಟ್ಟಿಕೊಂಡಿದ್ದಾರೆ. ಈ ವೇದಿಕೆಯ ಮೂಲಕ ಜನಪ್ರಿಯರಾಗಿದ್ದಾರೆ. ಕರುನಾಡ ಜನರಿಗೆ ಇಷ್ಟವಾಗಿದ್ದಾರೆ. ಸಿನಿಮಾ ರಂಗದಲ್ಲಿ ಉನ್ನತ ಸ್ಥಾನಕ್ಕೆ ಏರಿದ್ದಾರೆ.
SA RI GA MA PA: ಶನಿವಾರ, ಭಾನುವಾರ ಸರಿಗಮಪ ಸೆಮಿ ಫಿನಾಲೆ, ಯಾರಿಗೆ ಫೈನಲ್ ಟಿಕೆಟ್?
ಸಿಮಿ ಫಿನಾಲೆ ಕಾರ್ಯಕ್ರಮದಲ್ಲಿ ಯಾರು ಫಿನಾಲೆಗೆ ಟಿಕೆಟ್ ಪಡೆಯುತ್ತಾರೆ ಎಂದು ಗೊತ್ತಾಗಲಿ. ಶಿವಾನಿ ಫೈನಲ್ಗೆ ಹೋಗುವುದು ಪಕ್ಕಾ ಎಂದು ಅಭಿಮಾನಿಗಳು ಹೇಳ್ತಾ ಇದ್ದಾರೆ. ಯಾಕಂದ್ರೆ ಶಿವಾನಿ ಅದ್ಭುತವಾಗಿ ಹಾಡು ಹೇಳ್ತಾ ಇದ್ದಾರೆ.
SA RI GA MA PA: ಶನಿವಾರ, ಭಾನುವಾರ ಸರಿಗಮಪ ಸೆಮಿ ಫಿನಾಲೆ, ಯಾರಿಗೆ ಫೈನಲ್ ಟಿಕೆಟ್?
ಇನ್ನೂ ಸರಿಗಮಪ ಲಿಟಲ್ ಚಾಂಪ್ಸ್ ನಲ್ಲಿ ಮಹಾಗುರುವಾಗಿ ಹಂಸಲೇಖ ಸರ್ ಇರುತ್ತಾರೆ. ಜಡ್ಜ್ ಗಳಾಗಿ ವಿಜಯ್ ಪ್ರಕಾಶ್, ಅರ್ಜುನ್ ಜನ್ಯ ಇದ್ದಾರೆ. ಮಕ್ಕಳ ಹಾಡಿಗೆ ತಕ್ಕಂತೆ ತೀರ್ಪು ನೀಡ್ತಾರೆ.