ಜನರಿಗೆ ಸದಾ ಮನರಂಜನೆ ನೀಡಲು ಬಯಸುವ ಜೀ ಕನ್ನಡ ವಾಹಿನಿಯಲ್ಲಿ ಇದೇ ಶನಿವಾರ ಮತ್ತು ಭಾನುವಾರ ಕರುನಾಡ ಸಂಭ್ರಮ ಕಾರ್ಯಕ್ರಮ ಪ್ರಸಾರವಾಗಲಿದೆ.
2/ 8
ಶನಿವಾರ ಮತ್ತು ಭಾನುವಾರ ರಾತ್ರಿ ಸಂಜೆ 7.30 ರಿಂದ ರಾತ್ರಿ 10.30ರವರೆಗೆ ಕಾರ್ಯಕ್ರಮ ನಡೆಯಲಿದೆ. ಕಾರ್ಯಕ್ರಮದಲ್ಲಿ ಸಿನಿ ತಾರೆಯರ ಮೆರುಗು ಇರಲಿದೆ.
3/ 8
ಕನ್ನಡದ ಹಾಡುಗಳನ್ನು ಹಾಡಲಿದ್ದಾರೆ. ಗಾಯಕ ವಿಜಯ್ ಪ್ರಕಾಶ್ ಅವರ ಧ್ವನಿ ಇದ್ರೆ, ಕಾರ್ಯಕ್ರಮಕ್ಕೆ ಒಂದು ಕಳೆ. ನಿಮ್ಮನ್ನು ಹಾಡುಗಳ ಮೂಲಕ ಮನರಂಜಿಸಲಿದ್ದಾರೆ.
4/ 8
ಜೀ ಕನ್ನಡದಲ್ಲಿ 2 ದಿನ ವೈಭವದ ಮನರಂಜನೆಯ ಗರಿ ಹಾರಾಡಲಿದೆ. ಹಲವು ಹಾಡುಗಾರರು ಗಾಯನದ ಮೂಲಕ ರಂಜಿಸಲಿದ್ದಾರೆ. ಕನ್ನಡದ ಹಾಡುಗಳ ಸಂಭ್ರಮ ನಡೆಯಲಿದೆ.
5/ 8
ಕರುನಾಡ ಸಂಭ್ರಮದಲ್ಲಿ ಧ್ರುವ ಸರ್ಜಾ ಭಾಗಿಯಾಗಿದ್ದಾರೆ. ನನಗೆ ಯಾವತ್ತಿದ್ರೂ ಹೀರೋ ನಮ್ಮ ಅಣ್ಣನೇ ಎಂದು ಚಿರಂಜೀವಿ ಸರ್ಜಾ ನೆನೆದು ಭಾವುಕರಾಗಿದ್ದಾರೆ.
6/ 8
ಇನ್ನೂ ಶಿವರಾಜ್ ಕುಮಾರ್ ಅವರ ವೇದ ಹಿಟ್ ಆಗಿದೆ. ಆ ಸಂಭ್ರಮವನ್ನು ಕಾರ್ಯಕ್ರಮದಲ್ಲಿ ಸಂಭ್ರಮಿಸಿದ್ದಾರೆ. ಎಷ್ಟು ವರ್ಷ ಆಗುತ್ತೋ, ಅಷ್ಟು ವರ್ಷ ಎಂಟರ್ಟೇನ್ ಮಾಡ್ತಾನೆ ಇರ್ತಿನಿ ಎಂದು ಶಿವಣ್ಣ ಹೇಳಿದ್ದಾರೆ.
7/ 8
ಇನ್ನು ಕರುನಾಡ ಸಂಭ್ರಮದಲ್ಲಿ ಪುನೀತ್ ರಾಜ್ಕುಮಾರ್ ನೆನೆದು ಹಾಡುಗಳನ್ನು ಹಾಡಿದ್ದಾರೆ. ಅಪ್ಪುವನ್ನು ಸ್ಮರಣೆ ಮಾಡಿದ್ದಾರೆ. ವಿಜಯ್ ಪ್ರಕಾಶ್ ಹಾಡು ಹೇಳಿದ್ದಾರೆ.
8/ 8
ಎಸ್ಪಿಬಿ ಅವರ ಮಗ ಕರುನಾಡ ಸಂಭ್ರಮ ಕಾರ್ಯಕ್ರಮಕ್ಕೆ ಬಂದಿದ್ದಾರೆ. ಎಸ್ಪಿಬಿ ಅವರು ಕರ್ನಾಟಕದಲ್ಲಿ ಹುಟ್ಟಬೇಕು ಎಂದು ಸದಾ ಹೇಳ್ತಾ ಇದ್ರು ಎಂದು ಹೇಳಿದ್ದಾರೆ.
First published:
18
Zee Kannada: ಜೀ ಕನ್ನಡದಲ್ಲಿ ಕರುನಾಡ ಸಂಭ್ರಮ, 2 ದಿನ ಮನರಂಜನೆಯ ರಸದೌತಣ!
ಜನರಿಗೆ ಸದಾ ಮನರಂಜನೆ ನೀಡಲು ಬಯಸುವ ಜೀ ಕನ್ನಡ ವಾಹಿನಿಯಲ್ಲಿ ಇದೇ ಶನಿವಾರ ಮತ್ತು ಭಾನುವಾರ ಕರುನಾಡ ಸಂಭ್ರಮ ಕಾರ್ಯಕ್ರಮ ಪ್ರಸಾರವಾಗಲಿದೆ.
Zee Kannada: ಜೀ ಕನ್ನಡದಲ್ಲಿ ಕರುನಾಡ ಸಂಭ್ರಮ, 2 ದಿನ ಮನರಂಜನೆಯ ರಸದೌತಣ!
ಇನ್ನೂ ಶಿವರಾಜ್ ಕುಮಾರ್ ಅವರ ವೇದ ಹಿಟ್ ಆಗಿದೆ. ಆ ಸಂಭ್ರಮವನ್ನು ಕಾರ್ಯಕ್ರಮದಲ್ಲಿ ಸಂಭ್ರಮಿಸಿದ್ದಾರೆ. ಎಷ್ಟು ವರ್ಷ ಆಗುತ್ತೋ, ಅಷ್ಟು ವರ್ಷ ಎಂಟರ್ಟೇನ್ ಮಾಡ್ತಾನೆ ಇರ್ತಿನಿ ಎಂದು ಶಿವಣ್ಣ ಹೇಳಿದ್ದಾರೆ.