Puttakkana Makkalu: ತಾನೇ ದೊರೆ ಎಂದು ಸ್ನೇಹಾಗೆ ಹೇಳಿದ ಕಂಠಿ, ಶ್ರೀಗೆ ಕಾದಿದ್ಯಾ ಗ್ರಹಚಾರ?

ಸ್ನೇಹಾಗೆ ತಾನೇ ದೊರೆ ಎಂದು ಶ್ರೀ ಹೇಳುತ್ತಿದ್ದಾನೆ. ಅದಕ್ಕೆ ಸ್ನೇಹಾ ಹೇಗೆ ಪ್ರತಿಕ್ರಿಯೆ ನೀಡ್ತಾಳೆ ಎಂದು ನೋಡಬೇಕು.

First published:

  • 18

    Puttakkana Makkalu: ತಾನೇ ದೊರೆ ಎಂದು ಸ್ನೇಹಾಗೆ ಹೇಳಿದ ಕಂಠಿ, ಶ್ರೀಗೆ ಕಾದಿದ್ಯಾ ಗ್ರಹಚಾರ?

    ಪುಟ್ಟಕ್ಕನ ಮಕ್ಕಳು ಜೀ ಕನ್ನಡದ ಹೆಸರಾಂತ ಧಾರಾವಾಹಿ. ಸೋಮವಾರದಿಂದ ಶುಕ್ರವಾರದವರೆಗೆ ಪ್ರತಿದಿನ ಸಂಜೆ 7.30ಕ್ಕೆ ಪ್ರಸಾರವಾಗುತ್ತದೆ. ಧಾರಾವಾಹಿಯಲ್ಲಿ ಸಹನಾ ಮತ್ತು ಮುರಳಿ ಮೇಷ್ಟ್ರು ಮದುವೆ ಸಂಭ್ರಮ ನಡೆಯುತ್ತಿದೆ.

    MORE
    GALLERIES

  • 28

    Puttakkana Makkalu: ತಾನೇ ದೊರೆ ಎಂದು ಸ್ನೇಹಾಗೆ ಹೇಳಿದ ಕಂಠಿ, ಶ್ರೀಗೆ ಕಾದಿದ್ಯಾ ಗ್ರಹಚಾರ?

    ಕಂಠಿ ಸ್ನೇಹಳನ್ನು ತುಂಬಾ ಪ್ರೀತಿ ಮಾಡುತ್ತಿದ್ದಾನೆ. ಆದ್ರೆ ಹೇಳಿಕೊಳ್ಳಲು ಮಾತ್ರ ಒದ್ದಾಟ ನಡೆಸುತ್ತಿದ್ದಾನೆ. ಯಾಕಂದ್ರೆ ಸ್ನೇಹ, ಕಂಠಿ ಒಳ್ಳೆಯ ಸ್ನೇಹಿತರು. ಅಲ್ಲದೇ ಕಂಠಿ ಸ್ನೇಹ ಬಳಿ ಸುಳ್ಳು ಹೇಳಿದ್ದಾನೆ. ತನ್ನ ಹೆಸರನ್ನು ಶ್ರೀ ಎಂದು ಹೇಳಿಕೊಂಡು ತಿರುಗುತ್ತಿದ್ದಾನೆ.

    MORE
    GALLERIES

  • 38

    Puttakkana Makkalu: ತಾನೇ ದೊರೆ ಎಂದು ಸ್ನೇಹಾಗೆ ಹೇಳಿದ ಕಂಠಿ, ಶ್ರೀಗೆ ಕಾದಿದ್ಯಾ ಗ್ರಹಚಾರ?

    ಸ್ನೇಹಾಗೆ ಕಂಠಿ ಮತ್ತು ಅವರಮ್ಮ ಬಡ್ಡಿ ಬಂಗಾರಮ್ಮನ ಹೆಸರು ಕೇಳಿದ್ರೂ ಆಗಲ್ಲ ಅದಕ್ಕೆ. ಬಡವರ ಬಳಿ ಬಡ್ಡಿಗೆ ಹೆಚ್ಚು ದುಡ್ಡು ಪಡೆಯುತ್ತಾರೆ ಎಂದು ಕೋಪ. ಅದಕ್ಕೆ ಕಂಠಿ ತನ್ನ ಹೆಸರನ್ನು ಶ್ರೀ ಎಂದು ಹೇಳಿಕೊಂಡಿದ್ದಾರೆ.

    MORE
    GALLERIES

  • 48

    Puttakkana Makkalu: ತಾನೇ ದೊರೆ ಎಂದು ಸ್ನೇಹಾಗೆ ಹೇಳಿದ ಕಂಠಿ, ಶ್ರೀಗೆ ಕಾದಿದ್ಯಾ ಗ್ರಹಚಾರ?

    ಅದಲ್ಲದೇ ಕಂಠಿ, ದೊರೆ ಎನ್ನುವವನ ಹೆಸರಿನಲ್ಲಿ ಪತ್ರ ಬರೆದು ಆಗಾಗ ಸ್ನೇಹಾಗೆ ಕಳಿಸುತ್ತಾ ಇರುತ್ತಾನೆ. ಸ್ನೇಹಾಗೂ ದೊರೆ ಮೇಲೆ ಗೌರವ ಹುಟ್ಟಿಕೊಂಡಿರುತ್ತೆ. ಆದ್ರೆ ತಾನೇ ದೊರೆ ಎಂದು ಶ್ರೀ ಹೇಳಿರುವುದಿಲ್ಲ.

    MORE
    GALLERIES

  • 58

    Puttakkana Makkalu: ತಾನೇ ದೊರೆ ಎಂದು ಸ್ನೇಹಾಗೆ ಹೇಳಿದ ಕಂಠಿ, ಶ್ರೀಗೆ ಕಾದಿದ್ಯಾ ಗ್ರಹಚಾರ?

    ಈಗ ಶ್ರೀ ತಾನೇ ದೊರೆ ಎಂದು ಹೇಳಬೇಕು ಎಂದು ಸ್ನೇಹಾಳನ್ನಯ ಮಾ ತಾಡಿಸಲು ಕರೆದಿದ್ದಾನೆ. ಆಕೆ ಬಂದಿದ್ದಾಳೆ. ಆದ್ರೆ ಅವನಿಗೆ ಸತ್ಯ ಹೇಳಲು ಧೈರ್ಯ ಬರುತ್ತಿಲ್ಲ.

    MORE
    GALLERIES

  • 68

    Puttakkana Makkalu: ತಾನೇ ದೊರೆ ಎಂದು ಸ್ನೇಹಾಗೆ ಹೇಳಿದ ಕಂಠಿ, ಶ್ರೀಗೆ ಕಾದಿದ್ಯಾ ಗ್ರಹಚಾರ?

    ಮೆಸ್ಸು ನೀವು ದೊರೆಯನ್ನು ನೋಡಬೇಕು ಎಂದು ಹೇಳ್ತಾ ಇದ್ರಲ್ಲ. ನಾನೇ ಆ ದೊರೆ ಎಂದು ಹೇಳಿದ್ದಾನೆ. ಅಲ್ಲದೇ ಎದೆಯ ಮೇಲಿರುವ ಅವ್ವ ಎನ್ನುವ ಹಚ್ಚೆಯನ್ನು ತೋರಿಸಿದ್ದಾನೆ.

    MORE
    GALLERIES

  • 78

    Puttakkana Makkalu: ತಾನೇ ದೊರೆ ಎಂದು ಸ್ನೇಹಾಗೆ ಹೇಳಿದ ಕಂಠಿ, ಶ್ರೀಗೆ ಕಾದಿದ್ಯಾ ಗ್ರಹಚಾರ?

    ಅಲ್ಲದೇ ಸ್ನೇಹಾ ಸುಮ್ಮನೇ ಕೋಪ ಮಾಡಿಕೊಳ್ಳುವ ರೀತಿ ನಾಟಕ ಮಾಡಿದ್ದಾಳೆ. ಯಾಕಂದ್ರೆ ಸ್ನೇಹಾಗೆ ಮೊದಲೇ ಇವರೇ ದೊರೆ ಎಂದು ಗೊತ್ತಾಗಿತ್ತು. ಆದ್ರೂ ಶ್ರೀಯನ್ನು ಆಟವಾಡಿಸುತ್ತಿದ್ದಾಳೆ.

    MORE
    GALLERIES

  • 88

    Puttakkana Makkalu: ತಾನೇ ದೊರೆ ಎಂದು ಸ್ನೇಹಾಗೆ ಹೇಳಿದ ಕಂಠಿ, ಶ್ರೀಗೆ ಕಾದಿದ್ಯಾ ಗ್ರಹಚಾರ?

    ಇನ್ನು ಇವರು ಬಂಗಾರಮ್ಮನ ಮಗ ಕಂಠಿ ಎಂದು ಗೊತ್ತಾದ್ರೆ ಹೇಗೆ ಸ್ವೀಕಾರ ಮಾಡ್ತಾಳೋ ಗೊತ್ತಿಲ್ಲ. ಎಲ್ಲಾ ಸುಳ್ಳು ಮರೆತು ಕಂಠಿಯನ್ನು ಒಪ್ಪಿಕೊಳ್ತಾಳಾ ನೋಡಬೇಕು.

    MORE
    GALLERIES