Sharath Padmanabh: ಬೆಳ್ಳಿತೆರೆಗೆ ಹೀರೋ ಆಗಿ ಕಾಲಿಟ್ಟ ಪಾರು ಸೀರಿಯಲ್ ಆದಿತ್ಯ, ಶರತ್ ಪದ್ಮನಾಭ್ ಅವರ ಸಿನಿಮಾ ಯಾವುದು?

ಪಾರು ಧಾರಾವಾಹಿಯ ಆದಿತ್ಯ ಅವರು ಬೆಳ್ಳಿತೆರೆಗೆ ಕಾಲಿಟ್ಟಿದ್ದಾರೆ. ಶರತ್ ಪದ್ಮನಾಭ್ ಅವರು ಸಿನಿಮಾದಲ್ಲಿ ನಟಿಸುತ್ತಿದ್ದಾರೆ.

First published:

  • 18

    Sharath Padmanabh: ಬೆಳ್ಳಿತೆರೆಗೆ ಹೀರೋ ಆಗಿ ಕಾಲಿಟ್ಟ ಪಾರು ಸೀರಿಯಲ್ ಆದಿತ್ಯ, ಶರತ್ ಪದ್ಮನಾಭ್ ಅವರ ಸಿನಿಮಾ ಯಾವುದು?

    ಜೀ ಕನ್ನಡದಲ್ಲಿ ಸಂಜೆ 6.30ಕ್ಕೆ ಪ್ರಸಾರವಾಗ್ತಿರುವ ಪಾರು ಸೀರಿಯಲ್ ಎಲ್ಲರಿಗೂ ಇಷ್ಟ. ಈ ಧಾರಾವಾಹಿಯನ್ನು ಎಲ್ಲರು ತಪ್ಪದೇ ನೋಡ್ತಾರೆ. ಅದೇ ರೀತಿ ಎಲ್ಲಾ ಪಾತ್ರಗಳು ಜನರ ಗಮನ ಸೆಳೆದಿದ್ದು, ಆದಿತ್ಯನ ಪಾತ್ರವೂ ಮೋಡಿ ಮಾಡಿದೆ.

    MORE
    GALLERIES

  • 28

    Sharath Padmanabh: ಬೆಳ್ಳಿತೆರೆಗೆ ಹೀರೋ ಆಗಿ ಕಾಲಿಟ್ಟ ಪಾರು ಸೀರಿಯಲ್ ಆದಿತ್ಯ, ಶರತ್ ಪದ್ಮನಾಭ್ ಅವರ ಸಿನಿಮಾ ಯಾವುದು?

    ಪಾರು ಧಾರಾವಾಹಿಯಲ್ಲಿ ಆದಿತ್ಯ ಅಖಿಲಾಂಡೇಶ್ವರಿಯ ಮೊದಲ ಮಗನಾಗಿದ್ದು, ಕಂಪನಿ ಜವಾಬ್ದಾರಿಯನ್ನು ನೋಡಿಕೊಳ್ಳುತ್ತಿದ್ದಾನೆ. ತನ್ನ ಅದ್ಭುತ ನಟನೆ ಮೂಲಕ ಕನ್ನಡಿಗರ ಮನಸ್ಸು ಗೆದ್ದಿದ್ದಾರೆ.

    MORE
    GALLERIES

  • 38

    Sharath Padmanabh: ಬೆಳ್ಳಿತೆರೆಗೆ ಹೀರೋ ಆಗಿ ಕಾಲಿಟ್ಟ ಪಾರು ಸೀರಿಯಲ್ ಆದಿತ್ಯ, ಶರತ್ ಪದ್ಮನಾಭ್ ಅವರ ಸಿನಿಮಾ ಯಾವುದು?

    ಈಗ ನಟ ಶರತ್ ಪದ್ಮನಾಭ್ ಅವರು ಬೆಳ್ಳಿತೆರೆಗೆ ಕಾಲಿಟ್ಟಿದ್ದಾರೆ. ವರ್ಧನ್ ಎಂಹೆಚ್ ಅವರ ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾಗೆ ಎಂಟ್ರಿ ಕೊಟ್ಟಿದ್ದಾರೆ.

    MORE
    GALLERIES

  • 48

    Sharath Padmanabh: ಬೆಳ್ಳಿತೆರೆಗೆ ಹೀರೋ ಆಗಿ ಕಾಲಿಟ್ಟ ಪಾರು ಸೀರಿಯಲ್ ಆದಿತ್ಯ, ಶರತ್ ಪದ್ಮನಾಭ್ ಅವರ ಸಿನಿಮಾ ಯಾವುದು?

    ನಿರ್ಮಾಪಕ ವರ್ಧನ್ ಅವರ ನಿರ್ದೇಶನದ ಚೊಚ್ಚಲ ಚಿತ್ರ ಇದಾಗಿದೆ. ವರ್ಧನ್ ಅವರು ಈ ಹಿಂದೆ ರೈತರ ಕುರಿತು ಎಂಬ ಸಾಕ್ಷ್ಯಚಿತ್ರವನ್ನು ನಿರ್ದೇಶಿಸಿದ್ದಾರೆ, ಇದು ಅವರಿಗೆ ಹಲವಾರು ಪ್ರಶಸ್ತಿಗಳನ್ನು ತಂದುಕೊಟ್ಟಿದೆ.

    MORE
    GALLERIES

  • 58

    Sharath Padmanabh: ಬೆಳ್ಳಿತೆರೆಗೆ ಹೀರೋ ಆಗಿ ಕಾಲಿಟ್ಟ ಪಾರು ಸೀರಿಯಲ್ ಆದಿತ್ಯ, ಶರತ್ ಪದ್ಮನಾಭ್ ಅವರ ಸಿನಿಮಾ ಯಾವುದು?

    ಸಿನಿಮಾ ಬಗ್ಗೆ ಮಾತನಾಡಿದ ವರ್ಧನ್ ಅವರು, ಚಿತ್ರವು ಸಸ್ಪೆನ್ಸ್ ಥ್ರಿಲ್ಲರ್ ರನ್ನು ಒಳಗೊಂಡಿದೆ. ನಗರ ಮತ್ತು ಕಾಡಿನೊಳಗೆ ಇರುವ ಪ್ರಮುಖ ಭಾಗಗಳಲ್ಲಿ ನಡೆಯುತ್ತದೆ. ಬೆಂಗಳೂರು, ಸಕಲೇಶಪುರ ಮತ್ತು ಮಡಿಕೇರಿಯಲ್ಲಿ ಸ್ಥಳಗಳನ್ನು ಗುರುತಿಸಿದ್ದೇವೆ ಎಂದು ನಿರ್ದೇಶಕರು ತಿಳಿಸಿದ್ದಾರೆ.

    MORE
    GALLERIES

  • 68

    Sharath Padmanabh: ಬೆಳ್ಳಿತೆರೆಗೆ ಹೀರೋ ಆಗಿ ಕಾಲಿಟ್ಟ ಪಾರು ಸೀರಿಯಲ್ ಆದಿತ್ಯ, ಶರತ್ ಪದ್ಮನಾಭ್ ಅವರ ಸಿನಿಮಾ ಯಾವುದು?

    ಚಿತ್ರೀಕರಣದ ಮೊದಲ ಶೆಡ್ಯೂಲ್ ಮುಗಿದಿದ್ದು, ಮುಂದಿನ ದೃಶ್ಯಗಳ ಚಿತ್ರೀಕರಣವನ್ನು ತಂಡವು ಶೀಘ್ರದಲ್ಲೇ ಪುನರಾರಂಭಿಸಲಿದೆ. ಮೇರಿ, ಮೋಜಿ, ಬ್ರಾಹ್ಮಿ ಮತ್ತು ಇನ್ನೂ ಬಿಡುಗಡೆಯಾಗದ ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ಅಲ್ಲಿ ನಟಿಸಿದ ಅನೂಷಾ ಕೃಷ್ಣ ಈ ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ್ದಾರೆ. ಚಿತ್ರಕ್ಕೆ ರೋಣದ ಬಕ್ಕೇಶ್ ಸಂಗೀತ ಸಂಯೋಜನೆ ಮಾಡಲಿದ್ದು, ಎಂಕೆ ರಾಜ್ ಛಾಯಾಗ್ರಹಣ ಮಾಡಲಿದ್ದಾರೆ.

    MORE
    GALLERIES

  • 78

    Sharath Padmanabh: ಬೆಳ್ಳಿತೆರೆಗೆ ಹೀರೋ ಆಗಿ ಕಾಲಿಟ್ಟ ಪಾರು ಸೀರಿಯಲ್ ಆದಿತ್ಯ, ಶರತ್ ಪದ್ಮನಾಭ್ ಅವರ ಸಿನಿಮಾ ಯಾವುದು?

    ಶರತ್ ಅವರು ತಾವು ಸಿನಿಮಾ ಮಾಡುತ್ತಿರುವುದಾಗಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಇನ್ನೂ ಹೆಚ್ಚಿನ ಮಾಹಿತಿಯನ್ನು ಶೀಘ್ರದಲ್ಲೇ ಹೇಳ್ತೇನೆ ಎಂದಿದ್ದಾರೆ.

    MORE
    GALLERIES

  • 88

    Sharath Padmanabh: ಬೆಳ್ಳಿತೆರೆಗೆ ಹೀರೋ ಆಗಿ ಕಾಲಿಟ್ಟ ಪಾರು ಸೀರಿಯಲ್ ಆದಿತ್ಯ, ಶರತ್ ಪದ್ಮನಾಭ್ ಅವರ ಸಿನಿಮಾ ಯಾವುದು?

    ಆದಿತ್ಯನಾಗಿ ಜನರು ಮನಸ್ಸು ಗೆದ್ದಿರುವ ಶರತ್ ಪದ್ಮನಾಭ್ ಅವರು ಸಿನಿಮಾ ಮೂಲಕ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಇಲ್ಲಿಯೂ ಪಾಸ್ ಆಗಿ ಜನರಿಂದ ಸೈ ಅನ್ನಿಸಿಕೊಳ್ತಾರಾ ನೋಡಬೇಕು.

    MORE
    GALLERIES